ಗೋಣಿಕೊಪ್ಪ ಮಾರ್ಕೆಟ್ ಸಮಿತಿಯಿಂದ ತರಕಾರಿ ವಿತರಣೆಗೋಣಿಕೊಪ್ಪಲು, ಮೇ 22: ಮತ್ತೊಬ್ಬರ ಕಷ್ಟದಲ್ಲಿ ಭಾಗಿಯಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ಅಭಿಪ್ರಾಯಪಟ್ಟರು. ಗೋಣಿಕೊಪ್ಪ ಮಾರುಕಟ್ಟೆ ವರ್ತಕರ ಹಾಗೂ ಕೆಲಸಗಾರರ ಸಂಘದಿಂದನೃತ್ಯದಲ್ಲಿ ಪ್ರಶಸ್ತಿ ಪೆÇನ್ನಂಪೇಟೆ, ಮೇ 22: ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡಮಿ ವತಿಯಿಂದ ಆಯೋಜಿಸಲಾಗಿದ್ದ 2 ನೇ ಆನ್ ಲೈನ್ ಡ್ಯಾನ್ಸ್ ಕಾಂಪಿಟೇಷನ್‍ನಲ್ಲಿ ಬಿ.ಎ. ಪ್ರೇಕ್ಷ ಬೆಸ್ಟ್ ಪರ್ಫಾರ್ಮೆನ್ಸ್ ಡ್ಯಾನ್ಸರ್ ಈದ್ ಆಹಾರ ಕಿಟ್ ವಿತರಣೆವೀರಾಜಪೇಟೆ, ಮೇ 22: ಕಷ್ಟದಲ್ಲಿರುವ ಬಡ ವರ್ಗಗಳನ್ನು ಗುರುತಿಸಿ ಧಾನ ಮಾಡುವುದು ದೇವರ ಮೆಚ್ಚುವ ಕೆಲಸವಾಗಿದೆ ಎಂದು ಎ.ಐ.ಕೆ.ಎಂ.ಸಿ.ಸಿ. ಕೊಡಗು ಜಿಲ್ಲಾ ಸಂಚಾಲಕ ಷಂಶುದ್ದೀನ್ ಅಭಿಪ್ರಾಯ ವ್ಯಕ್ತಪಡಿಸಿದರು. ಅಖಿಲ ದಲಿತ ಸಂಘರ್ಷ ಸಮಿತಿಯಿಂದ ಕಿಟ್ ವಿತರಣೆಮಡಿಕೇರಿ, ಮೇ 22: ಕುಶಾಲನಗರದ ತ್ಯಾಗತ್ತೂರು ಗಿರಿಜನ ಹಾಡಿಯ 40 ಕುಟುಂಬಗಳಿಗೆ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು. ಸಮಿತಿಯ ಜಿಲ್ಲಾ ಸಂಚಾಲಕಶನಿವಾರಸಂತೆಯಲ್ಲಿ ಶಾಂತಿ ಸಭೆಶನಿವಾರಸಂತೆ, ಮೇ 22: ಶನಿವಾರಸಂತೆ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ರಂಜಾನ್ ಹಬ್ಬದ ಬಗ್ಗೆ ಶಾಂತಿ ಸಭೆಯ ಅಧ್ಯಕ್ಷತೆಯನ್ನು ಡಿವೈಎಸ್ಪಿ ಶೈಲೇಂದ್ರ ಅವರು ವಹಿಸಿ ಮಾತನಾಡಿದರು. ಕೊಡಗು ಜಿಲ್ಲೆ ಕೊರೊನಾ
ಗೋಣಿಕೊಪ್ಪ ಮಾರ್ಕೆಟ್ ಸಮಿತಿಯಿಂದ ತರಕಾರಿ ವಿತರಣೆಗೋಣಿಕೊಪ್ಪಲು, ಮೇ 22: ಮತ್ತೊಬ್ಬರ ಕಷ್ಟದಲ್ಲಿ ಭಾಗಿಯಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ಅಭಿಪ್ರಾಯಪಟ್ಟರು. ಗೋಣಿಕೊಪ್ಪ ಮಾರುಕಟ್ಟೆ ವರ್ತಕರ ಹಾಗೂ ಕೆಲಸಗಾರರ ಸಂಘದಿಂದ
ನೃತ್ಯದಲ್ಲಿ ಪ್ರಶಸ್ತಿ ಪೆÇನ್ನಂಪೇಟೆ, ಮೇ 22: ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡಮಿ ವತಿಯಿಂದ ಆಯೋಜಿಸಲಾಗಿದ್ದ 2 ನೇ ಆನ್ ಲೈನ್ ಡ್ಯಾನ್ಸ್ ಕಾಂಪಿಟೇಷನ್‍ನಲ್ಲಿ ಬಿ.ಎ. ಪ್ರೇಕ್ಷ ಬೆಸ್ಟ್ ಪರ್ಫಾರ್ಮೆನ್ಸ್ ಡ್ಯಾನ್ಸರ್
ಈದ್ ಆಹಾರ ಕಿಟ್ ವಿತರಣೆವೀರಾಜಪೇಟೆ, ಮೇ 22: ಕಷ್ಟದಲ್ಲಿರುವ ಬಡ ವರ್ಗಗಳನ್ನು ಗುರುತಿಸಿ ಧಾನ ಮಾಡುವುದು ದೇವರ ಮೆಚ್ಚುವ ಕೆಲಸವಾಗಿದೆ ಎಂದು ಎ.ಐ.ಕೆ.ಎಂ.ಸಿ.ಸಿ. ಕೊಡಗು ಜಿಲ್ಲಾ ಸಂಚಾಲಕ ಷಂಶುದ್ದೀನ್ ಅಭಿಪ್ರಾಯ ವ್ಯಕ್ತಪಡಿಸಿದರು. ಅಖಿಲ
ದಲಿತ ಸಂಘರ್ಷ ಸಮಿತಿಯಿಂದ ಕಿಟ್ ವಿತರಣೆಮಡಿಕೇರಿ, ಮೇ 22: ಕುಶಾಲನಗರದ ತ್ಯಾಗತ್ತೂರು ಗಿರಿಜನ ಹಾಡಿಯ 40 ಕುಟುಂಬಗಳಿಗೆ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು. ಸಮಿತಿಯ ಜಿಲ್ಲಾ ಸಂಚಾಲಕ
ಶನಿವಾರಸಂತೆಯಲ್ಲಿ ಶಾಂತಿ ಸಭೆಶನಿವಾರಸಂತೆ, ಮೇ 22: ಶನಿವಾರಸಂತೆ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ರಂಜಾನ್ ಹಬ್ಬದ ಬಗ್ಗೆ ಶಾಂತಿ ಸಭೆಯ ಅಧ್ಯಕ್ಷತೆಯನ್ನು ಡಿವೈಎಸ್ಪಿ ಶೈಲೇಂದ್ರ ಅವರು ವಹಿಸಿ ಮಾತನಾಡಿದರು. ಕೊಡಗು ಜಿಲ್ಲೆ ಕೊರೊನಾ