ನಿಯಮಗಳನ್ನು ಗಾಳಿಗೆ ತೂರಿ ಪಟ್ಟಣಕ್ಕೆ ಲಗ್ಗೆಯಿಟ್ಟ ಸಾರ್ವಜನಿಕರುಸೋಮವಾರಪೇಟೆ, ಮಾ. 30: ಜಿಲ್ಲಾಡಳಿತದ ಸಮಯ ಸಡಿಲಿಕೆ ನಿರ್ಧಾರದಿಂದಾಗಿ ಸೋಮವಾರ ಪೇಟೆ ಪಟ್ಟಣಕ್ಕೆ ಸಾರ್ವಜನಿಕರು ಲಗ್ಗೆಯಿಟ್ಟರು. ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆಗೂ ಪಟ್ಟಣದಲ್ಲಿ ಜನಜಂಗುಳಿ ಕಂಡುಬಂತು.ಕೇಂದ್ರ ರಾಜ್ಯ ಹೇಳಿಕೆ ಪ್ರಿಯ ಅಪ್ರಿಯಮಡಿಕೇರಿ, ಮಾ. 30; ಏಪ್ರ್ರಿಲ್ 14 ರವರೆಗೆ ಲಾಕ್‍ಡೌನ್ ಅನಿವಾರ್ಯ. ಹೀಗೆ ಮಾಡದಿದ್ದರೆ ದೇಶದ, ರಾಜ್ಯದ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಕೊಡಗಿನಲ್ಲಿಯೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ದಿಸೆಯಲ್ಲಿ ವಿಶೇಷಕಾರ್ಮಿಕರು ಹಾಡಿವಾಸಿಗಳಿಗೆ ಊಟ, ಸಾಮಗ್ರಿ ಪೂರೈಕೆಮಡಿಕೇರಿ, ಮಾ. 30: ಅಸಂಘಟಿತ ಹಾಗೂ ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆ ಹಾಗೂ ಹಾಡಿ ನಿವಾಸಿಗಳಿಗೆ ದಿನಸಿ ಸಾಮಗ್ರಿ ಪೂರೈಕೆ ಮಾಡಲು ಇಲಾಖೆಗಳಿಂದ ವ್ಯವಸ್ಥೆ ಮಾಡಲಾಗಿದೆ. ಸಹಕಾರಭಾಗಮಂಡಲದಲ್ಲಿ ಸಾಮಗ್ರಿ ಕೊರತೆಭಾಗಮಂಡಲ, ಮಾ. 30: ಸಂತೆಯ ದಿನವಾದ ಸೋಮವಾರ ಭಾಗಮಂಡಲ ವ್ಯಾಪ್ತಿಯಲ್ಲಿ ಬೆಳಿಗ್ಗೆ ಏಳು ಗಂಟೆಯಿಂದಲೇ ಸಂತೆ ಆರಂಭಗೊಂಡಿತು. ದಿನಸಿ, ತರಕಾರಿ ಮತ್ತಿತರ ವಸ್ತುಗಳ ಖರೀದಿಗೆ ಜನ ಮುಗಿಬಿದ್ದರು.ಇಂದು ಜನರಲ್ ತಿಮ್ಮಯ್ಯ ಜನ್ಮದಿನಮಡಿಕೇರಿ, ಮಾ. 30: ವಿಶ್ವಕಂಡ ಶ್ರೇಷ್ಠ ಸೇನಾನಿಗಳಲ್ಲಿ ಒಬ್ಬರಾಗಿರುವ ಕೊಡಗಿನ ಹೆಮ್ಮೆಯ ಪುತ್ರ ಪದ್ಮಭೂಷಣ ಜನರಲ್ ಕೊಡಂದೇರ ಎಸ್. ತಿಮ್ಮಯ್ಯ ಅವರ 114ನೇ ಜನ್ಮ ದಿನ ತಾ.
ನಿಯಮಗಳನ್ನು ಗಾಳಿಗೆ ತೂರಿ ಪಟ್ಟಣಕ್ಕೆ ಲಗ್ಗೆಯಿಟ್ಟ ಸಾರ್ವಜನಿಕರುಸೋಮವಾರಪೇಟೆ, ಮಾ. 30: ಜಿಲ್ಲಾಡಳಿತದ ಸಮಯ ಸಡಿಲಿಕೆ ನಿರ್ಧಾರದಿಂದಾಗಿ ಸೋಮವಾರ ಪೇಟೆ ಪಟ್ಟಣಕ್ಕೆ ಸಾರ್ವಜನಿಕರು ಲಗ್ಗೆಯಿಟ್ಟರು. ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆಗೂ ಪಟ್ಟಣದಲ್ಲಿ ಜನಜಂಗುಳಿ ಕಂಡುಬಂತು.
ಕೇಂದ್ರ ರಾಜ್ಯ ಹೇಳಿಕೆ ಪ್ರಿಯ ಅಪ್ರಿಯಮಡಿಕೇರಿ, ಮಾ. 30; ಏಪ್ರ್ರಿಲ್ 14 ರವರೆಗೆ ಲಾಕ್‍ಡೌನ್ ಅನಿವಾರ್ಯ. ಹೀಗೆ ಮಾಡದಿದ್ದರೆ ದೇಶದ, ರಾಜ್ಯದ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಕೊಡಗಿನಲ್ಲಿಯೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ದಿಸೆಯಲ್ಲಿ ವಿಶೇಷ
ಕಾರ್ಮಿಕರು ಹಾಡಿವಾಸಿಗಳಿಗೆ ಊಟ, ಸಾಮಗ್ರಿ ಪೂರೈಕೆಮಡಿಕೇರಿ, ಮಾ. 30: ಅಸಂಘಟಿತ ಹಾಗೂ ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆ ಹಾಗೂ ಹಾಡಿ ನಿವಾಸಿಗಳಿಗೆ ದಿನಸಿ ಸಾಮಗ್ರಿ ಪೂರೈಕೆ ಮಾಡಲು ಇಲಾಖೆಗಳಿಂದ ವ್ಯವಸ್ಥೆ ಮಾಡಲಾಗಿದೆ. ಸಹಕಾರ
ಭಾಗಮಂಡಲದಲ್ಲಿ ಸಾಮಗ್ರಿ ಕೊರತೆಭಾಗಮಂಡಲ, ಮಾ. 30: ಸಂತೆಯ ದಿನವಾದ ಸೋಮವಾರ ಭಾಗಮಂಡಲ ವ್ಯಾಪ್ತಿಯಲ್ಲಿ ಬೆಳಿಗ್ಗೆ ಏಳು ಗಂಟೆಯಿಂದಲೇ ಸಂತೆ ಆರಂಭಗೊಂಡಿತು. ದಿನಸಿ, ತರಕಾರಿ ಮತ್ತಿತರ ವಸ್ತುಗಳ ಖರೀದಿಗೆ ಜನ ಮುಗಿಬಿದ್ದರು.
ಇಂದು ಜನರಲ್ ತಿಮ್ಮಯ್ಯ ಜನ್ಮದಿನಮಡಿಕೇರಿ, ಮಾ. 30: ವಿಶ್ವಕಂಡ ಶ್ರೇಷ್ಠ ಸೇನಾನಿಗಳಲ್ಲಿ ಒಬ್ಬರಾಗಿರುವ ಕೊಡಗಿನ ಹೆಮ್ಮೆಯ ಪುತ್ರ ಪದ್ಮಭೂಷಣ ಜನರಲ್ ಕೊಡಂದೇರ ಎಸ್. ತಿಮ್ಮಯ್ಯ ಅವರ 114ನೇ ಜನ್ಮ ದಿನ ತಾ.