ಕೈಗೆ ಬಂದ ತುತ್ತು ಬಾಯಿಗಿಲ್ಲಮಡಿಕೇರಿ, ಏ. 3: ಕೊರೋನಾ ದಿಂದಾಗಿ ಇಡೀ ದೇಶವೆ ಲಾಕ್ ಡೌನ್ ಆಗಿದೆ. ಇದರಿಂದ ದೇಶದ ಅನ್ನದಾತನ ಪರಿಸ್ಥಿತಿ ಹೇಳತೀರದಾಗಿದೆ. ಒಂದೆಡೆ ಪೇಟೆ ಪಟ್ಟಣಗಳಲ್ಲಿ ಹಣ್ಣು ತರಕಾರಿ ಪತ್ರಕರ್ತರಿಗೆ ಕಿಟ್ ವಿತರಣೆಗೋಣಿಕೊಪ್ಪ ವರದಿ, ಏ. 3 : ಕೊರೊನಾ ವೈರಸ್ ಆತಂಕದ ನಡುವೆ ಸುದ್ದಿ ಮೂಲಕ ಸಾಮಾಜಿಕ ಜವಬ್ದಾರಿ ನಿಭಾಯಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ದಾನಿ, ಕಾಂಗ್ರೆಸ್ ಪಕ್ಷದ ಪೊನ್ನಂಪೇಟೆ ಜಾಗೃತಿ ಕಾರ್ಯಕ್ರಮಕರಿಕೆ, ಏ. 3: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ವೈರಸ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅಭಿವೃದ್ಧಿ ಅಧಿಕಾರಿ ಬಿಪಿನ್ ತಮ್ಮ ಸಿಬ್ಬಂದಿಗಳೊಂದಿಗೆ ಧ್ವನಿವರ್ಧಕದ ಮೂಲಕ ಗ್ರಾಮದಲ್ಲಿ ಉತ್ಸವ ಮುಂದೂಡಿಕೆ ಮಡಿಕೇರಿ, ಏ. 3: ಚೇಲವಾರ ಗ್ರಾಮದ ಪೊನ್ನಳ ಸಾರ್ಥಾವು ಬೈತೂರು ದೇವರ ಹಬ್ಬವನ್ನು ವರ್ಷಂಪ್ರತಿ ತಾ. 13 ಮತ್ತು 14ರಂದು ನಡೆಸುತ್ತಿದ್ದು, ಈ ಬಾರಿ ಕಾರಣಾಂತರದಿಂದ ಮುಂದೂಡಲಾಗಿದೆ ಕೊರೊನಾ ಬಗ್ಗೆ ಬಿರುಸಿನ ಪ್ರಚಾರಕೂಡಿಗೆ, ಏ. 3: ಕೂಡಿಗೆ ಗ್ರಾ.ಪಂ. ವತಿಯಿಂದ ಎಲ್ಲಾ ಗ್ರಾಮ ಗಳಿಗೆ ಕೊರೊನಾ ವೈರಸ್ ಹಿನ್ನೆಲೆ ಬಿರುಸಿನ ಪ್ರಚಾರದ ಮೂಲಕ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುವಂತೆ ಮೈಕ್ ಮೂಲಕ
ಕೈಗೆ ಬಂದ ತುತ್ತು ಬಾಯಿಗಿಲ್ಲಮಡಿಕೇರಿ, ಏ. 3: ಕೊರೋನಾ ದಿಂದಾಗಿ ಇಡೀ ದೇಶವೆ ಲಾಕ್ ಡೌನ್ ಆಗಿದೆ. ಇದರಿಂದ ದೇಶದ ಅನ್ನದಾತನ ಪರಿಸ್ಥಿತಿ ಹೇಳತೀರದಾಗಿದೆ. ಒಂದೆಡೆ ಪೇಟೆ ಪಟ್ಟಣಗಳಲ್ಲಿ ಹಣ್ಣು ತರಕಾರಿ
ಪತ್ರಕರ್ತರಿಗೆ ಕಿಟ್ ವಿತರಣೆಗೋಣಿಕೊಪ್ಪ ವರದಿ, ಏ. 3 : ಕೊರೊನಾ ವೈರಸ್ ಆತಂಕದ ನಡುವೆ ಸುದ್ದಿ ಮೂಲಕ ಸಾಮಾಜಿಕ ಜವಬ್ದಾರಿ ನಿಭಾಯಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ದಾನಿ, ಕಾಂಗ್ರೆಸ್ ಪಕ್ಷದ ಪೊನ್ನಂಪೇಟೆ
ಜಾಗೃತಿ ಕಾರ್ಯಕ್ರಮಕರಿಕೆ, ಏ. 3: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ವೈರಸ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅಭಿವೃದ್ಧಿ ಅಧಿಕಾರಿ ಬಿಪಿನ್ ತಮ್ಮ ಸಿಬ್ಬಂದಿಗಳೊಂದಿಗೆ ಧ್ವನಿವರ್ಧಕದ ಮೂಲಕ ಗ್ರಾಮದಲ್ಲಿ
ಉತ್ಸವ ಮುಂದೂಡಿಕೆ ಮಡಿಕೇರಿ, ಏ. 3: ಚೇಲವಾರ ಗ್ರಾಮದ ಪೊನ್ನಳ ಸಾರ್ಥಾವು ಬೈತೂರು ದೇವರ ಹಬ್ಬವನ್ನು ವರ್ಷಂಪ್ರತಿ ತಾ. 13 ಮತ್ತು 14ರಂದು ನಡೆಸುತ್ತಿದ್ದು, ಈ ಬಾರಿ ಕಾರಣಾಂತರದಿಂದ ಮುಂದೂಡಲಾಗಿದೆ
ಕೊರೊನಾ ಬಗ್ಗೆ ಬಿರುಸಿನ ಪ್ರಚಾರಕೂಡಿಗೆ, ಏ. 3: ಕೂಡಿಗೆ ಗ್ರಾ.ಪಂ. ವತಿಯಿಂದ ಎಲ್ಲಾ ಗ್ರಾಮ ಗಳಿಗೆ ಕೊರೊನಾ ವೈರಸ್ ಹಿನ್ನೆಲೆ ಬಿರುಸಿನ ಪ್ರಚಾರದ ಮೂಲಕ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುವಂತೆ ಮೈಕ್ ಮೂಲಕ