ಮರಳು ಸುಲಭವಾಗಿ ಸಿಗುವಂತೆ ಕ್ರಮ ಸಚಿವ ಮುರುಗೇಶ್ ನಿರಾಣಿಬೆಂಗಳೂರು, ಫೆ. ೧೦: ಮರಳು ಗಣಿಗಾರಿಕೆ ನಿಯಮಗಳನ್ನ ಸರಳಗೊಳಿಸಲಾಗಿದ್ದು ಇನ್ನು ಮುಂದೆ ಮರಳು ಸುಲಭವಾಗಿ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಹಾಗೂ ಭೂವಿಜ್ಞಾನ ಸಚಿವ ಮುರುಗೇಶ್
ತಾ. ೧೪ ರಂದು ತೊರೆನೂರಿನಲ್ಲಿ ಮರುಳಸಿದ್ದೇಶ್ವರರ ಸುಕ್ಷೇತ್ರ ಲೋಕಾರ್ಪಣೆಕಣಿವೆ, ಫೆ. ೧೦: ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮದಲ್ಲಿರುವ ವಿರಕ್ತ ಮಠದ ಆವರಣದಲ್ಲಿ ರೂಪಾಯಿ ಒಂದೂವರೆ ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ ಮಠದ ಲೋಕಾರ್ಪಣೆ ತಾ. ೧೪
ಕಾಡುಕೋಣ ಬೇಟೆಯಾಡಿ ಮಾರಾಟಕ್ಕೆ ಯತ್ನ : ಬಂಧನಮಡಿಕೇರಿ, ಫೆ. ೧೦ : ಅರಣ್ಯದಲ್ಲಿ ಅಕ್ರಮವಾಗಿ ಕಾಡು ಕೋಣ ಬೇಟೆಯಾಡಿ ಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದವರು
ತಂದೆಯಿAದಲೇ ಮಗನ ಹತ್ಯೆ : ಬಂಧನಸೋಮವಾರಪೇಟೆ, ಫೆ. ೧೦: ಶನಿವಾರಸಂತೆಯ ನಿವಾಸಿ ಮಹೇಂದ್ರ ಕುಮಾರ್ ಅವರ ಮಗ ಏಕಾಂತಚಾರಿಯ ಸಾವಿನ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಕಳೆದ ತಾ. ೧ರಂದು ಶನಿವಾರಸಂತೆಯ ನಿವಾಸಿ ಮಹೇಂದ್ರ
ಮೂರ್ನಾಡಿನಲ್ಲಿ ಅಗ್ನಿ ಅವಘಡಮೂರ್ನಾಡು, ಫೆ.೧೦: ಮೂರ್ನಾಡಿನ ನಾಪೋಕ್ಲು ರಸ್ತೆಯಲ್ಲಿರುವ ಚೌರೀರ ಮಂದಣ್ಣ ಅವರಿಗೆ ಸೇರಿದ ಲೈನ್‌ಮನೆಯಲ್ಲಿ ಎರಡು ಮನೆಗಳಿಗೆ ಬೆಂಕಿ ತಗುಲಿ ನಷ್ಟ ಉಂಟಾಗಿದೆ. ಕಾರ್ಮಿಕರು ಕೆಲಸಕ್ಕೆ ತೆರಳಿದ್ದ ಸಂದರ್ಭ