ಪಿಹೆಚ್ಎಸ್ ಕಾಲೋನಿಗೆ ಸಿ.ಕೆ. ಬೋಪಣ್ಣ ಭೇಟಿ: ಸಮಸ್ಯೆಗಳ ಪರಿಶೀಲನೆ*ಗೋಣಿಕೊಪ್ಪಲು, ಅ. 26: ಅರುವತ್ತೊಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ.ಹೆಚ್.ಎಸ್ ಕಾಲೋನಿ ಪರಿಶಿಷ್ಟ ವರ್ಗದ ಜನಾಂಗದವರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ ಎಂಬ ಆರೋಪವನ್ನು ಮನಗಂಡು ಜಿಲ್ಲಾ ಪಂಚಾಯ್ತಿ
ಓಡಿಪಿ ಸಂಸ್ಥೆಯಿಂದ ಉಚಿತ ರಸಗೊಬ್ಬರ ವಿತರಣೆ ವೀರಾಜಪೇಟೆ, ಅ.26: ಓ.ಡಿ.ಪಿ. ಸಂಸ್ಥೆಯು ಮಹಿಳೆಯರ ಸರ್ವತೋಮುಖ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಜಾತಿ- ಬೇಧವಿಲ್ಲದೆ ಶ್ರಮಿಸುತ್ತಿದೆ ಎಂದು ಓಡಿಪಿ ಸಂಸ್ಥೆಯ ಮೈಸೂರು- ಕೊಡಗು ರೈತ ಉತ್ಪನ್ನ ಕೂಟದ
ಹಾನಗಲ್ಲು ಬಿಜೆಪಿ ಶಕ್ತಿ ಕೇಂದ್ರಕ್ಕೆ ಆಯ್ಕೆಸೋಮವಾರಪೇಟೆ, ಅ. 26: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾರತೀಯ ಜನತಾ ಪಾರ್ಟಿಯ ಶಕ್ತಿ ಕೇಂದ್ರದ ಪ್ರಮುಖರನ್ನಾಗಿ ಜಗದೀಶ್, ಸಹ ಪ್ರಮುಖ್ ಆಗಿ ಡಿ.ಜಿ. ಸುಧೀರ್
ಸರಳತೆ ಬೇಕು : ಆದರೆ, ತೀರಾ ಕಳಾಹೀನತೆ ಸಲ್ಲದುಮಡಿಕೇರಿ, ಅ. 26: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವವನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ತೀರ್ಮಾನವಾಗಿದ್ದ ಹಿನ್ನೆಲೆಯಲ್ಲಿ ಕರಗ ಹಾಗೂ ಮಂಟಪ ಸಮಿತಿಗಳಿಗೆ ಹಲವಾರು ನಿರ್ಬಂಧಗಳನ್ನು
ಭಾರತವನ್ನು ಪರಮವೈಭವಕ್ಕೊಯ್ಯಲು ಸಂಘ ಬದ್ಧಮಡಿಕೇರಿ, ಅ. 26: ಭಾರತವನ್ನು ಜಗತ್ತಿನ ಶ್ರೇಷ್ಠತಮ ರಾಷ್ಟ್ರವನ್ನಾಗಿ ರೂಪಿಸುವದರೊಂದಿಗೆ, ಪರಮ ವೈಭವ ಸ್ಥಿತಿಗೆ ಕೊಂಡೊಯ್ಯಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಬದ್ಧವಿರುವದಾಗಿ, ಸಂಘದ ಜಿಲ್ಲಾ ಪ್ರಚಾರಕ್