ವಿವಿಧ ಕಾಲೇಜುಗಳ ಫಲಿತಾಂಶದ ವಿವರಅರ್ವತೋಕ್ಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜು: ಗೋಣಿಕೊಪ್ಪ ಸಮೀಪದ ಅರ್ವತೋಕ್ಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜು ಶೇ. 100 ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆ ಬರೆದಿದ್ದ ಒಟ್ಟು 239 ವಿದ್ಯಾರ್ಥಿಗಳಲ್ಲಿ ಎಲ್ಲರೂ
ಡಾ. ಅಂಬೇಡ್ಕರ್ ರಾಜಗೃಹ ನಿವಾಸ ಜಖಂ ಡಿ.ಸಿ.ಸಿ.ಯಿಂದ ಪ್ರತಿಭಟನೆ ವೀರಾಜಪೇಟೆ, ಜು. 15: ಮಹಾರಾಷ್ಟ್ರದ ಮುಂಬೈನ ದಾದರ್‍ನಲ್ಲಿರುವ ಡಾ. ಅಂಬೇಡ್ಕರ್ ಅವರ ನಿವಾಸ ರಾಜಗೃಹದ ಮೇಲೆ ಇಬ್ಬರು ಕಿಡಿಗೇಡಿಗಳು ದಾಳಿ ಮಾಡಿ ಮನೆ ಧ್ವಂಸ ಮಾಡಿರುವುದರಿಂದ ತಕ್ಷಣ
ಅಕ್ರಮ ಮರಳು ವಶ: ಬಂಧನಮಡಿಕೇರಿ, ಜು. 15: ವೀರಾಜಪೇಟೆ ನಗರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒಂದನೇ ಪೆರಂಬಾಡಿಯ ಸರ್ಕಾರಿ ತೋಡಿನಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ವೀರಾಜಪೇಟೆ
ಅರೆಭಾಷೆ ಅಕಾಡೆಮಿ ಸಭೆಮಡಿಕೇರಿ, ಜು. 15: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸರ್ವ ಸದಸ್ಯರ ಸಭೆ ನಡೆಯಿತು. ಸರ್ಕಾರ ಇತ್ತೀಚೆಗೆ
ಆಘಾತದಿಂದ ಎದೆಗುಂದಲಿಲ್ಲ ಕಳೆದ ಸೆಪ್ಟೆಂಬರ್‍ನಲ್ಲಿ ಸುಂಟಿಕೊಪ್ಪ ನಿವಾಸಿ ಅಂಚೆ ಇಲಾಖೆಯ ಅಧಿಕಾರಿ ನಿಡ್ಯಮಲೆ ಅಶೋಕ ಅವರ ಪತ್ನಿ ಶಿಕ್ಷಕಿ ಹೇಮಾವತಿ ಅವರ ಓರ್ವ ಪುತ್ರಿ ಹಾಗೂ ಓರ್ವ ಪುತ್ರ ಸುಳ್ಯದ