ಸೋಮವಾರಪೇಟೆ ಪಿ.ಎ.ಸಿ.ಎಸ್.ಗೆ ಆಯ್ಕೆಸೋಮವಾರಪೇಟೆ,ಫೆ.9: ಪ್ರತಿಷ್ಠಿತ ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹುಲ್ಲೂರಿಕೊಪ್ಪ ಮಾದಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಿ.ಎಂ. ಈಶ್ವರ್ ನೇಮಕ ಗೊಂಡಿದ್ದಾರೆ. ಸಂಘದ ಬಾಲಕ ಆಕಸ್ಮಿಕ ಸಾವುಕಣಿವೆ, ಫೆ. 9: ಕೂಡ್ಲೂರು ಶಾಲೆಯ ಬಳಿ ಕಲ್ಲುಕೋರೆಯಲ್ಲಿ ಕೈಕಾಲು ತೊಳೆಯುವ ವೇಳೆ ಬಾಲಕನೊಬ್ಬ ಆಕಸ್ಮಿಕ ಸಾವಿಗೀಡಾಗಿರುವ ದುರ್ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಕುಶಾಲನಗರದ ಸುಂದರನಗರ ನಿವಾಸಿ ಹಾಗೂ ಭದ್ರಕಾಳಿ ಪ್ರತಿಷ್ಠಾಪನೋತ್ಸವಸುಂಟಿಕೊಪ್ಪ, ಫೆ. 9: ಗರಗಂದೂರಿನ ಶ್ರೀ ಕುರುಂಭ ಭಗವತಿ ಭದ್ರಕಾಳಿ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮ ತಾ. 27, 28, 29 ರಂದು ನಡೆಯಲಿದೆ. ತಾ. 27 ರಂದು ರಾತ್ರಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ಗೆ ಆಯ್ಕೆಸೋಮವಾರಪೇಟೆ,ಫೆ.9: ಇಲ್ಲಿನ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಶನಿವಾರಸಂತೆ ಹೋಬಳಿ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದ ಟಿ.ಆರ್. ಪುರುಷೋತ್ತಮ್ ನೇಮಕ ಗೊಂಡಿದ್ದಾರೆ. ಬ್ಯಾಂಕ್‍ನ ಶಾಲಾ ವಾರ್ಷಿಕೋತ್ಸವಸುಂಟಿಕೊಪ್ಪ, ಫೆ. 9: ಮಕ್ಕಳಿಗೆ ಮಾನವೀಯ ಶಿಕ್ಷಣವನ್ನು ಕೊಡಬೇಕಾಗಿದೆ. ಆ ನಿಟ್ಟಿನಲ್ಲಿ ಪೋಷಕರ ಶ್ರಮ ಅತ್ಯಂತ ಪರಿಣಾಮಕಾರಿಯಾದದ್ದು ಎಂದು ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಸ್.
ಸೋಮವಾರಪೇಟೆ ಪಿ.ಎ.ಸಿ.ಎಸ್.ಗೆ ಆಯ್ಕೆಸೋಮವಾರಪೇಟೆ,ಫೆ.9: ಪ್ರತಿಷ್ಠಿತ ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹುಲ್ಲೂರಿಕೊಪ್ಪ ಮಾದಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಿ.ಎಂ. ಈಶ್ವರ್ ನೇಮಕ ಗೊಂಡಿದ್ದಾರೆ. ಸಂಘದ
ಬಾಲಕ ಆಕಸ್ಮಿಕ ಸಾವುಕಣಿವೆ, ಫೆ. 9: ಕೂಡ್ಲೂರು ಶಾಲೆಯ ಬಳಿ ಕಲ್ಲುಕೋರೆಯಲ್ಲಿ ಕೈಕಾಲು ತೊಳೆಯುವ ವೇಳೆ ಬಾಲಕನೊಬ್ಬ ಆಕಸ್ಮಿಕ ಸಾವಿಗೀಡಾಗಿರುವ ದುರ್ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಕುಶಾಲನಗರದ ಸುಂದರನಗರ ನಿವಾಸಿ ಹಾಗೂ
ಭದ್ರಕಾಳಿ ಪ್ರತಿಷ್ಠಾಪನೋತ್ಸವಸುಂಟಿಕೊಪ್ಪ, ಫೆ. 9: ಗರಗಂದೂರಿನ ಶ್ರೀ ಕುರುಂಭ ಭಗವತಿ ಭದ್ರಕಾಳಿ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮ ತಾ. 27, 28, 29 ರಂದು ನಡೆಯಲಿದೆ. ತಾ. 27 ರಂದು ರಾತ್ರಿ
ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ಗೆ ಆಯ್ಕೆಸೋಮವಾರಪೇಟೆ,ಫೆ.9: ಇಲ್ಲಿನ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಶನಿವಾರಸಂತೆ ಹೋಬಳಿ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದ ಟಿ.ಆರ್. ಪುರುಷೋತ್ತಮ್ ನೇಮಕ ಗೊಂಡಿದ್ದಾರೆ. ಬ್ಯಾಂಕ್‍ನ
ಶಾಲಾ ವಾರ್ಷಿಕೋತ್ಸವಸುಂಟಿಕೊಪ್ಪ, ಫೆ. 9: ಮಕ್ಕಳಿಗೆ ಮಾನವೀಯ ಶಿಕ್ಷಣವನ್ನು ಕೊಡಬೇಕಾಗಿದೆ. ಆ ನಿಟ್ಟಿನಲ್ಲಿ ಪೋಷಕರ ಶ್ರಮ ಅತ್ಯಂತ ಪರಿಣಾಮಕಾರಿಯಾದದ್ದು ಎಂದು ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಸ್.