ಬಸ್ ಕಲ್ಪಿಸಲು ಒತ್ತಾಯಸುಂಟಿಕೊಪ್ಪ, ಜ. ೭: ಕೊರೊನಾ ಭೀತಿಯಿಂದ ಮುಚ್ಚಲ್ಪಟ್ಟ ಶಾಲಾ-ಕಾಲೇಜುಗಳು ಪುನಾರಂಭಗೊAಡಿದೆ. ಆದರೆ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿರುವುದರಿAದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪದೆ ಪರದಾಡು ವಂತಾಗಿದೆ.
ಕೂಡುಮಂಗಳೂರು ಶಕ್ತಿ ಕೇಂದ್ರದ ಸಭೆಕೂಡಿಗೆ, ಜ. ೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಕ್ತಿ ಕೇಂದ್ರದ ಅಭಿನಂದನಾ ಸಭೆಯು ಬಸವನತ್ತೂರು ಗ್ರಾಮದ ಮೂಡ್ಲಿಗೌಡ ಸಭಾಂಗಣದಲ್ಲಿ ನಡೆಯಿತು. ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ನೂತನವಾಗಿ ಅಯ್ಕೆಯಾದ
ಆಪ್ತ ಸಮಾಲೋಚನೆಗೆ ಟೆಲಿ ಕೌನ್ಸೆಲಿಂಗ್ಮಡಿಕೇರಿ, ಜ. ೭: ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿಯಲ್ಲಿ ನಿರ್ಲಕ್ಷತೆಗೊಳಗಾದ, ಪರಿತ್ಯಜಿಸಲ್ಪಟ್ಟ, ದೌರ್ಜನ್ಯಕ್ಕೆ ಒಳಗಾದ, ಶೋಷಣೆಗೆ ಒಳಗಾದ ಮತ್ತು ಕುಟುಂಬದಿAದ ಬೇರ್ಪಟ್ಟ ಮಕ್ಕಳು ದುರ್ಬಲ ಸ್ಥಿತಿಗೆ ತಲುಪದಿರುವಂತೆ
ಕೆ.ಜೆ.ಎಸ್. ಕ್ರಿಕೆಟ್ ಪಂದ್ಯಾವಳಿಗೋಣಿಕೊಪ್ಪಲು, ಜ. ೭: ಪೊನ್ನಂಪೇಟೆಯ ಕೆ.ಜೆ.ಎಸ್. ಕ್ರಿಕೆಟ್ ಪ್ರೀಮಿಯರ್ ಲೀಗ್ ವತಿಯಿಂದ ತಾ. ೯ ಹಾಗೂ ೧೦ ರಂದು ಪೊನ್ನಂಪೇಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ
ಕಂಜಿತAಡ ಅನಿತಾ ದೇವಯ್ಯಗೆ ಸನ್ಮಾನಮಡಿಕೇರಿ, ಜ. ೭: ವೀರಾಜಪೇಟೆ ತಾಲೂಕು ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರಕಾರಿ ವಕೀಲರಾಗಿ ಸರಕಾರದಿಂದ ನೇಮಕಗೊಂಡಿರುವ ಕಂಜಿತAಡ ಅನಿತಾ ದೇವಯ್ಯ ಅವರಿಗೆ ಅವರ ತವರುಮನೆಯಾದ ಬಾಡಗರಕೇರಿಯ