ಇದೇ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ಕೊಡಗಿನ ಗಜಪಡೆಗಳದ್ದೇ ದರ್ಬಾರ್ ಮಡಿಕೇರಿ, ಅ. 23: ಹೆಸರು - ಅಭಿಮನ್ಯು, ವಯಸ್ಸು - 54, ವಾಸ - ಮತ್ತಿಗೋಡು ಕ್ಯಾಂಪ್, ಕೊಡಗು., ತೂಕ- 5,290 ಕೆ.ಜಿ., ಸಾಧನೆ - 125
ನವೆಂಬರ್ 17 ರಿಂದ ಪದವಿ ಕಾಲೇಜುಗಳ ಪುನರಾರಂಭ ಬೆಂಗಳೂರು, ಅ. 23: ರಾಜ್ಯದಲ್ಲಿ ಪದವಿ ಕಾಲೇಜುಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಸರ್ಕಾರ ತೀರ್ಮಾನ ಕೈಗೊಂಡಿದೆ. ನವೆಂಬರ್ 17ರಿಂದ ಯುಜಿಸಿ ಮಾರ್ಗಸೂಚಿಯ ಅನುಸಾರ ಕಾಲೇಜು ಪ್ರಾರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ
ಕಾವೇರಿಗಾಗಿ ಕೊಡವರ ಪರ ಹೋರಾಟ : ಕಾವೇರಿಸೇನೆ ಎಚ್ಚರಿಕೆ ಮಡಿಕೇರಿ, ಅ. 23 : ಕಾವೇರಿ ಕೊಡವರ ಕುಲದೇವತೆಯಾಗಿದ್ದು, ಮಾತೆ ಕಾವೇರಿ ಮತ್ತು ಕೊಡವರ ನಡುವಿನ ಅವಿನಾಭಾವ ಸಂಬಂಧವನ್ನು ಮುರಿಯಲು ತೆರೆಮರೆಯಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಕಾವೇರಿಸೇನೆಯ
ಸರಳ ರೀತಿಯಲ್ಲಿ ದಸರಾ ಆಚರಣೆಗೆ ದಶಮಂಟಪ ಸಮಿತಿ ನಿರ್ಧಾರಮಡಿಕೇರಿ ಅ.23 : ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿಯ ಮಡಿಕೇರಿ ದಸರಾ ಹಬ್ಬವನ್ನು ಸರ್ಕಾರ ಮತ್ತು ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಅತ್ಯಂತ
ಗಾಂಜಾ, ಡ್ರಗ್ಸ್ ಬಳಿಕ ಮತ್ತೊಂದು ಮಾದಕ ವಸ್ತು ಜಾಲಮಡಿಕೇರಿ, ಅ. 23: ಅಕ್ರಮ ಮದ್ಯ, ಗಾಂಜಾ, ಡ್ರಗ್ಸ್ ಮಾರಾಟ ಜಾಲದ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮದೊಂದಿಗೆ ಜಾಲವನ್ನು ಹತ್ತಿಕ್ಕುತ್ತಿರುವ ಬೆನ್ನಲ್ಲೇ ಚಟಕ್ಕೆ ಬಿದ್ದ ಯುವ