ಮಡಿಕೇರಿ ತಾಲೂಕು ಗ್ರಾ.ಪಂ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟ ಮಡಿಕೇರಿ, ಜ.೨೭ : ಮಡಿಕೇರಿ ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ೩೦ ತಿಂಗಳ ಮೊದಲ ಅವಧಿಗೆ ಮೀಸಲಾತಿ ನಿಗದಿಪಡಿಸುವ ಸಭೆಯು ಜಿಲ್ಲಾಧಿಕಾರಿ ಚಾರುಲತ ಸೋಮಲ್
ಕೊಡಗಿನ ಗಡಿಯಾಚೆಹೊಸ ಮಾರ್ಗಸೂಚಿ: ಥಿಯೇಟರ್ ಭರ್ತಿಗೆ ಅವಕಾಶ ನವದೆಹಲಿ, ಜ. ೨೭: ದೇಶದಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಥಿಯೇಟರ್
ಹಳ್ಳಿಗಟ್ಟು ದೇವ ಕಾಲೋನಿ ನಿವಾಸಿಗಳ ಸ್ಥಿತಿ ಅಯೋಮಯ(ವಿಶೇಷ ವರದಿ: ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಜ. ೨೭: ಎತ್ತ ನೋಡಿದರೂ ಪ್ಲಾಸ್ಟಿಕ್ ಹೊದಿಕೆ ಯಿಂದ ಕೂಡಿರುವ ಗುಡಿಸಲು. ಕುಡಿಯಲು ಉಪಯೋಗಿಸುವ ಬಾವಿಯ ನೀರು ಕಂದು ಬಣ್ಣದ್ದು, ತಾವೇ
ಗ್ರಾಮ ಪಂಚಾಯಿತಿ ಸದಸ್ಯರಿಗೆ ಸನ್ಮಾನಗ್ರಾಮ ಪಂಚಾಯಿತಿ ಸದಸ್ಯರಿಗೆ ಸನ್ಮಾನಮಡಿಕೇರಿ, ಜ. ೨೭: ಮೈಸೂರಿನ ಕ್ಯಾಥೋಲಿಕ್ ಅಸೋಶಿಯನ್‌ನ ೭೫ನೇ ಸಂಭ್ರಮದ ಪ್ರಯುಕ್ತ ಗ್ರಾ.ಪಂ ಸದಸ್ಯರಿಗೆ ಸನ್ಮಾನ ಮಾಡಲಾಯಿತು. ಮಡಿಕೇರಿ, ಜ. ೨೭: ಮೈಸೂರಿನ ಕ್ಯಾಥೋಲಿಕ್
ಟರ್ಫ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ರಂಜನ್ ಸೂಚನೆಸೋಮವಾರಪೇಟೆ, ಜ. ೨೭: ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರಗತಿಯಲ್ಲಿರುವ ಸಿಂಥೆಟಿಕ್ ಟರ್ಫ್ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಸಂಬAಧಿಸಿದ ಅಭಿಯಂತರರಿಗೆ