ಹೊಸ 40 ಪ್ರಕರಣಗಳು 1 ಸಾವುಮಡಿಕೇರಿ, ಅ. 26: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತರ ಸಂಖ್ಯೆ 67 ಕ್ಕೇರಿದೆ. ಕಟ್ಟೆಮಾಡುವಿನ 66 ವರ್ಷದ ಪುರುಷ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ತಾ.26
ಮಾರುಕಟ್ಟೆ ಸ್ಥಳಾಂತರ: ಮಧ್ಯವರ್ತಿಗಳಿಂದ ಗೊಂದಲ ಕುಶಾಲನಗರ, ಅ. 26: ಕುಶಾಲನಗರ ಮಾರುಕಟ್ಟೆ ಸ್ಥಳಾಂತರದ ಬಗ್ಗೆ ಕೆಲವು ಮಧ್ಯವರ್ತಿಗಳು ಅನವಶ್ಯಕವಾಗಿ ಗೊಂದಲ ಮೂಡಿಸುತ್ತಿದ್ದು ವಾರದ ಸಂತೆ ವರ್ತಕರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಕುಶಾಲನಗರ
ಮಂಕ್ಯ ಗ್ರಾಮದಲ್ಲಿ ಗೋವು ಕಳವಿಗೆ ಯತ್ನಸೋಮವಾರಪೇಟೆ, ಅ.26: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕ್ಯ ಗ್ರಾಮದಲ್ಲಿ ಗೋವುಗಳ ಕಳವಿಗೆ ಯತ್ನಿಸಿರುವ ಘಟನೆ ನಡೆದಿದೆ. ಸೂರ್ಲಬ್ಬಿ ನಾಡಿನ ಕುಂಬಾರಗಡಿಗೆ ಗ್ರಾಮದ ಕನ್ನಿಕಂಡ ಎಂ. ಬಿದ್ದಪ್ಪ
ಪಾಲಿ ಕ್ಲಿನಿಕ್ಗೆ ರಜೆಮಡಿಕೇರಿ, ಅ. 26: ಮಡಿಕೇರಿಯ ಇಸಿಹೆಚ್‍ಎಸ್ ಪಾಲಿಕ್ಲಿನಿಕ್ ತಾ. 30ರಂದು ಈದ್ ಮಿಲಾದ್ ಮತ್ತು 31ರಂದು ಮಾಸಿಕ ಲೆಕ್ಕತಪಾಸಣೆಯ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕೋವಿಡ್ ಸೋಂಕಿತÀ 50 ಗರ್ಭಿಣಿಯರಿಗೆ ಹೆರಿಗೆ ಮಡಿಕೇರಿ, ಅ. 24: ಮಾರ್ಚ್‍ನಿಂದ ಅಕ್ಟೋಬರ್ 23ರ ವರೆಗೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ (ಕೋವಿಡ್ 19 ಪಾಸಿಟಿವ್ ಬಂದಿದ್ದ) 50 ಮಂದಿ ಗರ್ಭಿಣಿಯರಿಗೆ ಯಶಸ್ವಿಯಾಗಿ ಸಾಮಾನ್ಯ