ನದಿಗೆ ಕಸ ಎಸೆಯದಂತೆ ತಡೆಮಡಿಕೇರಿ, ನ. 9: ಮೂರ್ನಾಡು ಬಳಿಯ ಬೇತ್ರಿಯಲ್ಲಿ ಬೆಳ್ಳಂಬೆಳಿಗ್ಗೆ ಕಸವನ್ನು ಎಸೆಯಲು ಬಂದ ಲಾರಿ ಚಾಲಕನಿಗೆ ಕಸ ಎಸೆಯದಂತೆ ತಿಳಿಹೇಳಿದ ಘಟನೆ ನಡೆದಿದೆ. ಬೇತ್ರಿ ಸೇತುವೆ ಸಮೀಪ
ತಾ. 11 ರಂದು ವಿದ್ಯುತ್ ವ್ಯತ್ಯಯಮಡಿಕೇರಿ, ನ. 9: ಅರಕಲಗೂಡು ಮಲ್ಲಿಪಟ್ಟಣದಿಂದ ಶನಿವಾರಸಂತೆಗೆ ಸರಬರಾಜಾಗುತ್ತಿರುವ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯವನ್ನು ಕೆಪಿಟಿಸಿಎಲ್ ಅವರು ನಿರ್ವಹಿಸಬೇಕಿರುವುದರಿಂದ ತಾ. 11 ರಂದು
ಬುರ್ಖಾ ಧರಿಸಿ ಆತಂಕ ಸೃಷ್ಟಿಸಿದ ಯುವಕಸೋಮವಾರಪೇಟೆ, ನ.9: ಬುರ್ಖಾ ಧರಿಸಿ ಗ್ರಾಮದ ಕಾಡಿನಲ್ಲಿ ಸಂಚರಿಸುವ ಮೂಲಕ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಯುವಕನನ್ನು ಗ್ರಾಮಸ್ಥರೇ ಬೆನ್ನಟ್ಟಿ ಹಿಡಿದ ಘಟನೆ ಸಮೀಪದ ಬೆಟ್ಟದಕೊಪ್ಪ-ಕಿಕ್ಕರಳ್ಳಿಯಲ್ಲಿ ನಿನ್ನೆ ರಾತ್ರಿ
ಕೊಡಗು ಕೈಗಾರಿಕಾ ಸಹಕಾರ ಸಂಘದ ಚುನಾವಣೆಮಡಿಕೇರಿ, ನ. 9: ಇಲ್ಲಿನ ಕೊಡಗು ಜಿಲ್ಲಾ ಕೈಗಾರಿಕಾ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ.ವಿ. ನಾಗೇಶ್ ಹಾಗೂ ಉಪಾಧ್ಯಕ್ಷರಾಗಿ ಫಾತಿಮಾ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಟಿಂಬರ್ ಲಾರಿಗೆ 20 ಸಾವಿರ ದಂಡಗೋಣಿಕೊಪ್ಪಲು, ನ. 9: ಇತ್ತಿಚೀನ ದಿನಗಳಲ್ಲಿ ಅಧಿಕ ಭಾರ ತುಂಬಿಕೊಂಡು ಲಾರಿಗಳು ಓಡಾಟ ನಡೆಸುತ್ತಿರುವುದರಿಂದ ರಸ್ತೆಗಳು ಹಾಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕುಟ್ಟ ವೃತ್ತದ ನಿರೀಕ್ಷಕ ಪರಶಿವಮೂರ್ತಿ ಅವರು