ಕೊರೊನಾ: 508 ಮಂದಿಗೆ ಸಂಪರ್ಕ ತಡೆಮಡಿಕೇರಿ, ಜೂ. 27: ಜಿಲ್ಲೆಯಲ್ಲಿ ಕೋವಿಡ್-19ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತರ ದೇಶ/ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ ನಿಯಮಾನುಸಾರ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ. ಇತರ ಶ್ರೀಧರ್ಗೆ ಪ್ರಶಸ್ತಿ ಪ್ರದಾನಗೋಣಿಕೊಪ್ಪ ವರದಿ, ಜೂ. 27: ಕರ್ನಾಟಕ ರಂಗ ಪರಿಷತ್ತು, ಕರ್ನಾಟಕ ಬೀದಿ ನಾಟಕ ಅಕಾಡೆಮಿ ಹಾಗೂ ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆ ಸಹಯೋಗದಲ್ಲಿ ಶ್ರೀಧರ್ ನೆಲ್ಲಿತ್ತಾಯ ಅವರಿಗೆ ಅಭಯಾರಣ್ಯದೊಳಗೆ ರಾತ್ರಿ ಮಾನವನಿಗೇನು ಕೆಲಸ?ಮಡಿಕೇರಿ, ಜೂ. 27: ಕರ್ನಾಟಕ ಅರಣ್ಯ ಇಲಾಖೆ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಅಧ್ಯಯನದ ಉದ್ದೇಶದಿಂದ ಕ್ಯಾಮರಾ ಟ್ರ್ಯಾಪ್‍ಗಳನ್ನು ಅಳವಡಿಸುತ್ತದೆ. ಕಾಡಿನಲ್ಲಿ ಹೀಗೆ ಅಳವಡಿಸಲಾದ ಕ್ಯಾಮರಾ ಟ್ರ್ಯಾಪ್‍ಗಳು ಮಹಿಳೆ ಆತ್ಮಹತ್ಯೆವೀರಾಜಪೇಟೆ, ಜೂ. 27: ಉದರ ಬೇನೆಯಿಂದ ಮನನೊಂದು ಮಹಿಳೆಯೊರ್ವರು ಅತ್ಮಹತ್ಯೆಗೆ ಶರಣಾದ ಘಟನೆ ವೀರಾಜಪೇಟೆ ತೋಮರ ಗ್ರಾಮದಲ್ಲಿ ನಡೆದಿದೆ. ಕೆದಮಳ್ಳೂರು ಪಂಚಾಯಿತಿ ವ್ಯಾಪ್ತಿಯ ತೋಮರ ಗ್ರಾಮದ ನಿವಾಸಿ ಸೀಲ್ಡೌನ್ ಪ್ರದೇಶದ ನಿವಾಸಿಗಳಿಗೆ ಸೌಲಭ್ಯ ಒದಗಿಸಿ : ಜೆಡಿಎಸ್ಮಡಿಕೇರಿ ಜೂ. 27 : ಕೊರೊನಾ ಸೋಂಕಿನಿಂದಾಗಿ ಕೊಡಗಿನಲ್ಲಿ ಸೀಲ್ ಡೌನ್ ಆದ ಪ್ರದೇಶದಲ್ಲಿ ಸಂಕಷ್ಟ ಎದುರಿಸುತ್ತಿರುವವರಿಗೆ ಸರ್ಕಾರದಿಂದಲೇ ಪಡಿತರ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳನ್ನು ಉಚಿತವಾಗಿ
ಕೊರೊನಾ: 508 ಮಂದಿಗೆ ಸಂಪರ್ಕ ತಡೆಮಡಿಕೇರಿ, ಜೂ. 27: ಜಿಲ್ಲೆಯಲ್ಲಿ ಕೋವಿಡ್-19ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತರ ದೇಶ/ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ ನಿಯಮಾನುಸಾರ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ. ಇತರ
ಶ್ರೀಧರ್ಗೆ ಪ್ರಶಸ್ತಿ ಪ್ರದಾನಗೋಣಿಕೊಪ್ಪ ವರದಿ, ಜೂ. 27: ಕರ್ನಾಟಕ ರಂಗ ಪರಿಷತ್ತು, ಕರ್ನಾಟಕ ಬೀದಿ ನಾಟಕ ಅಕಾಡೆಮಿ ಹಾಗೂ ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆ ಸಹಯೋಗದಲ್ಲಿ ಶ್ರೀಧರ್ ನೆಲ್ಲಿತ್ತಾಯ ಅವರಿಗೆ
ಅಭಯಾರಣ್ಯದೊಳಗೆ ರಾತ್ರಿ ಮಾನವನಿಗೇನು ಕೆಲಸ?ಮಡಿಕೇರಿ, ಜೂ. 27: ಕರ್ನಾಟಕ ಅರಣ್ಯ ಇಲಾಖೆ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಅಧ್ಯಯನದ ಉದ್ದೇಶದಿಂದ ಕ್ಯಾಮರಾ ಟ್ರ್ಯಾಪ್‍ಗಳನ್ನು ಅಳವಡಿಸುತ್ತದೆ. ಕಾಡಿನಲ್ಲಿ ಹೀಗೆ ಅಳವಡಿಸಲಾದ ಕ್ಯಾಮರಾ ಟ್ರ್ಯಾಪ್‍ಗಳು
ಮಹಿಳೆ ಆತ್ಮಹತ್ಯೆವೀರಾಜಪೇಟೆ, ಜೂ. 27: ಉದರ ಬೇನೆಯಿಂದ ಮನನೊಂದು ಮಹಿಳೆಯೊರ್ವರು ಅತ್ಮಹತ್ಯೆಗೆ ಶರಣಾದ ಘಟನೆ ವೀರಾಜಪೇಟೆ ತೋಮರ ಗ್ರಾಮದಲ್ಲಿ ನಡೆದಿದೆ. ಕೆದಮಳ್ಳೂರು ಪಂಚಾಯಿತಿ ವ್ಯಾಪ್ತಿಯ ತೋಮರ ಗ್ರಾಮದ ನಿವಾಸಿ
ಸೀಲ್ಡೌನ್ ಪ್ರದೇಶದ ನಿವಾಸಿಗಳಿಗೆ ಸೌಲಭ್ಯ ಒದಗಿಸಿ : ಜೆಡಿಎಸ್ಮಡಿಕೇರಿ ಜೂ. 27 : ಕೊರೊನಾ ಸೋಂಕಿನಿಂದಾಗಿ ಕೊಡಗಿನಲ್ಲಿ ಸೀಲ್ ಡೌನ್ ಆದ ಪ್ರದೇಶದಲ್ಲಿ ಸಂಕಷ್ಟ ಎದುರಿಸುತ್ತಿರುವವರಿಗೆ ಸರ್ಕಾರದಿಂದಲೇ ಪಡಿತರ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳನ್ನು ಉಚಿತವಾಗಿ