ಜಿಲ್ಲೆಯ ವಿವಿಧೆಡೆ ಕನ್ನಡ ರಾಜ್ಯೋತ್ಸವತಾ. 1 ರಂದು ಜಿಲ್ಲೆಯಾದ್ಯಂತ ವಿವಿಧ ಸಂಘ-ಸಂಸ್ಥೆಗಳಿಂದ ರಾಜ್ಯೊತ್ಸವ ಆಚರಿಸಲಾಯಿತು.ಕರ್ನಾಟಕ ಪಬ್ಲಿಕ್ ಸ್ಕೂಲ್: ಕರ್ನಾಟಕ ಪಬ್ಲಿಕ್ ಸ್ಕೂಲ್ ಪೆÇನ್ನಂಪೇಟೆ, ಪ್ರಾಥಮಿಕ ವಿಭಾಗದಿಂದ 65 ನೇ ಕನ್ನಡ ರಾಜ್ಯೋತ್ಸವವನ್ನು
ಅಭಿವೃದ್ಧಿ ಅಧಿಕಾರಿ ನೇಮಕಕ್ಕೆ ಭರವಸೆ‘ಶಕ್ತಿ’ ವರದಿಗೆ ಸ್ಪಂದನ ಕೂಡಿಗೆ, ನ. 2: ತಾ.29 ರಂದು ಪ್ರಕಟಗೊಂಡಿರುವ ‘‘ಅನಾಥವಾಗಿರುವ ಕೂಡಿಗೆ ಗ್ರಾಮ ಪಂಚಾಯತಿ’’ ವರದಿಗೆ ತಾಲೂಕು ಪಂಚಾಯಿತಿ ಅಧಿಕಾರಿ ಸ್ಪಂದಿಸಿದರು. ಗ್ರಾ.ಪಂ.ನಲ್ಲಿ ಅಭಿವೃದ್ಧಿ ಅಧಿಕಾರಿ
ಅಕ್ರಮ ಪ್ರವೇಶ: ಕೊಲೆ ಬೆದರಿಕೆ ಶನಿವಾರಸಂತೆ, ನ. 2: ಕೊಡ್ಲಿಪೇಟೆ ಗ್ರಾ.ಪಂ. ಮಾಜಿ ಅಧ್ಯಕ್ಷ ಔರಂಗಜೇಬ್ ಅವರಿಗೆ ಸೇರಿದ ಕಸೂರು ಗ್ರಾಮದಲ್ಲಿರುವ ಜಮೀನಿನಲ್ಲಿ ತಾ. 1 ರಂದು ಕೆಲಸದವರು ಕೆಲಸ ಮಾಡುತ್ತಿರುವಾಗ, ಪಕ್ಕದ
ಪೆರಾಜೆಯಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಕರಣೆಪೆರಾಜೆ, ನ. 2: ಸ್ವಾತಂತ್ರ್ಯ ಹೋರಾಟಗಾರ ಅಮರ ಸುಳ್ಯ ದಂಗೆಯ ಕ್ರಾಂತಿಕಾರಿ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣೆ ಕಾರ್ಯಕ್ರಮವನ್ನು ಸರಳವಾಗಿ ಕೋಟೆ ಪೆರಾಜೆ ಶಾಲಾ ವಠಾರದದಲ್ಲಿ
ಕಾರು ಬೈಕ್ ಡಿಕ್ಕಿ : ಗಾಯಮಡಿಕೇರಿ, ನ. 2: ಕಾರೊಂದು ಬೈಕ್‍ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಡಿಕೇರಿ - ಮೈಸೂರು ಹೆದ್ದಾರಿಯ ಆನೆಕಾಡು ಬಳಿ