ಆಟೋ ಅವಘಡ ಕೂಡಿಗೆ, ಫೆ. ೫: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರದ ಗ್ರಾಮದ ಚರಣ್ ಕುಮಾರ್ ಎಂಬವರಿಗೆ ಸೇರಿದ ಆಟೋ ಕೂಡಿಗೆ ಡೈರಿ ಮುಂಭಾಗದ ರಸ್ತೆಯ ತಿರುವಿನ ಆಟೋ
ಚಾಲಕ ನೇಣಿಗೆ ಶರಣುಮಡಿಕೇರಿ, ಫೆ. ೫ : ಕೌಟುಂಬಿಕ ಸಮಸ್ಯೆಯಿಂದ ಮನನೊಂದು ಟ್ಯಾಕ್ಸಿ ಚಾಲಕ ನೇಣಿಗೆ ಶರಣಾಗಿರುವ ಘಟನೆ ನಗರದ ಟಿ. ಜಾನ್ ಬಡಾವಣೆಯಲ್ಲಿ ನಡೆದಿದೆ. ಮೂಲತಃ ಆಲೂರುಸಿದ್ದಾಪುರದ ಕಿರಣ್ ಕುಮಾರ್
ಖಾಸಗಿ ವಾಹನಗಳಲ್ಲಿ ಬಾಡಿಗೆ ಮಾಡುತ್ತಿರುವ ವಿಚಾರದ ಬಗ್ಗೆ ಚರ್ಚೆಸೋಮವಾರಪೇಟೆ, ಫೆ. ೫: ಜಿಲ್ಲೆಯಲ್ಲಿ ಖಾಸಗಿ ಕಾರು ಸೇರಿದಂತೆ ಇನ್ನಿತರ ವಾಹನಗಳಲ್ಲಿ ಬಾಡಿಗೆ ಮಾಡುತ್ತಿರುವದರಿಂದ ಹಳದಿ ಫಲಕದ ವಾಹನಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಈ ಬಗ್ಗೆ ಜಿಲ್ಲಾ
ಆಂಧ್ರದಲ್ಲಿ ಫುಟ್ಬಾಲ್ ಪಂದ್ಯಾವಳಿ: ಕೊಡಗಿನ ಆಟಗಾರರ ತಂಡ ಚಾಂಪಿಯನ್*ಗೋಣಿಕೊಪ್ಪಲು, ಫೆ. ೫: ಎಮಿಗನ್ನೂರು ಫುಟ್ಬಾಲ್ ಅಸೋಸಿಯೇಷನ್ (ವೈ.ಎಫ್.ಎ.) ಆಶ್ರಯದಲ್ಲಿ ಆಂಧ್ರ ಪ್ರದೇಶದಲ್ಲಿ ನಡೆದ ಅಖಿಲ ಭಾರತ ಮುಕ್ತ ಫುಟ್ಬಾಲ್ ಪಂದ್ಯಾವಳಿಯಲ್ಲಿ ೯ ಮಂದಿ ಕೊಡಗು ಆಟಗಾರರನ್ನು
ನಾಳೆ ಪ್ರಗತಿ ಪರಿಶೀಲನಾ ಸಭೆಮಡಿಕೇರಿ, ಫೆ. ೫: ನಗರದ ಬ್ರಾಹ್ಮಣರ ಬೀದಿಯಲ್ಲಿನ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆವರಣದಲ್ಲಿ ತಾ.೭ ರಂದು ಶತಮಾನ ಭವನದ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಬ್ರಾಹ್ಮಣ ವಿದ್ಯಾಭಿವೃದ್ಧಿ