ಹುಟ್ಟೂರಿನಲ್ಲಿ ಕಾರ್ಯಪ್ಪ ಜನ್ಮದಿನಾಚರಣೆಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ೧೨೨ನೇ ಜನ್ಮ ದಿನಾಚರಣೆಯನ್ನು ಅವರ ಹುಟ್ಟೂರು ಶನಿವಾರಸಂತೆಯ ಅವರು ಜನಿಸಿದ ಮನೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ
ಸೇನಾ ಪಿತಾಮಹ ಫೀ. ಮಾ. ಕಾರ್ಯಪ್ಪ ಸಾರ್ವಕಾಲಿಕ ಸ್ಮರಣೀಯರುಮಡಿಕೇರಿ, ಜ. ೨೮: ದೇಶದ ರಕ್ಷಣಾಪಡೆಯ ಇತಿಹಾಸದಲ್ಲಿ ಪಿತಾಮಹರೆಂದೇ ಖ್ಯಾತಿವೆತ್ತಿರುವ ಕೊಡಗಿನ ವೀರಸೇನಾನಿ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಅವರು ಸಾರ್ವಕಾಲಿಕ ಸ್ಮರಣೀಯರು. ಇವರ ಆದರ್ಶ
ಫೆ. ೧ ರಿಂದ ತರಗತಿ ಜೂನ್ನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಂದಿನ ಫೆ.೧ ರಿಂದ ೬ನೇ ತರಗತಿಯಿಂದ ಮೊದಲ ಪಿಯುಸಿ ತರಗತಿ ಆರಂಭಿಸಲು ಸರಕಾರ ತೀರ್ಮಾನಿಸಿದೆ. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದು, ಆರೋಗ್ಯ
ಕೊಡಗಿನ ಗಡಿಯಲ್ಲಿ ಕಾಡಾನೆ ಧಾಳಿ: ಹಾಸನದ ವ್ಯಕ್ತಿ ದುರ್ಮರಣಸೋಮವಾರಪೇಟೆ,ಜ.೨೮: ಜಿಲ್ಲೆಯ ಗಡಿ ಭಾಗದಲ್ಲಿ ಕಾಡಾನೆ ಧಾಳಿ ನಡೆಸಿದ ಪರಿಣಾಮ ಹಾಸನ ಜಿಲ್ಲೆಯ ವ್ಯಕ್ತಿಯೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.ಬಾಣಾವರ ಅರಣ್ಯ ಚೆಕ್‌ಪೋಸ್ಟ್ನ ೩೦೦ ಮೀಟರ್
ವರ್ತಕರ ಟೆಂಡರ್ ಅವಧಿ ಮುಂದುವರಿಕೆಗೆ ಜಿಲ್ಲಾಧಿಕಾರಿಗೆ ಮನವಿಸೋಮವಾರಪೇಟೆ, ಜ. ೨೮: ಕೊರೊನಾ ಲಾಕ್‌ಡೌನ್ ಸಂದರ್ಭ ವ್ಯಾಪಾರ ವಟಿವಾಟು ಇಲ್ಲದೇ ಸಂಕಷ್ಟಕ್ಕೆ ಸಿಲುಕಿರುವ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಟೆಂಡರ್ ಪಡೆದಿರುವ ವರ್ತಕರ ಅವಧಿಯನ್ನು ಮುಂದುವರೆಸಲು ಅವಕಾಶ