ಕರಿಮೆಣಸಿಗೆ ಸೊರಗು ರೋಗ : ಬೆಳೆಗಾರರು ಕಂಗಾಲು...ಸುಂಟಿಕೊಪ್ಪ, ನ.14: ಕಾಫಿ ಬೆಳೆಗಾರರಿಗೆ ಆಶ್ರಯದಾತವಾದ ಕರಿಮೆಣಸು ವಾತಾವರಣ ವೈಪರೀತ್ಯ ಸೊರಗು ರೋಗದಿಂದ ಬಳಲುತ್ತಿದ್ದು, ಫಸಲು ಇಳಿಮುಖವಾಗುತ್ತಿರುವುದರಿಂದ ಬೆಳೆಗಾರರು ಕಂಗಲಾಗಿದ್ದಾರೆ. ಕರಿಮೆಣಸು ಧಾರಣೆ ಏರುಮುಖವಾಗದೆ ಕಳೆದ 3 ವರ್ಷದಿಂದ
ಮಕ್ಕಳ ದಿನಾಚರಣೆ ದೀಪಾವಳಿ ಸರಳ ಆಚರಣೆಸುಂಟಿಕೊಪ್ಪ, ನ.14: ಜವಹರ್‍ಲಾಲ್ ನೆಹರೂ ಅವರ ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆಯಾಗಿ ಹಾಗೂ ದೀಪಾವಳಿ ಹಬ್ಬವನ್ನು ಪಟ್ಟಣದ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಸರಳವಾಗಿ ಆಚರಿಸಲಾಯಿತು. ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ
ಕಾಂಗ್ರೆಸ್ ಪಕ್ಷದಿಂದ ಬಿಎಲ್ ಎ. 2 ಪಟ್ಟಿ ಸಲ್ಲಿಕೆ ಮಡಿಕೇರಿ, ನ. 14: ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಸಮ್ಮುಖದಲ್ಲಿ ರಚಿಸಿದ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಬಿಎಲ್ ಎ 2 ಪಟ್ಟಿಯನ್ನು ರಾಜೀವ್ ಗಾಂಧಿ
ಸಿ.ಎನ್.ಸಿ.ಯಿಂದ ಜನಜಾಗೃತಿಮಡಿಕೇರಿ, ನ. 14: ತಾ. 14 ರಂದು ಬಿ. ಶೆಟ್ಟಿಗೇರಿ, ಕುತ್ತುನಾಡು ಪೂಪಾಳಿ ಮಂದ್‍ನಲ್ಲಿ ಸಿ.ಎನ್.ಸಿ. ವತಿಯಿಂದ ಜನಜಾಗೃತಿ ಸಭೆ ನಡೆಯಿತು. ಕೊಡವರಿಗೆ ಬುಟಕಟ್ಟು ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ
ಅಂಬಾಡಿ ಕಾಲೋನಿ ನಿವಾಸಿಗಳಿಂದ ಚುನಾವÀಣೆ ಬಹಿಷ್ಕಾರ ನಿರ್ಧಾರನಾಪೋಕ್ಲು, ನ. 14: ಕೋಕೇರಿ ಗ್ರಾಮದ ಅಂಬಾಡಿ ಕಾಲೋನಿ ನಿವಾಸಿಗಳು ವಾಸಿಸುವ ಸ್ಥಳಕ್ಕೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ಅಭಿವೃದ್ಧಿಯಿಂದ ವಂಚಿತರಾಗಿದ್ದು, ವÀುುಂದಿನ ಗ್ರಾಮ ಪಂಚಾಯಿತಿ ಚುನಾವಣೆಯನ್ನು