ನಿಧನವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆ ನಿವಾಸಿ, ನಿವೃತ್ತ ಕಂದಾಯ ಇಲಾಖೆ ಗುಮಸ್ತ ರಾಮಪ್ರಸಾದ್ (67) ತಾ. 1 ರಂದು ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಟವೀರಾಜಪೇಟೆ ಜುಲೈ 6ರವರೆಗೆ ನ್ಯಾಯಾಲಯ ಬಂದ್ಮಡಿಕೇರಿ, ಜೂ. 2: ಕೊರೊನಾ ಲಾಕ್‍ಡೌನ್‍ನಿಂದಾಗಿ ತಾ. 6ರವರೆಗೆ ಮುಚ್ಚಲ್ಪಟ್ಟಿದ್ದ ಎಲ್ಲ ನ್ಯಾಯಾಲಯಗಳ ಅವಧಿಯನ್ನು ಮುಂದಿನ ಜುಲೈ 7ರವರೆಗೆ ಮುಂದೂಡಲಾಗಿದೆ. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಆದೇಶದಾನುಸಾರಕಾಡಾನೆಗಳ ಜಾಡು ಅರಿಯಲು ರೇಡಿಯೋ ಕಾಲರ್ ಅಳವಡಿಕೆಮಡಿಕೇರಿ, ಜೂ. 1 : ಕಾಡಾನೆಗಳ ಜಾಡನ್ನು ಮೊದಲೇ ಅರಿತುಕೊಂಡು ಇವುಗಳ ಇರುವಿಕೆಯ ಬಗ್ಗೆ ಸುತ್ತಮುತ್ತಲಿನ ಜನತೆಗೆ ಮಾಹಿತಿ ಒದಗಿಸುವ ಅಗತ್ಯ ಮುಂಜಾಗ್ರತೆ ವಹಿಸಲು ಕೆಲವು ಕಾಡಾನೆಗಳಿಗೆಕರಿಕೆ ಪಂಚಾಯ್ತಿಯಿಂದ ಭಾರೀ ಮರಗಳ ಹನನಮಡಿಕೇರಿ,ಜೂ. 1: ಜಿಲ್ಲೆಯ ಗಡಿ ಗ್ರಾಮವಾದ ಕರಿಕೆಯಲ್ಲಿ ಗ್ರಾಮ ಪಂಚಾಯ್ತಿ ಆಡಳಿತದಿಂದಲೇ ಭಾರೀ ಮರಗಳÀ ಹನನ ನಡೆದಿದೆ. ಇತರರು ಮರ ಕಡಿದರೆ ಕ್ರÀಮಕ್ಕೆ ಮುಂದಾಗ ಬೇಕಾದ ಪಂಚಾಯ್ತಿಸೇನೆಯ ಸೋಗಿನಲ್ಲಿ ಕೊಡಗಿನ ಯುವಕನಿಗೆ ಮೋಸಮಡಿಕೇರಿ, ಜೂ. 1: ಭಾರತೀಯ ಸೇನೆಗೆ ಸಂಬಂಧಿಸಿದಂತೆ ಹಳೆಯ ವಾಹನಗಳನ್ನು ಅತೀ ಕಡಿಮೆ ಬೆಲೆಗೆ ಒದಗಿಸಿಕೊಡುವದಾಗಿ, ಅಂತರ್ಜಾಲದ ಮೂಲಕ ಕೊಡಗಿನ ವ್ಯಕ್ತಿಗಳನ್ನು ಸಂಪರ್ಕಿಸಿ ಪದೇ ಪದೇ ವಂಚಿಸುತ್ತಿರುವದು
ನಿಧನವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆ ನಿವಾಸಿ, ನಿವೃತ್ತ ಕಂದಾಯ ಇಲಾಖೆ ಗುಮಸ್ತ ರಾಮಪ್ರಸಾದ್ (67) ತಾ. 1 ರಂದು ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಟವೀರಾಜಪೇಟೆ
ಜುಲೈ 6ರವರೆಗೆ ನ್ಯಾಯಾಲಯ ಬಂದ್ಮಡಿಕೇರಿ, ಜೂ. 2: ಕೊರೊನಾ ಲಾಕ್‍ಡೌನ್‍ನಿಂದಾಗಿ ತಾ. 6ರವರೆಗೆ ಮುಚ್ಚಲ್ಪಟ್ಟಿದ್ದ ಎಲ್ಲ ನ್ಯಾಯಾಲಯಗಳ ಅವಧಿಯನ್ನು ಮುಂದಿನ ಜುಲೈ 7ರವರೆಗೆ ಮುಂದೂಡಲಾಗಿದೆ. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಆದೇಶದಾನುಸಾರ
ಕಾಡಾನೆಗಳ ಜಾಡು ಅರಿಯಲು ರೇಡಿಯೋ ಕಾಲರ್ ಅಳವಡಿಕೆಮಡಿಕೇರಿ, ಜೂ. 1 : ಕಾಡಾನೆಗಳ ಜಾಡನ್ನು ಮೊದಲೇ ಅರಿತುಕೊಂಡು ಇವುಗಳ ಇರುವಿಕೆಯ ಬಗ್ಗೆ ಸುತ್ತಮುತ್ತಲಿನ ಜನತೆಗೆ ಮಾಹಿತಿ ಒದಗಿಸುವ ಅಗತ್ಯ ಮುಂಜಾಗ್ರತೆ ವಹಿಸಲು ಕೆಲವು ಕಾಡಾನೆಗಳಿಗೆ
ಕರಿಕೆ ಪಂಚಾಯ್ತಿಯಿಂದ ಭಾರೀ ಮರಗಳ ಹನನಮಡಿಕೇರಿ,ಜೂ. 1: ಜಿಲ್ಲೆಯ ಗಡಿ ಗ್ರಾಮವಾದ ಕರಿಕೆಯಲ್ಲಿ ಗ್ರಾಮ ಪಂಚಾಯ್ತಿ ಆಡಳಿತದಿಂದಲೇ ಭಾರೀ ಮರಗಳÀ ಹನನ ನಡೆದಿದೆ. ಇತರರು ಮರ ಕಡಿದರೆ ಕ್ರÀಮಕ್ಕೆ ಮುಂದಾಗ ಬೇಕಾದ ಪಂಚಾಯ್ತಿ
ಸೇನೆಯ ಸೋಗಿನಲ್ಲಿ ಕೊಡಗಿನ ಯುವಕನಿಗೆ ಮೋಸಮಡಿಕೇರಿ, ಜೂ. 1: ಭಾರತೀಯ ಸೇನೆಗೆ ಸಂಬಂಧಿಸಿದಂತೆ ಹಳೆಯ ವಾಹನಗಳನ್ನು ಅತೀ ಕಡಿಮೆ ಬೆಲೆಗೆ ಒದಗಿಸಿಕೊಡುವದಾಗಿ, ಅಂತರ್ಜಾಲದ ಮೂಲಕ ಕೊಡಗಿನ ವ್ಯಕ್ತಿಗಳನ್ನು ಸಂಪರ್ಕಿಸಿ ಪದೇ ಪದೇ ವಂಚಿಸುತ್ತಿರುವದು