‘ವಾಟ್ಸಾಪ್’ ಮೂಲಕ ಜಿಲ್ಲಾಮಟ್ಟದ ಜಾನಪದ ಗೀತೆ ಸ್ಪರ್ಧೆ ಮಡಿಕೇರಿ, ಡಿ. 10: ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕದ ವತಿಯಿಂದ ವಾಟ್ಸಾಪ್ ಮೂಲಕ ಜಿಲ್ಲಾಮಟ್ಟದ ಜಾನಪದ ಗೀತೆ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯ ನಾಲ್ಕು ವಿಭಾಗಗಳಲ್ಲಿ ಒಟ್ಟು
ತಾ. 20 ರಂದು ವಾರ್ಷಿಕ ಮಹಾಸಭೆಶನಿವಾರಸಂತೆ, ಡಿ. 10: ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2019-20ನೇ ಸಾಲಿನ ವಾರ್ಷಿಕ ಮಹಾಸಭೆ ತಾ. 20 ರಂದು ಬೆಳಿಗ್ಗೆ 10.30 ಗಂಟೆಗೆ ಸಂಘದ
ರಾಜಾಸೀಟ್ನ ಅಂದ ಹೆಚ್ಚಿಸುವ ಕಾಮಗಾರಿ ಪ್ರಗತಿಯಲ್ಲಿ...ಮಡಿಕೇರಿ, ಡಿ. 9: ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ನಗರದ ಹೃದಯ ಭಾಗದಲ್ಲೇ ಇರುವ ಆಕರ್ಷಕ ತಾಣವಾದ ರಾಜಾಸೀಟು ಉದ್ಯಾನವನದ ಪರಿಸರವನ್ನು ಮತ್ತಷ್ಟು ಚಂದಗಾಣಿಸುವ ಪರಿಕಲ್ಪನೆಯಂತೆ ಹಮ್ಮಿಕೊಂಡಿರುವ ವಿನೂತನ
ಕೂಟಿಯಾಲ ರಸ್ತೆ : ಆಡಳಿತಾತ್ಮಕ ಪ್ರಕ್ರಿಯೆ ನಡೆಸುವ ಭರವಸೆಗೋಣಿಕೊಪ್ಪಲು, ಡಿ. 9: ಕೂಟಿಯಾಲ ಸೇತುವೆ ಮೂಲಕ ಬಾಡಗರಕೇರಿ, ವೀರಾಜಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣದ ಬಗ್ಗೆ ಆಡಳಿತಾತ್ಮಕ ಪ್ರಕ್ರಿಯೆ ಆರಂಭಿಸುವ ನಿಟ್ಟಿನಲ್ಲಿ ಚರ್ಚಿಸಿ ಕ್ರಮವಹಿಸಲಾಗುವುದು ಎಂದು
ದಿನಕ್ಕೊಂದರಂತೆ ಹಸುಗಳ ಮೇಲೆ ಹುಲಿ ದಾಳಿ...!ಗೋಣಿಕೊಪ್ಪಲು, ಡಿ.9: ದ.ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ದಿನಕ್ಕೊಂದರಂತೆ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸುತ್ತಿದ್ದು ರೈತರು ಆತಂಕಕ್ಕೆ ಈಡಾಗಿದ್ದಾರೆ. ಮಂಗಳವಾರ ತಡರಾತ್ರಿ ಪೊನ್ನಂಪೇಟೆ ಸಮೀಪದ ಬೆಕ್ಕೆಸೊಡ್ಲೂರು