ಪಡಿತರ ಚೀಟಿದಾರರ ಗಮನಕ್ಕೆಮಡಿಕೇರಿ, ಜು.4: ಹೊಸದಾಗಿ ಎಪಿಎಲ್(ಆದ್ಯೇತರ) ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರು ತಾಲೂಕು ಕಚೇರಿಯ ಆಹಾರ ಶಾಖೆಗೆ ಬಂದು ಅನುಮೋದನೆ (ಅಪ್‍ಡೇಟ್) ಮಾಡಿಸಿಕೊಳ್ಳತಕ್ಕದ್ದು. ಅನುಮೋದನೆ ಮಾಡಿಸಿಕೊಳ್ಳದ ಎಪಿಎಲ್ ಅರ್ಜಿಗಳು
ವಿಸ್ತರಣೆಯ ಕಾಲ ಮುಗಿದಿದೆ ; ಇದು ವಿಕಾಸ ಯುಗ ಗಡಿ ಪ್ರದೇಶದಲ್ಲಿ ಪ್ರಧಾನಿ ಮೋದಿ ಚೀನಾಗೆ ಮುನ್ನೆಚ್ಚರಿಕೆ ಲೇಹ್, ಜು.3: ವಿಸ್ತರಣೆಯ ಕಾಲ ಮುಗಿದಿದೆ ; ಇದು ವಿಕಾಸ ಯುಗ ಎಂದು ಪ್ರಧಾನಿ ಚೀನಾಗೆ ಮುನ್ನೆಚ್ಚರಿಕೆ ನೀಡಿದ್ದಾರೆ.ಚೀನಾ-ಭಾರತೀಯ ಸೈನಿಕರ ಸಂಘರ್ಷಕ್ಕೆ ಕಾರಣವಾಗಿರುವ ಲಡಾಖ್‍ನ ನಿಮ್ಮೂ ಸೆಕ್ಟರ್‍ಗೆ
ಹೊಸ 4 ಪ್ರಕರಣಗಳು 73 ಸಕ್ರಿಯಮಡಿಕೇರಿ, ಜು. 3: ಕೊಡಗು ಜಿಲ್ಲೆಯಲ್ಲಿ ತಾ. 3ರಂದು ಹೊಸದಾಗಿ 4 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ.ಈ ಹಿಂದೆ ಸೋಂಕು ದೃಢಪಟ್ಟ ಮಡಿಕೇರಿಯ ಆಸ್ಪತ್ರೆಯ ವಸತಿ ಗೃಹದಲ್ಲಿ
ಜಿಲ್ಲೆಯಲ್ಲಿ ಯಶಸ್ವಿ ಎಸ್ಎಸ್ಎಲ್ಸಿ ಪರೀಕ್ಷೆಮಡಿಕೇರಿ, ಜು. 3: ರಾಜ್ಯದಲ್ಲಿ ಪ್ರಸಕ್ತ ವರ್ಷ ಕೊರೊನಾ ಕಾರಣದಿಂದಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಒಂದು ರೀತಿಯಲ್ಲಿ ಗೊಂದಲಮಯವಾಗಿ ಆತಂಕ - ದುಗುಡ - ದುಮ್ಮಾನದೊಂದಿಗೆ ನಡೆದಿದೆ. ಮಾರ್ಚ್
ಜಿಲ್ಲೆಯಲ್ಲಿ ಮುಂಗಾರು ಭತ್ತದ ನಾಟಿ ಕಾರ್ಯಕ್ಕೆ ಚಾಲನೆಮಡಿಕೇರಿ, ಜು. 3: ಕೊಡಗು ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಪ್ರಸ್ತುತ ತಾ. 5ಕ್ಕೆ ಆದ್ರ್ರಾ ಮಳೆ ಮುಕ್ತಾಯದೊಂದಿಗೆ ತಾ. 6 ರಿಂದ ಪುನರ್ವಸು ಮಳೆ