ಟಿಪ್ಪು ಜಯಂತಿ ಆಚರಿಸಿದರೆ ಮಹಿಳೆಯರು ಬೀದಿಗಿಳಿಯಬೇಕಾಗುತ್ತದೆ : ತೇಜಸ್ವಿನಿ ರಮೇಶ್ ಎಚ್ಚರಿಕೆಮಡಿಕೇರಿ, ನ.2 :ಎಲ್ಲರ ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಸರಕಾರ ಮುಂದಾದಲ್ಲಿ ಸ್ವಾಭಿಮಾನಿ ಪ್ರಜ್ಞಾವಂತ ಮಹಿಳಾ ಬಣದ ಮೂಲಕ ಮಹಿಳೆಯರು ರಸ್ತೆಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು
ಕುಟ್ಟಪ್ಪ ಹುತಾತ್ಮ ದಿನ ಆಚರಿಸಲು ಸಂಘಟನೆಗಳ ನಿರ್ಧಾರಶ್ರೀಮಂಗಲ, ನ. 2: ತಾ.10 ರಂದು ಟಿಪ್ಪು ಜಯಂತಿ ಆಚರಣೆ ದಿನ ಪೊನ್ನಂಪೇಟೆÀಯಿಂದ ತಾಲೂಕು ಕೇಂದ್ರ ವೀರಾಜಪೇಟೆವರೆಗೆ ಟಿಪ್ಪು ಜಯಂತಿಯನ್ನು ವಿರೋಧಿಸಿ, ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ
ಟಿಪ್ಪು ಜಯಂತಿಗೆ ವಿರೋಧ ಮಹಿಳೆಯರ ಪ್ರತಿಭಟನೆಮಡಿಕೇರಿ, ನ. 2: ಸರ್ಕಾರ ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿ ಇಂದು ಕೊಡಗಿನ ಪ್ರಜ್ಞಾವಂತ ಸ್ವಾಭಿಮಾನಿ ಮಹಿಳೆಯರ ಗುಂಪು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ಕೆದಕಲ್ನಲ್ಲಿ ವಾಹನ ಅವಘಡಸುಂಟಿಕೊಪ್ಪ, ನ.2: ಮಡಿಕೇರಿಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ವಾಹನವೊಂದು ಕೆದಕಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಮಡಿಕೇರಿಯಿಂದ ಮೈಸೂರು ಕಡೆ ರಾತ್ರಿ 10.30 ಗಂಟೆಗೆ ಇಂಡಿಗೋ
ಆಂಬ್ಯುಲೆನ್ಸ್ನಲ್ಲಿ ಪ್ರಸವ ; ತಾಯಿ, ಮಗು ಸುರಕ್ಷಿತನಾಪೆÇೀಕ್ಲು, ನ. 2: ಗರ್ಭಿಣಿ ಮಹಿಳೆಯನ್ನು ಹೆರಿಗೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಸಮಯದಲ್ಲಿ ತುರ್ತು ಚಿಕಿತ್ಸಾ ವಾಹನದಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿದ ಘಟನೆ ನಾಪೆÇೀಕ್ಲು ಸಮೀಪದ