ಹೊದ್ದೂರಿನಲ್ಲಿ ಪÀÅತ್ತರಿ ಆಚರಣೆಹೊದ್ದೂರು, ಡಿ. 2: ಮೂರ್ನಾಡು ವ್ಯಾಪ್ತಿಯಲ್ಲಿ ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಪುತ್ತರಿ ಹಬ್ಬದ ಆಚರಣೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಈ ಪ್ರಯುಕ್ತ ಹೊದ್ದೂರಿನ ಶ್ರೀ ಶಾಸ್ತಾವೇಶ್ವರ-ಅಯ್ಯಪ್ಪ ಸನ್ನಿಧಿಯಲ್ಲಿ ಎತ್ತು ಪೋರಾಟ
ಅರ್ವತ್ತೊಕ್ಲುವಿನಲ್ಲಿ ಪುತ್ತರಿಮಡಿಕೇರಿ, ಡಿ. 2: ಮಡಿಕೇರಿ ತಾಲೂಕಿನ ಅರ್ವತ್ತೊಕ್ಲು ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಪುತ್ತರಿ ಹಬ್ಬವನ್ನು ಆಚರಿಸಲಾಯಿತು. ಗ್ರಾಮದ ತಕ್ಕ ಕುಟುಂಬಗಳು ಒಂದಾಗಿ ಸೇರಿ ಕದಿರು ತೆಗೆಯುವುದು ಇಲ್ಲಿನ ಸಂಪ್ರದಾಯ. ಊರು
ತೆರ್ಮೆಕಾಡು ಪೈಸಾರಿ ವಿವಾದ : ಹೋರಾಟದ ಎಚ್ಚರಿಕೆ ಮಡಿಕೇರಿ, ಡಿ.2 : ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ತೆರ್ಮೆಕಾಡು ಪೈಸಾರಿಯಲ್ಲಿ ಗೋಮಾಳದ ಅತಿಕ್ರಮಣ ತೆರವಿನ ನೆಪದಲ್ಲಿ ಕಡು ಬಡವರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿರುವ
ನಿವೃತ್ತ ಎ.ಎಸ್.ಐ.ಗೆ ಬೀಳ್ಕೊಡುಗೆಮಡಿಕೇರಿ, ಡಿ. 2: ಕೊಡಗು ಜಿಲ್ಲಾ ಪೊಲೀಸ್ ಘಟಕದ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಎ.ಎಸ್.ಐ. ಕೆ. ಕುಶಾಲಪ್ಪ ಮೂಲ್ಯ ಅವರಿಗೆ ಕೊಡಗು ಜಿಲ್ಲಾ
ಕುಶಾಲನಗರದಲ್ಲಿ ಹೆಚ್ಚುತ್ತಿರುವ ಭೂಕಬಳಿಕೆ ಪ್ರಕರಣಗಳುಕುಶಾಲನಗರ, ಡಿ.2 : ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ವ್ಯಾಪಕ ಭೂಕಬಳಿಕೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಸ್ಥಳೀಯ ಆಡಳಿತ ಮೌನ ವಹಿಸಿರುವುದರ ಹಿಂದೆ ದೊಡ್ಡ ಭೂ ಮಾಫಿಯಾ ದಂಧೆ