ಪೆರಾಜೆಯಲ್ಲಿ ಬಿಜೆಪಿ ಪೂರ್ವಭಾವಿ ಸಭೆಪೆರಾಜೆ, ನ. 2: ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರ ಪೆರಾಜೆ ಇದರ ವತಿಯಿಂದ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ಪ್ರಯುಕ್ತ ಸ್ಥಾನೀಯ ಸಮಿತಿ ಮಟ್ಟದ ಪೂರ್ವಭಾವಿ
ಪೌತಿ ವಾರಸಾ ಖಾತೆ ಆಂದೋಲನ ಯಶಸ್ವಿಗೊಳಿಸಲು ರಂಜನ್ ಕರೆಸೋಮವಾರಪೇಟೆ,ನ.2: ಪೌತಿ-ವಾರಸಾ ಖಾತೆಗಳಿಗೆ ಸಂಬಂಧಿಸಿದಂತೆ ಖಾತೆ ಬದಲಾವಣೆಗೆ ಈ ಹಿಂದೆ ಇದ್ದ ತೊಡಕುಗಳನ್ನು ಹೋಗಲಾಡಿಸಿ, ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಆಂದೋಲನವನ್ನು ಪರಿಣಾಮಕಾರಿ ಯಾಗಿ
ತಲಕಾವೇರಿಯಲ್ಲಿ ಗ್ರಾಮಾಂತರ ಯುವ ಮೋರ್ಚಾದಿಂದ ಸ್ವಚ್ಛತಾ ಕಾರ್ಯಮಡಿಕೇರಿ, ನ.2: ಮಡಿಕೇರಿ ಗ್ರಾಮಾಂತರ ಯುವಮೋರ್ಚದ ವತಿಯಿಂದ ಯುವ ಮೋರ್ಚಾದ ಅಧ್ಯಕ್ಷÀ ಹೇಮಂತ್ ತೋರೆರ ಅವರ ನೇತೃತ್ವದಲ್ಲಿ, ಸ್ಥಳೀಯರ ಸಹಕಾರದೊಂದಿಗೆ ತಲಕಾವೇರಿ ಮತ್ತು ಭಾಗಮಂಡಲದ ಭಗಂಡೇಶ್ವರ ಸನ್ನಿಧಿಯಲ್ಲಿ
ಹೊಸ 16 ಪ್ರಕರಣಗಳು 1 ಸಾವುಮಡಿಕೇರಿ, ನ. 2: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತರ ಸಂಖ್ಯೆ 69 ಕ್ಕೇರಿದೆ. ಕುಶಾಲನಗರದ 60 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ತಾ.2
ಅಮ್ಮತ್ತಿಯಲ್ಲಿ ಜೆಡಿಎಸ್ ಸಭೆಪಾಲಿಬೆಟ್ಟ, ನ.2 : ಸುಳ್ಳು ಹೇಳಿ ಅಧಿಕಾರ ನಡೆಸುತ್ತಿರುವ ಬಿಜೆಪಿ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಕಾಂಗ್ರೆಸ್ ಪಕ್ಷದಿಂದ ಜನರು ಬೇಸತ್ತು ಜೆಡಿಎಸ್ ಪಕ್ಷದೊಂದಿಗೆ ಕೈ ಜೋಡಿಸುತ್ತಿದ್ದಾರೆ ಎಂದು