ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಘೋಷಣೆಮಡಿಕೇರಿ, ಮಾ. 11: ರಾಜ್ಯದ ವಿವಿಧೆಡೆಗಳಲ್ಲಿನ ನಗರಸಭೆ, ಪಟ್ಟಣ ಪಂಚಾಯಿತಿಗಳಿಗೆ ಮುಂದಿನ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರಕಾರ ಮೀಸಲಾತಿಯನ್ವಯ ಘೋಷಣೆ ಮಾಡಿ ಆದೇಶಿಸಿದೆ.ಕೊಡವ ಕುಲಶಾಸ್ತ್ರ ಅಧ್ಯಯನ: ವರದಿ ಬಳಿಕ ಕ್ರಮಮಡಿಕೇರಿ, ಮಾ.11 : ಕರ್ನಾಟಕ ರಾಜ್ಯ ಬುಡಕಟ್ಟುಗಳ ಸಂಶೋಧನಾ ಸಂಸ್ಥೆ ಮೈಸೂರು ಇವರ ವತಿಯಿಂದ ನಡೆಸಲಾಗುತ್ತಿದ್ದ ಕೊಡವರ ಕುಲಶಾಸ್ತ್ರೀಯ ಅಧ್ಯಯನ ವರದಿಯು ಇನ್ನೂ ಸ್ವೀಕೃತಿವಾಗಿರುವುದಿಲ್ಲ. ಈ ಬಗ್ಗೆಒಳಚರಂಡಿ ಯೋಜನೆಯ ಕರ್ಮಕಾಂಡದ ವಾಸ್ತವ ಬಯಲಿಗೆಮಡಿಕೇರಿ, ಮಾ. 11: ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ನಗರದಲ್ಲಿ ನಗರದ ಜನತೆಯ ತೀವ್ರ ಆಕ್ಷೇಪಗಳ ನಡುವೆಯೂ ಕಳೆದ ಕೆಲವು ವರ್ಷಗಳಿಂದ ಬಲಾತ್ಕಾರವೆಂಬಂತೆ ಜಾರಿಯಾಗುತ್ತಿರುವ ಒಳಚರಂಡಿ ಯೋಜನೆಯ ಕಾಮಗಾರಿಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಗೆ ಅನುದಾನ ಬಿಡುಗಡೆಯಾಗಿಲ್ಲಮಡಿಕೇರಿ, ಮಾ. 11: ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಗೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ಯಾವುದೇ ಯೋಜನೆಗೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.ವಿಧಾನಸಭೆಯಲ್ಲಿ ಶಾಸಕ ಅಪ್ಪಚ್ಚುರಂಜನ್ ರಕ್ತಕೊಟ್ಟು ಪ್ರಾಣ ಉಳಿಸಿದ ‘‘ಕೊಡಗು ಬ್ಲಡ್ ಡೋನರ್ಸ್’’ಗೆ ವರ್ಷದ ಹರ್ಷಒಬ್ಬರು ನೀಡುವ ರಕ್ತ ಮತ್ತೊಬ್ಬರ ಪ್ರಾಣ ಉಳಿಸ ಲಿದೆ. ರಕ್ತದಾನ ಮಹಾದಾನ ಎಂಬ ಸತ್ಯವನ್ನು ಅರಿತ ಮಡಿಕೇರಿಯ ಕೆಲವು ಯುವಕರ ತಂಡ ವರ್ಷದ ಹಿಂದೆ ತುರ್ತು ಸಂದರ್ಭ
ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಘೋಷಣೆಮಡಿಕೇರಿ, ಮಾ. 11: ರಾಜ್ಯದ ವಿವಿಧೆಡೆಗಳಲ್ಲಿನ ನಗರಸಭೆ, ಪಟ್ಟಣ ಪಂಚಾಯಿತಿಗಳಿಗೆ ಮುಂದಿನ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರಕಾರ ಮೀಸಲಾತಿಯನ್ವಯ ಘೋಷಣೆ ಮಾಡಿ ಆದೇಶಿಸಿದೆ.
ಕೊಡವ ಕುಲಶಾಸ್ತ್ರ ಅಧ್ಯಯನ: ವರದಿ ಬಳಿಕ ಕ್ರಮಮಡಿಕೇರಿ, ಮಾ.11 : ಕರ್ನಾಟಕ ರಾಜ್ಯ ಬುಡಕಟ್ಟುಗಳ ಸಂಶೋಧನಾ ಸಂಸ್ಥೆ ಮೈಸೂರು ಇವರ ವತಿಯಿಂದ ನಡೆಸಲಾಗುತ್ತಿದ್ದ ಕೊಡವರ ಕುಲಶಾಸ್ತ್ರೀಯ ಅಧ್ಯಯನ ವರದಿಯು ಇನ್ನೂ ಸ್ವೀಕೃತಿವಾಗಿರುವುದಿಲ್ಲ. ಈ ಬಗ್ಗೆ
ಒಳಚರಂಡಿ ಯೋಜನೆಯ ಕರ್ಮಕಾಂಡದ ವಾಸ್ತವ ಬಯಲಿಗೆಮಡಿಕೇರಿ, ಮಾ. 11: ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ನಗರದಲ್ಲಿ ನಗರದ ಜನತೆಯ ತೀವ್ರ ಆಕ್ಷೇಪಗಳ ನಡುವೆಯೂ ಕಳೆದ ಕೆಲವು ವರ್ಷಗಳಿಂದ ಬಲಾತ್ಕಾರವೆಂಬಂತೆ ಜಾರಿಯಾಗುತ್ತಿರುವ ಒಳಚರಂಡಿ ಯೋಜನೆಯ ಕಾಮಗಾರಿ
ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಗೆ ಅನುದಾನ ಬಿಡುಗಡೆಯಾಗಿಲ್ಲಮಡಿಕೇರಿ, ಮಾ. 11: ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಗೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ಯಾವುದೇ ಯೋಜನೆಗೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.ವಿಧಾನಸಭೆಯಲ್ಲಿ ಶಾಸಕ ಅಪ್ಪಚ್ಚುರಂಜನ್
ರಕ್ತಕೊಟ್ಟು ಪ್ರಾಣ ಉಳಿಸಿದ ‘‘ಕೊಡಗು ಬ್ಲಡ್ ಡೋನರ್ಸ್’’ಗೆ ವರ್ಷದ ಹರ್ಷಒಬ್ಬರು ನೀಡುವ ರಕ್ತ ಮತ್ತೊಬ್ಬರ ಪ್ರಾಣ ಉಳಿಸ ಲಿದೆ. ರಕ್ತದಾನ ಮಹಾದಾನ ಎಂಬ ಸತ್ಯವನ್ನು ಅರಿತ ಮಡಿಕೇರಿಯ ಕೆಲವು ಯುವಕರ ತಂಡ ವರ್ಷದ ಹಿಂದೆ ತುರ್ತು ಸಂದರ್ಭ