ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಮೈಕ್ರೋ ಎಟಿಎಂ ವ್ಯವಸ್ಥೆಗೆ ಚಾಲನೆಮಡಿಕೇರಿ, ಫೆ. ೧೨: ಸಹಕಾರ ಸಂಘಗಳ ಗ್ರಾಹಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ೨೧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮೈಕ್ರೋ ಎಟಿಎಂ ಅಳವಡಿಸಲಾಗುತ್ತಿದ್ದು, ಚೆಟ್ಟಳ್ಳಿ
ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಯರವ ಯುವ ಒಕ್ಕೂಟದಿಂದ ಕಾಲ್ನಡಿಗೆ ಜಾಥಾ*ಗೋಣಿಕೊಪ್ಪಲು, ಫೆ. ೧೨: ಯರವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತಾ. ೧೫ ರಂದು ವೀರಾಜಪೇಟೆ ತಾಲೂಕಿನ ಜಿಲ್ಲಾ ಯರವ ಯುವ ಒಕ್ಕೂಟ ಪೊನ್ನಂಪೇಟೆಯಲ್ಲಿ ಕಾಲ್ನಡಿಗೆ
ಕುಶಾಲನಗರದಲ್ಲಿ ಉದ್ಯೋಗ ಮೇಳಕುಶಾಲನಗರ, ಫೆ. ೧೨: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದೊಂದಿಗೆ ಭಾರತ ಸರಕಾರ ರಾಷ್ಟಿçÃಯ ಉದ್ಯೋಗ ವೃತ್ತ ಸೇವಾ ಯೋಜನೆಯಡಿಯಲ್ಲಿ
ಗಾಯಾಳುವಿಗೆ ಸ್ಪಂದನಸಿದ್ದಾಪುರ, ಫೆ. ೧೨: ಆಕಸ್ಮಿಕವಾಗಿ ಬೆಂಕಿ ತಗಲಿ ಕೈ ಸುಟ್ಟ ಗಾಯದಿಂದ ಬಳಲುತ್ತಿದ್ದ ಕಾರ್ಮಿಕನಿಗೆ ಸಿದ್ದಾಪುರದ ಆಟೋ ಮಾಲೀಕರ ಹಾಗೂ ಚಾಲಕರ ಸಂಘದವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ
ಸಿ.ಪಿ.ಎಲ್. ಕಪ್: ಫಾಹಿಜ್ ತಂಡಕ್ಕೆ ಪ್ರಶಸ್ತಿನಾಪೋಕ್ಲು, ಫೆ. ೧೨: ಸಮೀಪದ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಸಿ.ಪಿ.ಎಲ್. ಕ್ರಿಕೆಟ್ ಪಂದ್ಯಾವಳಿಯಲ್ಲಿ ಚೆರಿಯ ಪರಂಬುವಿನ ಸಿರಾಜ್ ಮತ್ತು ಅಫೀಲ್ ಮಾಲೀಕತ್ವದ ಫಾಹಿಜ್ ತಂಡವು