ಸೂರ್ಯ ಕಿರಣ ಬಿಂಬಿತ ಚಂದ್ರನ ನೆಲದಲ್ಲಿ ನೀರು ಪತ್ತೆಮಡಿಕೇರಿ, ಅ. 27: ಇದೇ ಮೊದಲ ಬಾರಿಗೆ ಸೂರ್ಯನ ಕಿರಣಗಳು ತಗಲುವ ಚಂದ್ರನ ನೆಲದಲ್ಲಿ ನೀರಿನ ಅಂಶ ಪತ್ತೆಯಾಗಿದೆ. ಸೂರ್ಯಕಿರಣ ರಹಿತ ಪ್ರದೇಶದಲ್ಲಿ ಈ ಹಿಂದೆ ಮಂಜುಗಡ್ಡೆಯ
ಕೊಡಗಿನಲ್ಲಿ ಸೌಹಾರ್ದತೆ, ಸಾಮರಸ್ಯ ಜೀವನಕ್ಕೆ ಕಾವೇರಿ ಆಶೀರ್ವದಿಸಲಿವೀರಾಜಪೇಟೆ, ಅ. 27: ಕೊಡಗಿನಲ್ಲಿ ಸೌಹಾರ್ದತೆ, ಶಾಂತಿ, ಸಹಬಾಳ್ವೆ, ಸಾಮರಸ್ಯ ಜೀವನಕ್ಕೆ ಕಾವೇರಿ ಮಾತೆ ಆಶೀರ್ವದಿಸಲಿ. ಜಿಲ್ಲೆಯ ಪ್ರತಿಯೊಬ್ಬರು ಅನ್ಯೋನ್ಯತೆಯಿಂದ ಪರಸ್ಪರ ಸಹಕಾರದಿಂದ ಬಾಳಲು ಮಾತೆ ಕಾವೇರಿಯ
ಡಿಸಿಸಿ ಬ್ಯಾಂಕ್ ವತಿಯಿಂದ ವೆಂಟಿಲೇಟರ್ ಕೊಡುಗೆಮಡಿಕೇರಿ, ಅ. 27: ಕೊಡಗು ಡಿಸಿಸಿ ಬ್ಯಾಂಕ್ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 2 ವೆಂಟಿಲೇಟರ್‍ನ್ನು ಕೊಡುಗೆಯಾಗಿ ನೀಡಲಾಯಿತು. ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಬ್ಯಾಂಕ್‍ನ ಅಧ್ಯಕ್ಷರಾದ
ಮರೆಯಾದ ದಸರಾ ಸಂಭ್ರಮ...ಮಡಿಕೇರಿ, ಅ. 27: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಸರಿಸಮಾನವೆಂಬಂತೆ ವಿಜೃಂಭಣೆಯಿಂದ ಹಗಲು - ರಾತ್ರಿ ಜನಜಂಗುಳಿಯೊಂದಿಗೆ, ವೈಭವೋಪೇತ ದಶಮಂಟಪಗಳ ಮೆರುಗಿನೊಂದಿಗೆ ಜರುಗುತ್ತಿದ್ದ ಮಡಿಕೇರಿ ದಸರಾದ ಸಂಭ್ರಮವನ್ನು
ಪೌತಿ ಖಾತೆ ಆಂದೋಲನ ಆರಂಭ; ಅಗತ್ಯ ದಾಖಲೆ ಒದಗಿಸಲು ಮನವಿ ಮಡಿಕೇರಿ, ಅ. 27: ಕೃಷಿ ಜಮೀನು ಮಾಲೀಕರು ಮರಣ ಹೊಂದಿದ ನಂತರ ಪೌತಿ/ವಾರಸಾ ರೀತ್ಯಾ ಮಾಲೀಕತ್ವವು ಮೃತ ಉತ್ತಾರಾಧಿಗಳ ಹೆಸರಿಗೆ ಬದಲಾವಣೆಯಾಗದಿದಲ್ಲಿ ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ