ಕಾವೇರಿ ತೀರದ ನಿವಾಸಿಗಳಲ್ಲಿ ಆತಂಕಸಿದ್ದಾಪುರ, ಜು. 13: ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಮಳೆಯಿಂದಾಗಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ನದಿ ತೀರದ ನಿವಾಸಿಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಕಳೆದ ವರ್ಷ
ಅತಿಥಿ ಶಿಕ್ಷಕರ ನೆರವಿಗೆ ‘ಪೋಸ್ಟರ್ ಚಳುವಳಿ’ಮಡಿಕೇರಿ, ಜು. 13: ರಾಜ್ಯದ ಸರಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಹಾಗೂ ಸರಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಕನಿಷ್ಟ ವೇತನವೂ ನೀಡದೆ ದುಡಿಸಿಕೊಳ್ಳಲಾಗಿತ್ತು. ಸರಕಾರ ಕೆಲವು ಜಿಲ್ಲೆಗಳಲ್ಲಿ
ಕುಲಶಾಸ್ತ್ರೀಯ ಅಧ್ಯಯನಕ್ಕೆ ಒತ್ತಾಯ ಎಸಿಗೆ ಮನವಿ ಗೋಣಿಕೊಪ್ಪಲು, ಜು.13: ಕೊಡಗು ಭಾಷಿಕ 17 ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕುಲಶಾಸ್ತ್ರೀಯ ಅಧ್ಯಯನ ನಡೆಸುವಂತೆ ಒತ್ತಾಯಿಸಿ ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ವತಿಯಿಂದ ಉಪ ವಿಭಾಗಾಧಿಕಾರಿ
ಸೀಲ್ಡೌನ್ ವಲಯಕ್ಕೆ ಕಿಟ್ ವಿತರಣೆಸಿದ್ದಾಪುರ, ಜು.13: ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡುವಿನ ಸೀಲ್ ಡೌನ್ ಆದ ಪ್ರದೇಶದ ಜನರಿಗೆ ಕಾಫೆರ್Çೀರೇಶನ್ ಬ್ಯಾಂಕ್ ಸಿಬ್ಬಂದಿ ಬೊಳ್ಳಮ್ಮ (ಮಣಿ) ಅವರು ಆ ಭಾಗದ 103 ಕುಟುಂಬಗಳಿಗೆ
ಚೆಟ್ಟಳ್ಳಿ, ಕಂಡಕರೆಯಲ್ಲಿ ಸೀಲ್ಡೌನ್ಚೆಟ್ಟಳ್ಳಿ, ಜು. 13: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಎರಡು ಜನರಿಗೆ ಕೊರೊನಾ ಸೋಂಕು ತಗುಲಿರುವುದು ಧೃಡಪಟ್ಟಿದೆ. ಚೆಟ್ಟಳ್ಳಿಯ ಪುತ್ತರಿರ ಮನೆ ರಸ್ತೆಯಲ್ಲಿ ವಾಸಿಸುತ್ತಿರುವ 62 ವರ್ಷ ಪ್ರಾಯದ,