ಫಾರಂ 3ರಲ್ಲಿ ತಪ್ಪು ಮಾಹಿತಿ ನೀಡಿದರೆ ಕ್ರಿಮಿನಲ್ ಮೊಕದ್ದಮೆಸೋಮವಾರಪೇಟೆ, ಮಾ. 18: ಪಟ್ಟಣ ಪಂಚಾಯತ್‍ನಲ್ಲಿ ಆಸ್ತಿ ಹೊಂದಿರುವವರು ಫಾರಂ-3 ಪಡೆಯುವಾಗ ತಪ್ಪು ಮಾಹಿತಿ ನಮೂದಿಸಿದ್ದರೆ ಅಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವದೂ ಸೇರಿದಂತೆ ಪಟ್ಟಣಕೊರೊನಾ ಭೀತಿಯಿಂದ ಪಾರಾಗಲು ಭಗವಂತನ ಮೊರೆಗೆ ಕರೆಮಡಿಕೇರಿ, ಮಾ. 18: ಇಡೀ ಜಗತ್ತಿನಲ್ಲಿ ಪ್ರಪ್ರಥಮವಾಗಿ ಆತಂಕವನ್ನು ಸೃಷ್ಟಿಸಿರುವ; ಭಯಾನಕ ಕೊರೊನಾ ಭೀತಿಯಿಂದ ಮನುಕುಲ ಪಾರಾಗಲು ಎಲ್ಲರೂ ತಮ್ಮ ಇಷ್ಟ ದೇವರ ಮೊರೆ ಹೋಗುವ ಮೂಲಕ;ಹೆದ್ದಾರಿಯಲ್ಲಿ ಪ್ರತ್ಯಕ್ಷಗೊಂಡ ಕಾಡಾನೆಗಳುಸುಂಟಿಕೊಪ್ಪ, ಮಾ. 18: ಸುಂಟಿಕೊಪ್ಪ ಪಟ್ಟಣದ ರಾಷ್ಟೀಯ ಹೆದ್ದಾರಿ 275 ರಲ್ಲಿ ಕಾಡಾನೆಗಳು ಬೆಳಗ್ಗಿನ ಜಾವ ಪ್ರತ್ಯಕ್ಷವಾಗಿ ಸಾರ್ವಜನಿಕರನ್ನು ಗಾಬರಿಗೊಳಿಸಿತು. ಉಲುಗುಲಿ ತೋಟದ ಕಡೆಯಿಂದ ಇಂದು ಬೆಳಿಗ್ಗಿನಹುಲಿ ಹೆಜ್ಜೆ ಗ್ರಾಮಸ್ಥರಲ್ಲಿ ಆತಂಕಗೋಣಿಕೊಪ್ಪಲು, ಮಾ.18: ದ.ಕೊಡಗಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಹುಲಿ ದಾಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸತತವಾಗಿ ಎಡವುತ್ತಿದೆ. ಅನೇಕ ಹೋರಾಟಗಳು, ಪ್ರತಿಭಟನೆಗಳು ನಡೆದರೂ ಹುಲಿಯನ್ನು ಸೆರೆ ಹಿಡಿಯುವಲ್ಲಿಕೊಡಗಿನ ಔಷಧಿ ಅಂಗಡಿಗಳಲ್ಲಿ ಮಾಸ್ಕ್ ಮಾರಾಟ ಸ್ಥಗಿತ ಮಡಿಕೇರಿ, ಮಾ. 18 : ಕೊಡಗು ಜಿಲ್ಲೆಯ ಔಷಧಿ ಅಂಗಡಿಗಳಲ್ಲಿ ಮಾಸ್ಕ್, ಹ್ಯಾಂಡ್ ಗ್ಲ್ವೌಸ್, ಸ್ಚಾನಿಟೈಸರ್ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಲು ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘ
ಫಾರಂ 3ರಲ್ಲಿ ತಪ್ಪು ಮಾಹಿತಿ ನೀಡಿದರೆ ಕ್ರಿಮಿನಲ್ ಮೊಕದ್ದಮೆಸೋಮವಾರಪೇಟೆ, ಮಾ. 18: ಪಟ್ಟಣ ಪಂಚಾಯತ್‍ನಲ್ಲಿ ಆಸ್ತಿ ಹೊಂದಿರುವವರು ಫಾರಂ-3 ಪಡೆಯುವಾಗ ತಪ್ಪು ಮಾಹಿತಿ ನಮೂದಿಸಿದ್ದರೆ ಅಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವದೂ ಸೇರಿದಂತೆ ಪಟ್ಟಣ
ಕೊರೊನಾ ಭೀತಿಯಿಂದ ಪಾರಾಗಲು ಭಗವಂತನ ಮೊರೆಗೆ ಕರೆಮಡಿಕೇರಿ, ಮಾ. 18: ಇಡೀ ಜಗತ್ತಿನಲ್ಲಿ ಪ್ರಪ್ರಥಮವಾಗಿ ಆತಂಕವನ್ನು ಸೃಷ್ಟಿಸಿರುವ; ಭಯಾನಕ ಕೊರೊನಾ ಭೀತಿಯಿಂದ ಮನುಕುಲ ಪಾರಾಗಲು ಎಲ್ಲರೂ ತಮ್ಮ ಇಷ್ಟ ದೇವರ ಮೊರೆ ಹೋಗುವ ಮೂಲಕ;
ಹೆದ್ದಾರಿಯಲ್ಲಿ ಪ್ರತ್ಯಕ್ಷಗೊಂಡ ಕಾಡಾನೆಗಳುಸುಂಟಿಕೊಪ್ಪ, ಮಾ. 18: ಸುಂಟಿಕೊಪ್ಪ ಪಟ್ಟಣದ ರಾಷ್ಟೀಯ ಹೆದ್ದಾರಿ 275 ರಲ್ಲಿ ಕಾಡಾನೆಗಳು ಬೆಳಗ್ಗಿನ ಜಾವ ಪ್ರತ್ಯಕ್ಷವಾಗಿ ಸಾರ್ವಜನಿಕರನ್ನು ಗಾಬರಿಗೊಳಿಸಿತು. ಉಲುಗುಲಿ ತೋಟದ ಕಡೆಯಿಂದ ಇಂದು ಬೆಳಿಗ್ಗಿನ
ಹುಲಿ ಹೆಜ್ಜೆ ಗ್ರಾಮಸ್ಥರಲ್ಲಿ ಆತಂಕಗೋಣಿಕೊಪ್ಪಲು, ಮಾ.18: ದ.ಕೊಡಗಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಹುಲಿ ದಾಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸತತವಾಗಿ ಎಡವುತ್ತಿದೆ. ಅನೇಕ ಹೋರಾಟಗಳು, ಪ್ರತಿಭಟನೆಗಳು ನಡೆದರೂ ಹುಲಿಯನ್ನು ಸೆರೆ ಹಿಡಿಯುವಲ್ಲಿ
ಕೊಡಗಿನ ಔಷಧಿ ಅಂಗಡಿಗಳಲ್ಲಿ ಮಾಸ್ಕ್ ಮಾರಾಟ ಸ್ಥಗಿತ ಮಡಿಕೇರಿ, ಮಾ. 18 : ಕೊಡಗು ಜಿಲ್ಲೆಯ ಔಷಧಿ ಅಂಗಡಿಗಳಲ್ಲಿ ಮಾಸ್ಕ್, ಹ್ಯಾಂಡ್ ಗ್ಲ್ವೌಸ್, ಸ್ಚಾನಿಟೈಸರ್ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಲು ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘ