ಮಳೆಗಾಳಿಯಿಂದ ಹಾನಿ ನಾಪೋಕ್ಲು, ಮಾ. 31: ಸಮೀಪದ ಎಮ್ಮೆಮಾಡು ಗ್ರಾಮದಲ್ಲಿ ಸೋಮವಾರ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಹಾನಿ ಸಂಭವಿಸಿದೆ. ಗಾಳಿ ಮಳೆಯಿಂದ ಮನೆಯ ಹಾಗೂ ಕೊಟ್ಟಿಗೆಯ ಶೀಟ್‍ಗಳು ಸಿದ್ದಾಪುರ ಸ್ತಬ್ಧ ಸಿದ್ದಾಪುರ, ಮಾ. 31: ಕೊರೊನಾ ವೈರಸ್ ಹರಡದಂತೆ ಲಾಕ್ ಡೌನ್ ಮಾಡಿರುವ ಪರಿಣಾಮ ಸಿದ್ದಾಪುರ, ನೆಲ್ಲಿಹುದಿಕೇರಿ ಸೇರಿದಂತೆ ಸುತ್ತಮುತ್ತಲಿನ ಪಟ್ಟಣಗಳು ಸಂಪೂರ್ಣ ಸ್ತಬ್ಧವಾಗಿತ್ತು. ಪತ್ರಿಕೆ ಹಾಗೂ ಹಾಲು ಖರೀದಿಸಲು ಕೃಷ್ಣಕುಮಾರ್ (ಚಿಪ್ಪಿ) ನಿಧನಹಿರಿಯ ಸಾರ್ವಜನಿಕ ಮುಂದಾಳು, ದೇವರಪುರ ಪಂಚಾಯಿತಿ ಮಾಜಿ ಅಧ್ಯಕ್ಷ, ಹಿರಿಯ ಹೋರಾಟಗಾರರಾಗಿದ್ದ ಅಮ್ಮತ್ತೀರ ಕೃಷ್ಣಕುಮಾರ್ (ಚಿಪ್ಪಿ-78) ಅವರು ತಾ. 31 ರಂದು ನಿಧನರಾದರು. ಮೃತರು ಪತ್ನಿ ಸೇರಿದಂತೆ ಸಾಮೂಹಿಕ ವಿವಾಹ ಮುಂದೂಡಿಕೆಮಡಿಕೇರಿ, ಮಾ. 31: ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯಿಂದ ತಾ. 19ರಂದು ನಡೆಸಲು ಉದ್ದೇಶಿಸಿದ್ದ ಮುಸ್ಲಿಂ ಸಮಾಜದ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹವನ್ನು ಕೊರೊನಾ ವೈರಸ್ ಫಲಾಹಾರ ವಿತರಣೆಮಡಿಕೇರಿ, ಮಾ. 31: ರೆಡ್‍ಕ್ರಾಸ್ ಸಂಸ್ಥೆ ವತಿಯಿಂದ ಕಾರ್ಯಾಧ್ಯಕ್ಷ ಸತೀಶ್ ಅವರ ನೇತೃತ್ವದಲ್ಲಿ ಕಡುಬಡವರಿಗೆ ನಿರ್ದೇಶಕರುಗಳು ಹಾಗೂ ಸದಸ್ಯರು ಫಲಾಹಾರವನ್ನು ವಿತರಿಸಿದರು. ಈ ಸಂದರ್ಭ ಚಂದ್ರು, ಅಣ್ಣಯ್ಯ,
ಮಳೆಗಾಳಿಯಿಂದ ಹಾನಿ ನಾಪೋಕ್ಲು, ಮಾ. 31: ಸಮೀಪದ ಎಮ್ಮೆಮಾಡು ಗ್ರಾಮದಲ್ಲಿ ಸೋಮವಾರ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಹಾನಿ ಸಂಭವಿಸಿದೆ. ಗಾಳಿ ಮಳೆಯಿಂದ ಮನೆಯ ಹಾಗೂ ಕೊಟ್ಟಿಗೆಯ ಶೀಟ್‍ಗಳು
ಸಿದ್ದಾಪುರ ಸ್ತಬ್ಧ ಸಿದ್ದಾಪುರ, ಮಾ. 31: ಕೊರೊನಾ ವೈರಸ್ ಹರಡದಂತೆ ಲಾಕ್ ಡೌನ್ ಮಾಡಿರುವ ಪರಿಣಾಮ ಸಿದ್ದಾಪುರ, ನೆಲ್ಲಿಹುದಿಕೇರಿ ಸೇರಿದಂತೆ ಸುತ್ತಮುತ್ತಲಿನ ಪಟ್ಟಣಗಳು ಸಂಪೂರ್ಣ ಸ್ತಬ್ಧವಾಗಿತ್ತು. ಪತ್ರಿಕೆ ಹಾಗೂ ಹಾಲು ಖರೀದಿಸಲು
ಕೃಷ್ಣಕುಮಾರ್ (ಚಿಪ್ಪಿ) ನಿಧನಹಿರಿಯ ಸಾರ್ವಜನಿಕ ಮುಂದಾಳು, ದೇವರಪುರ ಪಂಚಾಯಿತಿ ಮಾಜಿ ಅಧ್ಯಕ್ಷ, ಹಿರಿಯ ಹೋರಾಟಗಾರರಾಗಿದ್ದ ಅಮ್ಮತ್ತೀರ ಕೃಷ್ಣಕುಮಾರ್ (ಚಿಪ್ಪಿ-78) ಅವರು ತಾ. 31 ರಂದು ನಿಧನರಾದರು. ಮೃತರು ಪತ್ನಿ ಸೇರಿದಂತೆ
ಸಾಮೂಹಿಕ ವಿವಾಹ ಮುಂದೂಡಿಕೆಮಡಿಕೇರಿ, ಮಾ. 31: ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯಿಂದ ತಾ. 19ರಂದು ನಡೆಸಲು ಉದ್ದೇಶಿಸಿದ್ದ ಮುಸ್ಲಿಂ ಸಮಾಜದ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹವನ್ನು ಕೊರೊನಾ ವೈರಸ್
ಫಲಾಹಾರ ವಿತರಣೆಮಡಿಕೇರಿ, ಮಾ. 31: ರೆಡ್‍ಕ್ರಾಸ್ ಸಂಸ್ಥೆ ವತಿಯಿಂದ ಕಾರ್ಯಾಧ್ಯಕ್ಷ ಸತೀಶ್ ಅವರ ನೇತೃತ್ವದಲ್ಲಿ ಕಡುಬಡವರಿಗೆ ನಿರ್ದೇಶಕರುಗಳು ಹಾಗೂ ಸದಸ್ಯರು ಫಲಾಹಾರವನ್ನು ವಿತರಿಸಿದರು. ಈ ಸಂದರ್ಭ ಚಂದ್ರು, ಅಣ್ಣಯ್ಯ,