ತಾಯಿಯನ್ನು ಕೊಂದ ಮಗವೀರಾಜಪೇಟೆ, ಫೆ.೧೧: ಕೊಳತೋಡು ಬೈಗೋಡು ಗ್ರಾಮದಲ್ಲಿ ಕಳೆದ ೬೯ ದಿನಗಳ ಹಿಂದೆ ಎಂ. ಕಾಮವ್ವ (೮೫) ಎಂಬ ವೃದ್ಧೆಯ ಮೃತದೇಹ ಮನೆಯ ಬಳಿಯ ಬಾವಿಯಲ್ಲಿ ಪತ್ತೆಯಾದ ಪ್ರಕರಣ
ಕೊಡವರ ಕುಲದೇವಿ ಕಾವೇರಿ ಸ್ಪಷ್ಟನೆಮಡಿಕೇರಿ, ಫೆ. ೧೧: ತಾಯಿ ಕಾವೇರಿ ಕೊಡಗಿನ ಆರಾಧ್ಯ ದೇವತೆಯಾದರೂ, ಕುಲಮಾತೆ ಅಲ್ಲ. ಆದರೆ ಕೊಡವರು ಅನಾದಿ ಕಾಲದಿಂದಲೂ ಕಾವೇರಿ ಮಾತೆಯನ್ನು ತಮ್ಮ ಕುಲದೇವಿಯೆಂದು ಪೂಜಿಸುತ್ತಾ ಬರುತ್ತಿದ್ದಾರೆ
ಇಂದಿನಿAದ ಸೌಹಾರ್ದ ಕ್ರೀಡಾಕೂಟವೀರಾಜಪೇಟೆ, ಫೆ. ೧೧: ಕಲ್ಲುಬಾಣೆ ಯೂತ್ ಅಸೋಸಿ ಯೇಷನ್ ವತಿಯಿಂದ ೭ನೇ ವರ್ಷದ ಕೆಪಿಎಲ್ ಸೌಹಾರ್ದ ಕ್ರೀಡಾಕೂಟ ತಾ. ೧೨, ೧೩ ಮತ್ತು ೧೪ ರಂದು ಕಲ್ಲುಬಾಣೆಯ
ಕೊರೊನಾ ಮಹಾಮಾರಿಯ ರೀಕ್ಷಿತ ಗುರಿ ಸಾಧನೆ ಆಗಿಲ್ಲ.ಮಡಿಕೇರಿ, ಫೆ. ೧೦: ಕೊರೊನಾ ಮಹಾಮಾರಿಯ ವಿರುದ್ಧ ಕಂಡು ಹಿಡಿಯಲಾಗಿರುವ ಲಸಿಕೆಯನ್ನು ನೀಡುವ ಸಂಬAಧ ಕೊಡಗಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡನೇ ಹಂತದ ಅಭಿಯಾನದಲ್ಲಿ ನಿರೀಕ್ಷಿತ ಗುರಿ ಸಾಧನೆ ಆಗಿಲ್ಲ.ಮೊದಲ
ಮರಳು ಸುಲಭವಾಗಿ ಸಿಗುವಂತೆ ಕ್ರಮ ಸಚಿವ ಮುರುಗೇಶ್ ನಿರಾಣಿಬೆಂಗಳೂರು, ಫೆ. ೧೦: ಮರಳು ಗಣಿಗಾರಿಕೆ ನಿಯಮಗಳನ್ನ ಸರಳಗೊಳಿಸಲಾಗಿದ್ದು ಇನ್ನು ಮುಂದೆ ಮರಳು ಸುಲಭವಾಗಿ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಹಾಗೂ ಭೂವಿಜ್ಞಾನ ಸಚಿವ ಮುರುಗೇಶ್