ಕೊಡ್ಲಿಪೇಟೆಯಲ್ಲಿ ಕೊಡಗು ಡಿಸಿಸಿ ಬ್ಯಾಂಕ್ ನ ೨೧ನೇ ಶಾಖೆ ಲೋಕಾರ್ಪಣೆಕೊಡ್ಲಿಪೇಟೆ, ಜ. ೨೩: ಕೊಡ್ಲಿಪೇಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ೨೧ ನೇ ಶಾಖೆಯನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ.
ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ವೇದಿಕೆ ಪ್ರತಿಭಟನೆಸೋಮವಾರಪೇಟೆ, ಜ. ೨೩: ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ ಇಲ್ಲಿನ ತಾಲೂಕು ಕಚೇರಿ ಎದುರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಯಿತು. ಬಿಜೆಪಿ ನೇತೃತ್ವದ ಎರಡೂ
ಎಂಪಿಎಲ್ : ಇಂದು ಆಟಗಾರರ ಹರಾಜು ಪ್ರಕ್ರಿಯೆಮಡಿಕೇರಿ, ಜ. ೨೩: ನಗರದ ವೆಸ್ಟನ್ ಹಾಗೂ ಬ್ಯಾರಿ ವಾರಿರ‍್ಸ್ ವತಿಯಿಂದ ೩ನೇ ವರ್ಷದ ಮಡಿಕೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಹರಾಜು ಪ್ರಕ್ರಿಯೆ ನಗರದ ಅಲ್-ವೆಸಲ್
ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆಕುಶಾಲನಗರ, ಜ. ೨೩: ರೈತ ವಿರೋಧಿ ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ, ಬೆಲೆ ಏರಿಕೆ ಖಂಡಿಸಿ ಮತ್ತು ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭmನೆ ಬೆಂಬಲಿಸಿ ಕೊಡಗು ಜಿಲ್ಲಾ
ಜೂಜಾಟ : ಐವರ ಬಂಧನವೀರಾಜಪೇಟೆ, ಜ.೨೩: ಕೇರಳ ರಾಜ್ಯದ ಲಾಟರಿ ಚೀಟಿಗಳ ಕೊನೆ ಅಂಕಿಯ ಮೇಲೆ ಬಾಜಿ ಕಟ್ಟಿ ಜೂಜಿನಲ್ಲಿ ತೊಡಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಇಂಡಿಯನ್ ಬ್ಯಾಂಕ್ ಹಿಂಭಾಗದ ನಿವಾಸಿ