ಈ ಬಡ ಜೀವಿಗೆ ನೆರವು ಬೇಕಾಗಿದೆಕಾಲುಗಳು ಸ್ವಾಧೀನ ಕಳೆದುಕೊಂಡು ಸಂಕಷ್ಟದ ನಡುವೆ ಬದುಕು ಸಾಗಿಸುತ್ತಿರುವ ವ್ಯಕ್ತಿಯೊಬ್ಬರು ಜೀವನೋಪಾಯಕ್ಕಾಗಿ ಅಂಗಲಾಚು ವಂತಾಗಿದೆ. ಕೋರಂಗಾಲ ಗ್ರಾಮದಲ್ಲಿ ಬರೆ ಕುಸಿದು ಪ್ರಾಣಾಪಾಯ ದಿಂದ ಪಾರಾಗಿರುವ ಕಾಳನ ಲಕ್ಷ್ಮಣ
ಕೊರೊನಾತಂಕ ಮರೆಯಾಗಿಸಿ ಮುದ ನೀಡಿದ ಮಿನಿಕ್ರೀಡಾಹಬ್ಬಕ್ರೀಡಾ ಚಟುವಟಿಕೆಗಳೆಂದರೆ ಅಮಿತೋತ್ಸವ ತೋರುವ ಕೊಡಗಿನಲ್ಲಿ ವಿವಿಧ ಕ್ರೀಡೆಗಳಿಗೆ ಕೊರೊನಾ ಎಂಬ ರೋಗ ಪ್ರಸಕ್ತ ವರ್ಷ ಭಾರೀ ಹೊಡೆತವನ್ನೇ ನೀಡಿತ್ತು. ಇದರ ಕಾರಣದಿಂದಾಗಿ ಬಹುತೇಕ ಜಿಲ್ಲೆಯ ಎಲ್ಲಾ
ಗ್ರಾ.ಪಂ. ಚುನಾವಣೆ: 357 ನಾಮಪತ್ರ ಸಲ್ಲಿಕೆಮಡಿಕೇರಿ, ಡಿ. 9: ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕುಗಳ ಗ್ರಾ.ಪಂ. ಚುನಾವಣೆ ಸಂಬಂಧ ಮೂರನೇ ದಿನ ಒಟ್ಟು 357 ನಾಮಪತ್ರಗಳು ಸಲ್ಲಿಕೆಯಾಗಿವೆ. ಮಡಿಕೇರಿ ತಾಲೂಕಿನಲ್ಲಿ ಇಂದು 79
ಮಾದಾಪುರದಲ್ಲಿ ಅಪರಾಧ ತಡೆ ಮಾಸಾಚರಣೆಮಡಿಕೇರಿ, ಡಿ. 9: ಮಾದಾಪುರದಲ್ಲಿ ತಾ. 9ರಂದು ಅಪರಾಧ ತಡೆ ಮಾಸಾಚರಣೆ ನಡೆಯಿತು. ಎಎಸ್‍ಐ ಪೊನ್ನಪ್ಪ ಹಾಗೂ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಹಾಜರಿದ್ದರು.
ಅಕ್ರಮ ಲಾಟರಿ ಮಾರಾಟ ಆರೋಪಿ ಬಂಧನಗೋಣಿಕೊಪ್ಪಲು, ಡಿ. 9: ಅಕ್ರಮವಾಗಿ ಲಾಟರಿ ಟಿಕೆಟ್‍ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಯನ್ನು ವಶಕ್ಕೆ ಪಡೆದ ಪೆÇನ್ನಂಪೇಟೆ ಪೆÇಲೀಸರು ಆರೋಪಿ ಕುಟ್ಟ ಗ್ರಾಮದ ತಮಿಳರ ರಾಜ (40)