ಮರ ಸಾಗಾಟ : ಲಾರಿ ವಶಸಿದ್ದಾಪುರ, ಜೂ. 27: ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘನೆ ಮಾಡಿ ಲಾರಿಯಲ್ಲಿ ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಸಿದ್ದಾಪುರ ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಭಾರದ ವಸ್ತುಗಳನ್ನು ತುಂಬಿಸಿಕೊಂಡು ಸಾರ್ವಜನಿಕ ಇಸಿಎಚ್ಎಸ್ ಮಾಹಿತಿ ಮಡಿಕೇರಿ, ಜೂ. 27: ಮಡಿಕೇರಿ ಇಸಿಹೆಚ್‍ಎಸ್ ಪಾಲಿಕ್ಲಿನಿಕ್ ತಾ. 30 ರಂದು ಮಾಸಿಕ ಲೆಕ್ಕ ತಪಾಸಣೆಯ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ಆದರೆ ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯವಿರು ತ್ತಾರೆ ಅರ್ವತ್ತೋಕ್ಲುವಿನಲ್ಲಿ ಕಾಡಾನೆ ದಾಳಿಮಡಿಕೇರಿ, ಜೂ. 27: ಇಲ್ಲಿಗೆ ಸಮೀಪದ ಅರ್ವತೋಕ್ಲು ಗ್ರಾಮದಲ್ಲಿ ಆರು ಕಾಡಾನೆಗಳ ಹಿಂಡು ದಾಳಿ ಮಾಡಿವೆ. ಅರ್ವತ್ತೋಕ್ಲುವಿನ ಮುಂಜಾಂದಿರ ರಾಜ ಹಾಗೂ ಗಣೇಶ್ ಎಂಬವರಿಗೆ ಸೇರಿದ ತೋಟಕ್ಕೆಜಿಲ್ಲೆಯಲ್ಲಿ 330ಕ್ಕೂ ಅಧಿಕ ಕುಟುಂಬಗಳಿಗೆ ಸಂಪರ್ಕ ತಡೆಮಡಿಕೇರಿ, ಜೂ. 26: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುವ ಲಕ್ಷಣದೊಂದಿಗೆ, ಇಂದು ಹೊಸ ಆರು ಪ್ರಕರಣ ಪತ್ತೆಯಾಗಿದ್ದು, ಇದುವರೆಗೆ ಒಟ್ಟು 36 ಕೊರೊನಾ ಸೋಂಕಿತರೊಂದಿಗೆ ಮೂವರುಮತ್ತೆ 6 ಪ್ರಕರಣಗಳು ಸೇರ್ಪಡೆ ಒಟ್ಟು 33 ಸಕ್ರಿಯಮಡಿಕೇರಿ, ಜೂ. 26: ಜಿಲ್ಲೆಯಲ್ಲಿ ಮತ್ತೆ 6 ಹೊಸ ಕೊರೊನಾ ಸೋಂಕು ಪ್ರಕರಣಗಳು ತಾ. 26 ರಂದು ವರದಿಯಾಗಿವೆ. ಬೆಂಗಳೂರಿನ ಪ್ರಯಾಣದ ಇತಿಹಾಸವಿರುವ ಗಂಡ, ಹೆಂಡತಿ ಮತ್ತು
ಮರ ಸಾಗಾಟ : ಲಾರಿ ವಶಸಿದ್ದಾಪುರ, ಜೂ. 27: ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘನೆ ಮಾಡಿ ಲಾರಿಯಲ್ಲಿ ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಸಿದ್ದಾಪುರ ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಭಾರದ ವಸ್ತುಗಳನ್ನು ತುಂಬಿಸಿಕೊಂಡು ಸಾರ್ವಜನಿಕ
ಇಸಿಎಚ್ಎಸ್ ಮಾಹಿತಿ ಮಡಿಕೇರಿ, ಜೂ. 27: ಮಡಿಕೇರಿ ಇಸಿಹೆಚ್‍ಎಸ್ ಪಾಲಿಕ್ಲಿನಿಕ್ ತಾ. 30 ರಂದು ಮಾಸಿಕ ಲೆಕ್ಕ ತಪಾಸಣೆಯ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ಆದರೆ ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯವಿರು ತ್ತಾರೆ
ಅರ್ವತ್ತೋಕ್ಲುವಿನಲ್ಲಿ ಕಾಡಾನೆ ದಾಳಿಮಡಿಕೇರಿ, ಜೂ. 27: ಇಲ್ಲಿಗೆ ಸಮೀಪದ ಅರ್ವತೋಕ್ಲು ಗ್ರಾಮದಲ್ಲಿ ಆರು ಕಾಡಾನೆಗಳ ಹಿಂಡು ದಾಳಿ ಮಾಡಿವೆ. ಅರ್ವತ್ತೋಕ್ಲುವಿನ ಮುಂಜಾಂದಿರ ರಾಜ ಹಾಗೂ ಗಣೇಶ್ ಎಂಬವರಿಗೆ ಸೇರಿದ ತೋಟಕ್ಕೆ
ಜಿಲ್ಲೆಯಲ್ಲಿ 330ಕ್ಕೂ ಅಧಿಕ ಕುಟುಂಬಗಳಿಗೆ ಸಂಪರ್ಕ ತಡೆಮಡಿಕೇರಿ, ಜೂ. 26: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುವ ಲಕ್ಷಣದೊಂದಿಗೆ, ಇಂದು ಹೊಸ ಆರು ಪ್ರಕರಣ ಪತ್ತೆಯಾಗಿದ್ದು, ಇದುವರೆಗೆ ಒಟ್ಟು 36 ಕೊರೊನಾ ಸೋಂಕಿತರೊಂದಿಗೆ ಮೂವರು
ಮತ್ತೆ 6 ಪ್ರಕರಣಗಳು ಸೇರ್ಪಡೆ ಒಟ್ಟು 33 ಸಕ್ರಿಯಮಡಿಕೇರಿ, ಜೂ. 26: ಜಿಲ್ಲೆಯಲ್ಲಿ ಮತ್ತೆ 6 ಹೊಸ ಕೊರೊನಾ ಸೋಂಕು ಪ್ರಕರಣಗಳು ತಾ. 26 ರಂದು ವರದಿಯಾಗಿವೆ. ಬೆಂಗಳೂರಿನ ಪ್ರಯಾಣದ ಇತಿಹಾಸವಿರುವ ಗಂಡ, ಹೆಂಡತಿ ಮತ್ತು