ವಿದ್ಯಾಸಂಸ್ಥೆ ವಾರ್ಷಿಕೋತ್ಸವಶನಿವಾರಸಂತೆ, ಫೆ. 9: ಹೇಮಾ ವಿದ್ಯಾಸಂಸ್ಥೆ ಬ್ರೈಟ್ ಅಕಾಡೆಮಿ ಸ್ಕೂಲ್ ವಾರ್ಷಿಕೋತ್ಸವ ಸಮಾರಂಭ ತಾ. 11 ರಂದು ಮಧ್ಯಾಹ್ನ 1 ರಿಂದ ರಾತ್ರಿ 9.30ರ ವರೆಗೆ ನಡೆಯಲಿದೆ. ಅರಿವು ಕಾರ್ಯಕ್ರಮಭಾಗಮಂಡಲ, ಫೆ. 9: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸಂಪಾಜೆಯ ಕಲ್ಲಾಳ ಗ್ರಾಮದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಅರಿವು ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಅಧ್ಯಕ್ಷತೆಯನ್ನು ತರಬೇತಿ ಕಾರ್ಯಾಗಾರನಾಪೆÇೀಕ್ಲು, ಫೆ. 9: ಸಮೀಪದ ನೆಲಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‍ಡಿಎಂಸಿ ಸದಸ್ಯರಿಗೆ ತರಬೇತಿ ಕಾರ್ಯಾಗಾರ ನಡೆಯಿತು. ಪುಲಿಕೋಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನೆಲಜಿ ಅಂಬಲ ನಾಗರಿಕ ಸಮಿತಿ ಸಭೆವೀರಾಜಪೇಟೆ, ಫೆ. 9: ನಾಗರಿಕ ಸಮಿತಿಯ ಸಭೆ ಸಂಚಾಲಕ ಡಾ.ಐ.ಆರ್ ದುರ್ಗಪ್ರಸಾದ್ ಅಧ್ಯಕ್ಷತೆÉಯಲ್ಲಿ ನಡೆಯಿತು. 9ಜನ ಸದಸ್ಯರನ್ನು ಹೊಸ ಸಮಿತಿಗೆ ಆಯ್ಕೆ ಮಾಡಲಾಯಿತ್ತು. ನಾಲ್ವರು ಹಿರಿಯರನ್ನು ಸಲಹೆಗಾರರನ್ನಾಗಿ ಮಾರಿಯಮ್ಮ ಪೂಜೋತ್ಸವಕೂಡಿಗೆ, ಫೆ. 9 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮದಲಾಪುರ ಗ್ರಾಮದ ಶ್ರೀ ಮಾರಿಯಮ್ಮ ದೇವಿಯ ವಾರ್ಷಿಕ ಪೂಜೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಪೂಜೋತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ವಿಶೇಷ
ವಿದ್ಯಾಸಂಸ್ಥೆ ವಾರ್ಷಿಕೋತ್ಸವಶನಿವಾರಸಂತೆ, ಫೆ. 9: ಹೇಮಾ ವಿದ್ಯಾಸಂಸ್ಥೆ ಬ್ರೈಟ್ ಅಕಾಡೆಮಿ ಸ್ಕೂಲ್ ವಾರ್ಷಿಕೋತ್ಸವ ಸಮಾರಂಭ ತಾ. 11 ರಂದು ಮಧ್ಯಾಹ್ನ 1 ರಿಂದ ರಾತ್ರಿ 9.30ರ ವರೆಗೆ ನಡೆಯಲಿದೆ.
ಅರಿವು ಕಾರ್ಯಕ್ರಮಭಾಗಮಂಡಲ, ಫೆ. 9: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸಂಪಾಜೆಯ ಕಲ್ಲಾಳ ಗ್ರಾಮದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಅರಿವು ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಅಧ್ಯಕ್ಷತೆಯನ್ನು
ತರಬೇತಿ ಕಾರ್ಯಾಗಾರನಾಪೆÇೀಕ್ಲು, ಫೆ. 9: ಸಮೀಪದ ನೆಲಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‍ಡಿಎಂಸಿ ಸದಸ್ಯರಿಗೆ ತರಬೇತಿ ಕಾರ್ಯಾಗಾರ ನಡೆಯಿತು. ಪುಲಿಕೋಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನೆಲಜಿ ಅಂಬಲ
ನಾಗರಿಕ ಸಮಿತಿ ಸಭೆವೀರಾಜಪೇಟೆ, ಫೆ. 9: ನಾಗರಿಕ ಸಮಿತಿಯ ಸಭೆ ಸಂಚಾಲಕ ಡಾ.ಐ.ಆರ್ ದುರ್ಗಪ್ರಸಾದ್ ಅಧ್ಯಕ್ಷತೆÉಯಲ್ಲಿ ನಡೆಯಿತು. 9ಜನ ಸದಸ್ಯರನ್ನು ಹೊಸ ಸಮಿತಿಗೆ ಆಯ್ಕೆ ಮಾಡಲಾಯಿತ್ತು. ನಾಲ್ವರು ಹಿರಿಯರನ್ನು ಸಲಹೆಗಾರರನ್ನಾಗಿ
ಮಾರಿಯಮ್ಮ ಪೂಜೋತ್ಸವಕೂಡಿಗೆ, ಫೆ. 9 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮದಲಾಪುರ ಗ್ರಾಮದ ಶ್ರೀ ಮಾರಿಯಮ್ಮ ದೇವಿಯ ವಾರ್ಷಿಕ ಪೂಜೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಪೂಜೋತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ವಿಶೇಷ