ಜಗದ್ವಂದ್ಯ ಭಾರತದ ಪರಿಕಲ್ಪನೆ ಸಾಕಾರಗೊಂಡಿದೆಮಡಿಕೇರಿ, ಅ. 24: ಆಧ್ಯಾತ್ಮಿಕತೆಯ ತಳಹದಿಯಲ್ಲಿ ಇಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಗತ್ತಿನ ಬಹುತೇಕ ರಾಷ್ಟ್ರಗಳ ಮಾರ್ಗದರ್ಶಕರಾಗಿದ್ದು, ಸ್ವತಃ ಅಮೇರಿಕಾ ರಾಷ್ಟ್ರಾಧ್ಯಕ್ಷ ಟ್ರಂಪ್‍ರಂತ ಜಾಗತಿಕ
ಗಾಂಜಾ ಮಾರಾಟ : ಓರ್ವನ ಬಂಧನಮಡಿಕೇರಿ, ಅ. 24: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಜಿಲ್ಲಾ ಅಪರಾಧ ಪತ್ತೆದಳ ಬಂಧಿಸಿದೆ. ನಿನ್ನೆ ದಿನ ಚೆಟ್ಟಳ್ಳಿ ಕಂಡಕರೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ
ಕೋವಿಡ್ ಸೋಂಕಿತÀ 50 ಗರ್ಭಿಣಿಯರಿಗೆ ಹೆರಿಗೆ ಮಡಿಕೇರಿ, ಅ. 24: ಮಾರ್ಚ್‍ನಿಂದ ಅಕ್ಟೋಬರ್ 23ರ ವರೆಗೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ (ಕೋವಿಡ್ 19 ಪಾಸಿಟಿವ್ ಬಂದಿದ್ದ) 50 ಮಂದಿ ಗರ್ಭಿಣಿಯರಿಗೆ ಯಶಸ್ವಿಯಾಗಿ ಸಾಮಾನ್ಯ
ಸಹಕಾರ ಕ್ಷೇತ್ರ ಬಲಿಷ್ಠಗೊಳಿಸಲು ಇನ್ನಷ್ಟು ಪ್ರಯತ್ನಮಡಿಕೇರಿ, ಅ. 23: ಇಡೀ ರಾಜ್ಯದಲ್ಲಿ ಉತ್ತಮವಾಗಿ ನಿರ್ವಹಣೆಗೊಳ್ಳುತ್ತಿರುವ ಕೊಡಗಿನ ಸಹಕಾರ ಸಂಸ್ಥೆಗಳನ್ನು ಮತ್ತಷ್ಟು ಬಲಿಷ್ಠಗೊಳಿಸುವುದರೊಂದಿಗೆ, ಕೊಡಗಿನಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಅಪಾರ ಕೊಡುಗೆ ನೀಡುವ ದವಸ
ಮರಗೋಡು ಗ್ಯಾರೇಜ್ನ ಕಸ... ಕತ್ತಲೆಕಾಡುವಿಗೆ...!ಮಡಿಕೇರಿ, ಅ. 24 : ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಸುರಿದು ಹೋಗಿದ್ದ ವ್ಯಕ್ತಿಗಳಿಂದಲೇ ತ್ಯಾಜ್ಯವನ್ನು ತೆಗೆಸಿ ಸ್ವಚ್ಛ ಮಾಡಿಸಿದ ಘಟನೆ ಕತ್ತಲೆಕಾಡು ಗ್ರಾಮದಲ್ಲಿ ನಡೆದಿದೆ. ಕಡಗದಾಳು ಗ್ರಾಮ ಪಂಚಾಯಿತಿ