ಅಕ್ರಮ ಕಳ್ಳಭಟ್ಟಿ ತಯಾರಿ: ಆರೋಪಿ ಬಂಧನ ಸೋಮವಾರಪೇಟೆ,ನ.12: ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಮನೆಯ ಮೇಲೆ ಧಾಳಿ ನಡೆಸಿ ಪುಳಿಗಂಜಿ ಸಹಿತ ಆರೋಪಿಯನ್ನು ಬಂಧಿಸಿರುವ ಘಟನೆ ಸಮೀಪದ ಕಲ್ಕಂದೂರು ಗ್ರಾಮದಲ್ಲಿ ನಡೆದಿದೆ. ಕಲ್ಕಂದೂರು ಗ್ರಾಮದ ಕೆ.ಇ. ಪ್ರಸನ್ನ
‘ಗುಂಪುಗಾರಿಕೆಯಿಂದಾಗಿ ಕಾಂಗ್ರೆಸ್ಗೆ ಅಸ್ತಿತ್ವವಿಲ್ಲ’ಕುಶಾಲನಗರ, ನ. 12: ಕೊಡಗು ಜಿಲ್ಲಾ ಕಾಂಗ್ರೆಸ್ ಗುಂಪುಗಾರಿಕೆಯಿಂದ ಬೇಸತ್ತು ಮಾಧ್ಯಮದ ಮುಂದೆ ಮಾತ್ರ ತಮ್ಮ ಒಗ್ಗಟ್ಟಿನ ಬದ್ದತೆ ತೋರಿಸುತ್ತಿರುವುದು ಹಾಸ್ಯಾಸ್ಪದ ವಿಷಯವಾಗಿದೆ ಎಂದು ಸೋಮವಾರಪೇಟೆ ತಾಲೂಕು
ಸವಿತಾ ಸಮಾಜದ ಅಧ್ಯಕ್ಷರಾಗಿ ಆಯ್ಕೆ ಕೂಡಿಗೆ, ನ. 12: ಸೋಮವಾರಪೇಟೆ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾಗಿ ಎರಡನೇ ಬಾರಿಗೂ ಕೂಡಿಗೆಯ ಶಿವಣ್ಣ ಆಯ್ಕೆಗೊಂಡಿದ್ದಾರೆ. ಆಯ್ಕೆ ಪ್ರಕ್ರಿಯೆ ಸೋಮವಾರಪೇಟೆಯ ಸವಿತಾ ಸಮಾಜದ ಆವರಣದಲ್ಲಿ ನಡೆದ ವಾರ್ಷಿಕ
ಚಿನ್ನೋತ್ಸವ ಉದ್ಘಾಟನೆ ಗೋಣಿಕೊಪ್ಪ ವರದಿ, ನ. 12: ಇಲ್ಲಿನ ಮುಳಿಯ ಜ್ಯುವೆಲ್ಲರಿಯಲ್ಲಿ ಚಿನ್ನೋತ್ಸವ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಲಾಯಿತು. ಹಿರಿಯರಾದ ರತಿ ಉತ್ತಪ್ಪ, ರೂಪ ಯತಿರಾಜ್, ಡಾ. ಚಂದ್ರಶೇಖರ್, ಕೋಣಿಯಂಡ ಕಾವ್ಯ
‘ಲವ್ ಜಿಹಾದ್’ ತಡೆಗೆ ಮನವಿಮಡಿಕೇರಿ, ನ. 12: ದೇಶದಾದ್ಯಂತ ‘ಲವ್ ಜಿಹಾದ್’ನ ಪ್ರಕರಣಗಳು ವಿಪರೀತವಾಗಿ ಹೆಚ್ಚುತ್ತಿದ್ದು, ಮುಗ್ಧ ಅಮಾಯಕ ಹಿಂದೂ ಯುವತಿಯರು ಈ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವುದು ಸಮಾಜಕ್ಕೆ ಆತಂಕವನ್ನುಂಟು ಮಾಡಿದೆ ಎಂದು