ಹೂಳು ತುಂಬಿದ ಕೀರೆ ಹೊಳೆಗೆ ಕಾಯಕಲ್ಪ ಯಾವಾಗ.? ವಿಶೇಷ ವರದಿ: ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಮಾ. 17: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಹೂಳು ತುಂಬಿದ ಕೀರೆ ಹೊಳೆಗೆ ಇನ್ನೂ ಕೂಡ ಕಾಯಕಲ್ಪ ದೊರಕಿಲ್ಲ. ಕಳೆದ ಬಾರಿ ಸುರಿದ ಗಾಳಿಬೀಡು ನವೋದಯ ಶಾಲೆಗೆ ಜಿ.ಪಂ. ಪ್ರಮುಖರ ಭೇಟಿಸೋಮವಾರಪೇಟೆ, ಮಾ. 17: ಮಡಿಕೇರಿಯ ಗಾಳಿಬೀಡುವಿನಲ್ಲಿರುವ ನವೋದಯ ಶಾಲೆಗೆ ಜಿಲ್ಲಾ ಪಂಚಾಯತ್ ಪ್ರಮುಖರು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ಶಾಲೆಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು. ಜಿಲ್ಲಾ ಯುವಕೋಟೆ ಯುವಕ ಮಂಡಲಕ್ಕೆ ಆಯ್ಕೆಪೆರಾಜೆ, ಮಾ. 17: ಇಲ್ಲಿಯ ಯುವಕೋಟೆ ಯುವಕಮಂಡಲದ 2020-21ನೇ ಸಾಲಿನ ಅಧ್ಯಕ್ಷರಾಗಿ ಲಿಖಿನ್ ಅಡ್ಕದ ಹಾಗೂ ಕಾರ್ಯದರ್ಶಿಯಾಗಿ ಕೌಶಿಕ್ ತೊಕ್ಕುಳಿ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಸುಭಾಶ್ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರಗೆ ಸನ್ಮಾನಮಡಿಕೇರಿ, ಮಾ. 17: ಮಂಗಳೂರಿನ ಕಾಪೋರೇಷನ್ ಬ್ಯಾಂಕ್ ಅಧಿಕಾರಿಗಳ ಸಂಘಟನೆ ವತಿಯಿಂದ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ ಬಾಲಚಂದ್ರ ಅವರನ್ನು ಸನ್ಮಾನಿಸಿ ಕೊರೊನಾ ವೈರಸ್ ಜಾಗೃತಿಗೋಣಿಕೊಪ್ಪ ವರದಿ, ಮಾ. 17: ಕೊರೊನಾ ವೈರಸ್ ಮುಂಜಾಗ್ರತೆ ಸಲುವಾಗಿ ವೀರಾಜಪೇಟೆ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಕೊಡಗು-ಕೇರಳ ಗಡಿಭಾಗ ಮಾಕುಟ್ಟದಲ್ಲಿ ಜಾಗೃತಿ ಮೂಡಿಸಲಾಯಿತು. ವೈರಸ್ ಹರಡುವ ವಿಧಾನ,
ಹೂಳು ತುಂಬಿದ ಕೀರೆ ಹೊಳೆಗೆ ಕಾಯಕಲ್ಪ ಯಾವಾಗ.? ವಿಶೇಷ ವರದಿ: ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಮಾ. 17: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಹೂಳು ತುಂಬಿದ ಕೀರೆ ಹೊಳೆಗೆ ಇನ್ನೂ ಕೂಡ ಕಾಯಕಲ್ಪ ದೊರಕಿಲ್ಲ. ಕಳೆದ ಬಾರಿ ಸುರಿದ
ಗಾಳಿಬೀಡು ನವೋದಯ ಶಾಲೆಗೆ ಜಿ.ಪಂ. ಪ್ರಮುಖರ ಭೇಟಿಸೋಮವಾರಪೇಟೆ, ಮಾ. 17: ಮಡಿಕೇರಿಯ ಗಾಳಿಬೀಡುವಿನಲ್ಲಿರುವ ನವೋದಯ ಶಾಲೆಗೆ ಜಿಲ್ಲಾ ಪಂಚಾಯತ್ ಪ್ರಮುಖರು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ಶಾಲೆಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು. ಜಿಲ್ಲಾ
ಯುವಕೋಟೆ ಯುವಕ ಮಂಡಲಕ್ಕೆ ಆಯ್ಕೆಪೆರಾಜೆ, ಮಾ. 17: ಇಲ್ಲಿಯ ಯುವಕೋಟೆ ಯುವಕಮಂಡಲದ 2020-21ನೇ ಸಾಲಿನ ಅಧ್ಯಕ್ಷರಾಗಿ ಲಿಖಿನ್ ಅಡ್ಕದ ಹಾಗೂ ಕಾರ್ಯದರ್ಶಿಯಾಗಿ ಕೌಶಿಕ್ ತೊಕ್ಕುಳಿ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಸುಭಾಶ್
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರಗೆ ಸನ್ಮಾನಮಡಿಕೇರಿ, ಮಾ. 17: ಮಂಗಳೂರಿನ ಕಾಪೋರೇಷನ್ ಬ್ಯಾಂಕ್ ಅಧಿಕಾರಿಗಳ ಸಂಘಟನೆ ವತಿಯಿಂದ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ ಬಾಲಚಂದ್ರ ಅವರನ್ನು ಸನ್ಮಾನಿಸಿ
ಕೊರೊನಾ ವೈರಸ್ ಜಾಗೃತಿಗೋಣಿಕೊಪ್ಪ ವರದಿ, ಮಾ. 17: ಕೊರೊನಾ ವೈರಸ್ ಮುಂಜಾಗ್ರತೆ ಸಲುವಾಗಿ ವೀರಾಜಪೇಟೆ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಕೊಡಗು-ಕೇರಳ ಗಡಿಭಾಗ ಮಾಕುಟ್ಟದಲ್ಲಿ ಜಾಗೃತಿ ಮೂಡಿಸಲಾಯಿತು. ವೈರಸ್ ಹರಡುವ ವಿಧಾನ,