ಕೊಡ್ಲಿಪೇಟೆಯಲ್ಲಿ ರೈತ ಸಂಪರ್ಕ ಕೇಂದ್ರ ಉದ್ಘಾಟನೆಗೆ ಕೂಡಿಬಾರದ ಕಾಲ *ಕೊಡ್ಲಿಪೇಟೆ, ಜ. ೨೫ : ಇಲ್ಲಿನ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಮತ್ತು ಪ್ಲಾಂರ‍್ಸ್ ಕ್ಲಬ್ ಸಮೀಪದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೋಬಳಿ ರೈತ ಸಂಪರ್ಕ ಕೇಂದ್ರದ ಕಾಮಗಾರಿ ಮುಗಿದು ೩
ಸುಗಮವಾಗಿ ನಡೆದ ಎನ್ಟಿಎಸ್ಸಿ ಎನ್ಎಂಎAಸ್ ಪರೀಕ್ಷೆಸೋಮವಾರಪೇಟೆ,ಜ.೨೫: ತಾಲೂಕಿನ ೫ ಪರೀಕ್ಷಾ ಕೇಂದ್ರಗಳಲ್ಲಿ ಎನ್‌ಟಿಎಸ್‌ಸಿ ಹಾಗೂ ಎನ್‌ಎಂಎAಸ್ ಪರೀಕ್ಷೆ ಸುಗಮವಾಗಿ ನಡೆಯಿತು. ಸೋಮವಾರಪೇಟೆ ಮತ್ತು ಕುಶಾಲನಗರ ಪದವಿ ಪೂರ್ವ ಕಾಲೇಜು, ಓಎಲ್‌ವಿ ಕಾನ್ವೆಂಟ್, ಸಂತ ಜೋಸೆಫರ
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕುರಿತ ಪ್ರಬಂಧ ಸ್ಪರ್ಧೆ ವಿಜೇತರ ವಿವರಮಡಿಕೇರಿ, ಜ.೨೫: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ೧೨೨ ನೇ ಜನ್ಮ ಜಯಂತಿ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ
ಸಮಾರೋಪ ಸಮಾರಂಭಕುಶಾಲನಗರ, ಜ. ೨೫: ಇಲ್ಲಿನ ರೋಟರಿ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯ ಸಹಭಾಗಿತ್ವ ದಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ೩ ದಿನಗಳ ಕಾಲ
ಕಾಡಾನೆಗಳ ಹಾವಳಿ: ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ಸಿದ್ದಾಪುರ, ಜ. ೨೫: ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ, ಮಾಲ್ದಾರೆ, ಕರಡಿಗೋಡು, ಗುಹ್ಯ, ಇಂಜಿಲಗೆರೆ ಭಾಗದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಬೆಳೆದ ಕೃಷಿ ಫಸಲುಗಳು ಸಂಪೂರ್ಣ