ಕಂದಾಯ ಸಚಿವರ ಭೇಟಿಮಡಿಕೇರಿ, ನ.27: ಕಂದಾಯ ಸಚಿವರಾದ ಆರ್.ಅಶೋಕ್ ಅವರು ತಾ. 29 ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಪೊನ್ನಂಪೇಟೆಯಲ್ಲಿ ನೂತನ ತಾಲೂಕು ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.
ನೂತನ ತಾಲೂಕು ಉದ್ಘಾಟನೆ ಸಂದರ್ಭ ಪಾಲ್ಗೊಳ್ಳಲು ಮನವಿ ಗೋಣಿಕೊಪ್ಪ ವರದಿ, ನ.. 27: ತಾ. 29 ರಂದು ಪೊನ್ನಂಪೇಟೆ ತಾಲೂಕು ಉದ್ಘಾಟನೆಗೊಳ್ಳಲಿದ್ದು, ಇಲ್ಲಿವರೆಗೂ ಹೋರಾಟದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರೂ ಕೂಡ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು
ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಸೌಲಭ್ಯಕ್ಕೆ ಕತ್ತರಿ!(ವಿಶೇಷ ವರದಿ: ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ನ. 27: ಮೂರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರ ಎಂಬ ಪ್ರಶಸ್ತಿಯನ್ನು ಪಡೆದ ಆಸ್ಪತ್ರೆಯಾಗಿತ್ತು, ಪ್ರಾಥಮಿಕ
ಸಿ.ಎನ್.ಸಿ. ಹೋರಾಟಕ್ಕೆ ಯಶಸ್ಸು ಖಚಿತ : ಕೊಡವ ನ್ಯಾಷನಲ್ ಡೇಮಡಿಕೇರಿ, ನ. 26: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆಯು ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ ಸೇರಿದಂತೆ ಇತರ ಬೇಡಿಕೆಗಳನ್ನು ಮುಂದಿರಿಸಿ ನಡೆಸುತ್ತಿರುವ ಹೋರಾಟವು ಯಶಸ್ವಿ ಕಾಣುವದು
ಸಿ.ಎನ್.ಸಿ ಹೋರಾಟಕ್ಕೆ 1 ಮೂಟೆ ಕಾಫಿಯ ಆದಾಯ ನೀಡಿ ಬಿ.ಕೆ. ಹರಿಪ್ರಸಾದ್ಸಿ.ಎನ್.ಸಿ ಸತತ 30 ವರ್ಷಗಳ ಕಾಲ ಹೋರಾಟ ನಡೆಸುತ್ತಿದೆ. ಇವರ ಹೋರಾಟಕ್ಕೆ ಬೆಂಬಲವಾಗಿ ಕನಿಷ್ಟ 1 ಮೂಟೆಯಷ್ಟು ಕಾಫಿಯಲ್ಲಿ ಬರುವ ಆದಾಯವನ್ನಾದರು ದೇಣಿಗೆಯಾಗಿ ನೀಡಿ ಸಹಕರಿಸುವಂತೆ ವಿಧಾನಪರಿಷತ್ ಸದಸ್ಯ