ಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಅವಕಾಶಮಡಿಕೇರಿ, ಅ. 13: ವಿಶ್ವಮಟ್ಟದಲ್ಲಿಯೆ ಕೋವಿಡ್ ತಂದೊಡ್ಡಿರುವ ಸಂಕಷ್ಟ ಅಷ್ಟಿಷ್ಟಲ್ಲ. ಕೊಡಗು ಜಿಲ್ಲೆಯೂ ಇದರಿಂದ ಹೊರತಾಗಿಲ್ಲ. ಪ್ರಸಕ್ತ ವರ್ಷ ಒಂದೆಡೆ ಪ್ರಾಕೃತಿಕ ವಿಕೋಪ, ಮತ್ತೊಂದೆಡೆ ಕೊರೊನಾ ಸಂಕಟದ
ಸಂಪತ್ ಹತ್ಯೆ ಪ್ರಕರಣ : ನಾಲ್ವರು ಪೊಲೀಸರ ವಶಕ್ಕೆಮಡಿಕೇರಿ, ಅ. 13: ಸುಳ್ಯದ ಶಾಂತಿ ನಗರದಲ್ಲಿ ತಾ.8ರಂದು ಬೆಳ್ಳಂಬೆಳಿಗ್ಗೆ ನಡೆದ ಕಲ್ಲುಗುಂಡಿಯ ಸಂಪತ್ ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೆÇಲೀಸ್ ಬಂಧನದಲ್ಲಿದ್ದ ಪ್ರಮುಖ ನಾಲ್ವರು
ಬಡ ಕಾರ್ಮಿಕರ ಮಕ್ಕಳೀಗ ಪೊಲೀಸ್ ಅಧಿಕಾರಿಗಳುಶನಿವಾರಸಂತೆ, ಅ. 13: ಕುಗ್ರಾಮವೊಂದರ ಬಡ ಕಾರ್ಮಿಕ ದಂಪತಿಯರ ಮಕ್ಕಳಾಗಿ ಜನಿಸಿದ ಸಹೋದರರು ಕಷ್ಟಪಟ್ಟು ಹಳ್ಳಿ ಸರಕಾರಿ ಶಾಲೆಯಲ್ಲಿ ಓದು ಪೂರೈಸಿ, ಪೊಲೀಸ್ ಇಲಾಖೆಯ ಪರೀಕ್ಷೆ ಬರೆದು
ನಿಲ್ಲದ ಮಳೆ... ಮುಗಿಯದ ಬವಣೆಮಡಿಕೇರಿ, ಅ. 13: ಕೊಡಗಿನ ಮಳೆಗಾಲಕ್ಕೆ ಪದೇ ಪದೇ ಅರಬ್ಬಿಸಮುದ್ರ, ಬಂಗಾಳಕೊಲ್ಲಿಯಲ್ಲಿ ಆಗಾಗ್ಗೆ ಉಂಟಾಗುತ್ತಿರುವ ವಾಯುಭಾರ ಕುಸಿತವು ತಳಕು ಹಾಕಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಕಳೆದ ಹಲವು ತಿಂಗಳಿನಿಂದ ಮಳೆಗಾಲದ
ನೇತಾಜಿ ಬಡಾವಣೆಯಲ್ಲಿ ಊರಿನ ವನವಾಗಿರುವ ಉದ್ಯಾನವನ.....!ಕಣಿವೆ, ಅ. 13 : ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ನಗರ ಕುಶಾಲನಗರದ ನೇತಾಜಿ ಬಡಾವಣೆಯಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಸಾರ್ವಜನಿಕರ ಲಕ್ಷಾಂತರ ರೂಗಳನ್ನು ವ್ಯಯ