ಹೊಸ 11 ಪ್ರಕರಣಗಳು 73 ಸಕ್ರಿಯಮಡಿಕೇರಿ, ನ. 22: ಜಿಲ್ಲೆಯಲ್ಲಿ ತಾ. 22 ರಂದು ಹೊಸದಾಗಿ 11 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 84,332 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು,
ಕಾವೇರಿ ಕ್ಷೇತ್ರಕ್ಕೆ ಆಗಮ ಪಂಡಿತರ ಭೇಟಿ ಭಗ್ನಗೊಂಡ ಶಿವಲಿಂಗದ ಪರಿಶೀಲನೆಕರಿಕೆ, ನ. 21: ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಭಗ್ನಗೊಂಡು ಇನ್ನೂ ವಿಸರ್ಜಿಸಲ್ಪಡದೇ ಇರುವ ಶಿವಲಿಂಗದ ಕುರಿತಾಗಿ ಇತ್ತೀಚೆಗೆ ಅಧಿವೇಶನದಲ್ಲಿ ಪ್ರಸ್ತಾಪಗೊಂಡ ಬೆನ್ನಲ್ಲೇ ಇಂದು ಮುಜರಾಯಿ
ಸೋರ್ಡ್ ಆಫ್ ಹಾನರ್ ಸಹಿತ ರಾಷ್ಟ್ರಪತಿ ಪದಕ ಗಳಿಸಿದ ವರುಣ್ ಗಣಪತಿಮಡಿಕೇರಿ, ನ. 21: ಭಾರತೀಯ ಸೇನೆಯಲ್ಲಿ ಸೇರ್ಪಡೆಗೊಂಡು ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿಯೊಂದಿಗೆ ಉತ್ತಮ ಸಾಧನೆ ತೋರಿರುವ ಕೊಡಗಿನ ಯುವ ಅಧಿಕಾರಿ ಚೋಳಂಡ ವರುಣ್ ಗಣಪತಿ, ಇದೀಗ
ಪಟ್ಟೋಲೆ ಪಳಮೆ ಪದ್ಧತಿ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಮಹತ್ವದ ಅಮೂಲ್ಯ ಕೃತಿವೀರಾಜಪೇಟೆ, ನ. 21: ಸ್ವಾತಂತ್ರ್ಯ ಪೂರ್ವದಲ್ಲಿಯೇ ಪಟ್ಟೋಲೆ ಪಳಮೆ ಭಾಷೆ ಹಾಗೂ ಸಂಸ್ಕøತಿಯ ಬೆಳವಣಿಗೆಯಲ್ಲಿ ಮಹತ್ವದ ಕೆಲಸವನ್ನು ಮಾಡಿದೆ. ಇಂತಹ ಅಮೂಲ್ಯ ಕೃತಿಯನ್ನು ವಿಚಾರ ಸಂಕಿರಣದ ಮೂಲಕ
ನಕ್ಷತ್ರ ಆಮೆ ಅಕ್ರಮ ಸಾಗಾಟ ಪತ್ತೆ ನಾಲ್ವರ ಬಂಧನವೀರಾಜಪೇಟೆ, ನ. 21: ಬೆಂಗಳೂರಿನಿಂದ ಗೋಣಿಕೊಪ್ಪಲಿಗೆ ಬರುತ್ತಿದ್ದ (ಕೆ.ಎ.-02 ಎ.ಎಫ್ 5742) ಮಹೇಂದ್ರ ಕಾರನ್ನು ಅರಣ್ಯ ಸಂಚಾರಿ ದಳ ಗೋಣಿಕೊಪ್ಪಲಿನ ಆರ್.ಎಂ.ಸಿ ಯಾರ್ಡ್ ಬಳಿ ಖಚಿತ ಮಾಹಿತಿ