ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ. 40.6 ಲಕ್ಷ ಲಾಭ ವೀರಾಜಪೇಟೆ, ಡಿ. 8: ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಈಗಾಗಲೇ ರೂ. 40.60 ಲಕ್ಷ ನಿವ್ವಳ ಲಾಭವನ್ನು ಹೊಂದಿದ್ದು. ಸಂಘದ ಸದಸ್ಯರುಗಳಿಗೆ ಶೇ. 20
ಪೊಲೀಸ್ ಸ್ನೇಹಕೂಟ ಗುಡ್ಡೆಹೊಸೂರು, ಡಿ. 8: ಕೊಡಗು ಜಿಲ್ಲೆಯ 2002ನೇ ಬ್ಯಾಚ್‍ನ ಪೊಲೀಸ್ ಸಿಬ್ಬಂದಿಗಳು ವೃತ್ತಿಯಲ್ಲಿ 18 ವರ್ಷ ಪೂರೈಸಿದ ಹಿನ್ನೆಲೆ ‘ಸ್ನೇಹಕೂಟ’ ಸಮಾರಂಭವು ಇತ್ತೀಚೆಗೆ ಹೊಸಕೋಟೆಯ ಖಾಸಗಿ ವಸತಿ
ಶ್ರೇಷ್ಠ ಸಹಕಾರಿ ಪ್ರಶಸ್ತಿ ಪಡೆದ ದಂಪತಿಗೆ ಸನ್ಮಾನಮಡಿಕೇರಿ, ಡಿ. 8: ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪಡೆದ ಸಂಘದ
ಜೀವಿಜಯ ಕಾಂಗ್ರೆಸ್ ಸೇರ್ಪಡೆಯಿಂದ ಜೆಡಿಎಸ್ಗೆ ನಷ್ಟವಿಲ್ಲ ಸೋಮವಾರಪೇಟೆ, ಡಿ. 8: ಜೆಡಿಎಸ್‍ನಲ್ಲಿದ್ದ ಮಾಜಿ ಸಚಿವ ಬಿ.ಎ.ಜೀವಿಜಯ ಅವರು ಇದೀಗ ಕಾಂಗ್ರೆಸ್ ಸೇರ್ಪಡೆಯಾಗುತ್ತಿರು ವದರಿಂದ ಜೆಡಿಎಸ್ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಜೀವಿಜಯ ಅವರೊಂದಿಗೆ ಜೆಡಿಎಸ್‍ನ ನಿಷ್ಠಾವಂತ
ಕೃಷಿ ಕಾಯ್ದೆ ಬಗ್ಗೆ ಬಿಜೆಪಿ ರೈತ ಮೋರ್ಚಾ ಸಮರ್ಥನೆಮಡಿಕೇರಿ, ಡಿ. 8: ದೇಶದ ರೈತಾಪಿ ವರ್ಗದ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತವೆಂದು ಬಿಜೆಪಿ ರೈತ