ಮಹಿಳೆಯರಿಗೆ ಕಾರ್ಯಾಗಾರಶನಿವಾರಸಂತೆ, ಮಾ. 30: ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ (IಓಖಿUಅ) ವತಿಯಿಂದ ಶನಿವಾರಸಂತೆಯ ಕಮಲ ಕಾಂಪ್ಲೆಕ್ಸ್‍ನಲ್ಲಿ ಕಾರ್ಮಿಕರಿಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಕೊಡಗು ಜಿಲ್ಲಾ ಭಾರತೀಯ ರಾಷ್ಟ್ರೀಯ
ರೋಟರ್ಯಾಕ್ಟ್ ಕ್ಲಬ್: ಸಿ.ಐ.ಟಿ.ಗೆ. ಹಲವು ಪ್ರಶಸ್ತಿಮಡಿಕೇರಿ, ಮಾ. 30: ಮೈಸೂರಿನಲ್ಲಿ ನಡೆದ ಮೊದಲನೇ ರೋಟರ್ಯಾಕ್ಟ್ 3181 ಸಮ್ಮೇಳನದಲ್ಲಿ ಪೊನ್ನಂಪೇಟೆಯ ರೋಟರ್ಯಾಕ್ಟ್ ಕ್ಲಬ್ ಆಫ್ ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಕುಡಿಯುವ ನೀರಿನ ಘಟಕಕ್ಕೆ ಚಾಲನೆಸುಂಟಿಕೊಪ್ಪ, ಮಾ. 30: ಸುಂಟಿಕೊಪ್ಪ ನಾಡು ಕಚೇರಿ ಬಳಿಯಲ್ಲಿ ನೂತನವಾಗಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ಬಳಿಕ ಮಾತನಾಡಿದ
ವ್ಯವಸ್ಥಿತ ಓದಿನಿಂದ ಮಾತ್ರ ಜಯಸಿಗಲು ಸಾಧ್ಯ: ಅಕ್ರಮ್ ಗೋಣಿಕೊಪ್ಪಲು, ಮಾ. 30: ಇಲ್ಲಿನ ಕಾವೇರಿ ಪದವಿ ಕಾಲೇಜಿನ ಇತಿಹಾಸ ವಿಭಾಗ ಮತ್ತು ವೀರಾಜಪೇಟೆಯ ವಿದ್ಯಾರತ್ನ ಎಜುಕೇಶನ್ ಟ್ರಸ್ಟ್‍ನ ಜಂಟಿ ಆಶ್ರಯದಲ್ಲಿ “ಪದವಿ ನಂತರ ಮುಂದೇನು?” ಅನ್ನುವ
ಸಾಮಾಜಿಕ ಬದುಕಿಗೆ ತೊಡಗಿಸಿಕೊಳ್ಳಲು ಕರೆಕುಶಾಲನಗರ, ಮಾ. 30: ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬದುಕನ್ನು ಸಾಕಾರಗೊಳಿಸಿಕೊಳ್ಳುವಂತಾಗಬೇಕು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಕೆ. ಭೈರಪ್ಪ