ಚರಂಡಿ ತಡೆಗೋಡೆ ಕಾಮಗಾರಿ ಅವೈಜ್ಞಾನಿಕ ಆರೋಪಮಡಿಕೇರಿ, ಅ. 28: ನಗರದ ಪೊಲೀಸ್ ಮೈತ್ರಿ ಭವನ ಬಳಿ ಇಲಾಖೆಯ ವಸತಿಗೃಹಗಳಿಗೆ ಹೊಂದಿಕೊಂಡಂತೆ ನಡೆಯುತ್ತಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಒಳಚರಂಡಿ ಹಾಗೂ ತಡೆಗೋಡೆ ಕಾಮಗಾರಿ ಅವೈಜ್ಞಾನಿಕವಾಗಿ
ವಿವಿಧ ಕಾಮಗಾರಿ ಪರಿಶೀಲನೆ ಮಡಿಕೇರಿ, ಅ.28: ಪ್ರವಾಸೋದ್ಯಮ ಇಲಾಖೆಯ ಜಂಟಿ ಆಯುಕ್ತರಾದ ಜಿ.ಎನ್.ಶ್ವೇತಾ ಅವರು ಬುಧವಾರ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು.
ಕೊರೊನಾ * ಭಯಬೇಡ ಎಚ್ಚರವಿರಲಿ. * ಸೋಂಕು ಪೀಡಿತರ ಸಂಪರ್ಕದಿಂದ ದೂರವಿರಿ. * ಆಗಿಂದ್ದಾಗ್ಗೇ ನಿಮ್ಮ ಕೈಗಳನ್ನು ಸಾಬೂನು ಬಳಸಿ ತೊಳೆದುಕೊಳ್ಳಿ. * ಸೀನುವಾಗ - ಕೆಮ್ಮುವಾಗ ಮಾಸ್ಕ್ ಇಲ್ಲವೇ ಕರವಸ್ತ್ರವನ್ನು ಮೂಗಿಗೆ ಅಡ್ಡಲಾಗಿ ಹಿಡಿದುಕೊಳ್ಳಿ.
ಮಗುವನ್ನು ಚಿವುಟಿದ್ದೂ ಅವರೇ, ತೊಟ್ಟಿಲನ್ನು ತೂಗಿದ್ದೂ ಅವರೇ ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕಾವೇರಿ ತೀರ್ಥೋದ್ಭವ ಬಂದದ್ದರಿಂದ ಆಚರಣೆಗಳಲ್ಲಿ ಕೆಲವೊಂದು ಮಾರ್ಪಾಡು ಗಳನ್ನು ಮಾಡುವುದು ಅನಿವಾರ್ಯವಾಗಿತ್ತು. ತೀರ್ಥೋದ್ಭವದ ಸಮಯದಲ್ಲಿ ಮಾಡಬೇಕಾದ ವ್ಯವಸ್ಥೆಗಳಿಗೆ ಸಂಬಂಧಿಸಿ ಚರ್ಚಿಸಲು
ಬವಣೆಗಳ ಮಹಾಪೂರ; ಬೆಳೆಗಾರರ ಬದುಕು ದುರ್ಭರ ಸುಂದರನಾಡು-ಅಂದದ ಬೀಡು- ದಕ್ಷಿಣದ ಕಾಶ್ಮೀರ-ವೀರಶೂರರಿಗೆ ಜನ್ಮಕೊಟ್ಟ ನಾಡು- ಮಂಜಿನ ನಗರಗಳು-ಆಹ್ಲಾದಕರ ಪ್ರವಾಸೀ ತಾಣಗಳು ಇತರ ಸುಂದರ ಮನಮೋಹಕ ತಾಣಗಳ ತವರೂರು ಕೊಡಗು ಜಿಲ್ಲೆ. ಆದರೆ ಇಲ್ಲಿ ತಲತಲಾಂತರದಿಂದ ವಾಸವಿರುವ