ಸಂತ್ರಸ್ತರ ಮನೆ ವೀಕ್ಷಿಸಿದ ಸಚಿವರುಮಡಿಕೇರಿ, ಮೇ 22 : ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಮದೆನಾಡು ಬಳಿ ನಿರ್ಮಿಸಲಾಗಿರುವ ಮನೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಬಿಸಿಲು ಮಳೆಗೆ ಮೈಯೊಡ್ಡಿ ನಿಂತಿರುವ ವಾಹನಶನಿವಾರಸಂತೆ, ಮೇ 22: ಸೊಪ್ಪು ತರಕಾರಿ ತುಂಬಿಸಿಕೊಂಡ ಮಾರಾಟಕ್ಕೆ ಹೋಗುವ ವಾಹನವಲ್ಲ. ಸುಮಾರು 3 ವರ್ಷಗಳಿಂದ ನಿಂತಲ್ಲೇ ನಿಂತಿರುವ (ಕೆಟ್ಟುಹೋದ) ವಾಹನದ ಒಳಭಾಗ ಹಾಗೂ ಹೊರಭಾಗ ಸೊಪ್ಪಿನಿಂದ ಚೇಂಬರ್ನಿಂದ ಮಾಹಿತಿ ಪೋಸ್ಟರ್ ಪ್ರಚಾರಗೋಣಿಕೊಪ್ಪಲು ಮೇ 22: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಇಂದು ಪೆÇನ್ನಂಪೇಟೆ ನಗರದಲ್ಲಿ ಸಾರ್ವಜನಿಕ ಹಿತದೃಷ್ಟಿ ಮನವಿಯ ಪೆÇೀಸ್ಟರನ್ನು ಪ್ರಚಾರಗೊಳಿಸಲಾಯಿತು. ಸಾರ್ವಜನಿಕ ಸ್ಥಳವನ್ನು ಶುಚಿಯಾಗಿಡುವ ಕೋವಿಡ್ 19 ವಿರುದ್ಧ ಜನಜಾಗೃತಿವೀರಾಜಪೇಟೆ, ಮೇ 22: ಕೊರೊನಾ ಸೊಂಕು ತಡೆಗಟ್ಟಲು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಶೈಕ್ಷಣಿಕ ಸ್ವಯಂ ಸೇವಕರು ಮನೆಗೆ ಮನೆಗೆ ತೆರಳಿ ಜನಜಾಗೃತಿ ಮೂಡಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಶುಲ್ಕ ಪಡೆಯದಂತೆ ಒತ್ತಾಯ ಮಡಿಕೇರಿ, ಮೇ 22: ಕೊರೊನಾ ಲಾಕ್‍ಡೌನ್ ಜಾರಿಯಿಂದ ಜನ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರು ವುದರಿಂದ ಖಾಸಗಿ ಶಾಲೆಗಳು ಪ್ರಾಥಮಿಕ ಪೂರ್ವ ತರಗತಿಗಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಬೇಕೆಂದು ಜಾತ್ಯತೀತ
ಸಂತ್ರಸ್ತರ ಮನೆ ವೀಕ್ಷಿಸಿದ ಸಚಿವರುಮಡಿಕೇರಿ, ಮೇ 22 : ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಮದೆನಾಡು ಬಳಿ ನಿರ್ಮಿಸಲಾಗಿರುವ ಮನೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್,
ಬಿಸಿಲು ಮಳೆಗೆ ಮೈಯೊಡ್ಡಿ ನಿಂತಿರುವ ವಾಹನಶನಿವಾರಸಂತೆ, ಮೇ 22: ಸೊಪ್ಪು ತರಕಾರಿ ತುಂಬಿಸಿಕೊಂಡ ಮಾರಾಟಕ್ಕೆ ಹೋಗುವ ವಾಹನವಲ್ಲ. ಸುಮಾರು 3 ವರ್ಷಗಳಿಂದ ನಿಂತಲ್ಲೇ ನಿಂತಿರುವ (ಕೆಟ್ಟುಹೋದ) ವಾಹನದ ಒಳಭಾಗ ಹಾಗೂ ಹೊರಭಾಗ ಸೊಪ್ಪಿನಿಂದ
ಚೇಂಬರ್ನಿಂದ ಮಾಹಿತಿ ಪೋಸ್ಟರ್ ಪ್ರಚಾರಗೋಣಿಕೊಪ್ಪಲು ಮೇ 22: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಇಂದು ಪೆÇನ್ನಂಪೇಟೆ ನಗರದಲ್ಲಿ ಸಾರ್ವಜನಿಕ ಹಿತದೃಷ್ಟಿ ಮನವಿಯ ಪೆÇೀಸ್ಟರನ್ನು ಪ್ರಚಾರಗೊಳಿಸಲಾಯಿತು. ಸಾರ್ವಜನಿಕ ಸ್ಥಳವನ್ನು ಶುಚಿಯಾಗಿಡುವ
ಕೋವಿಡ್ 19 ವಿರುದ್ಧ ಜನಜಾಗೃತಿವೀರಾಜಪೇಟೆ, ಮೇ 22: ಕೊರೊನಾ ಸೊಂಕು ತಡೆಗಟ್ಟಲು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಶೈಕ್ಷಣಿಕ ಸ್ವಯಂ ಸೇವಕರು ಮನೆಗೆ ಮನೆಗೆ ತೆರಳಿ ಜನಜಾಗೃತಿ ಮೂಡಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ,
ಶುಲ್ಕ ಪಡೆಯದಂತೆ ಒತ್ತಾಯ ಮಡಿಕೇರಿ, ಮೇ 22: ಕೊರೊನಾ ಲಾಕ್‍ಡೌನ್ ಜಾರಿಯಿಂದ ಜನ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರು ವುದರಿಂದ ಖಾಸಗಿ ಶಾಲೆಗಳು ಪ್ರಾಥಮಿಕ ಪೂರ್ವ ತರಗತಿಗಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಬೇಕೆಂದು ಜಾತ್ಯತೀತ