ಜಿಲ್ಲೆಯ ವಿವಿಧೆಡೆ ಧಾರ್ಮಿಕ ಕಾರ್ಯನಾಪೋಕ್ಲು, ಮಾ. ೧೩: ಬೆಟ್ಟಗೇರಿ ಗ್ರಾಮದ ಕುಂಬಾರಕೊಪ್ಪಲು ಶ್ರೀ ರಾಮ ಮತ್ತು ಶ್ರೀದೇವಿ ದೇವಳದ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸ್ವಾಗತ ಗೋಪುರದ ಉದ್ಘಾಟನೆಯನ್ನು ಬೆಂಗಳೂರಿನ ಉದ್ಯಮಿ ಬೀನಾ
ಜಿಲ್ಲೆಯಲ್ಲೀಗ ಕ್ರೀಡಾ ಸಂಭ್ರಮ ಆಟೋಟಗಳ ಕಲರವಬೇಂಗ್‌ನಾಡ್ ಫೀನಿಕ್ಸ್ ಹಾಕಿ ಕಪ್ : ಇಂದು ಫೈನಲ್ ಮಡಿಕೇರಿ, ಮಾ.೧೩ : ಚೇರಂಬಾಣೆಯ ಬೇಂಗ್ ನಾಡ್ ಫೀನಿಕ್ಸ್ ಕ್ಲಬ್ ವತಿಯಿಂದ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಬೇಂಗ್‌ನಾಡ್ ಫೀನಿಕ್ಸ್
ಜಿಲ್ಲೆಯ ವಿವಿಧೆಡೆ ಧಾರ್ಮಿಕ ಕಾರ್ಯಸೋಮವಾರಪೇಟೆ, ಮಾ. ೧೩: ತಾಲೂಕಿನ ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ಜಾತ್ರಾ ಮಹೋತ್ಸವ ಸಮಾರೋಪ ದೇವಾಲಯ ಆವರಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.
ಗೌಡಳ್ಳಿಯಲ್ಲಿ ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ವಿತರಣೆ ಸೋಮವಾರಪೇಟೆ, ಮಾ. ೧೩: ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೆ ಕೋವಿಡ್-೧೯ ಸೋಂಕಿಗೆ ಸಂಬAಧಿಸಿದ ಲಸಿಕೆಯನ್ನು ನೀಡಲಾಯಿತು. ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರದಂದು ಲಸಿಕೆ
ಶಿವರಾತ್ರಿಯಂದು ಹಾನಗಲ್ಲು ಬಾಣೆಯಲ್ಲಿ ಪುಂಡರ ದಾಂಧಲೆ ಸೋಮವಾರಪೇಟೆ, ಮಾ. ೧೩: ಶಿವರಾತ್ರಿಯಂದು ಎಲ್ಲರೂ ದೇವರ ಧ್ಯಾನದಲ್ಲಿ ಮಗ್ನರಾಗಿದ್ದರೆ, ಹಾನಗಲ್ಲುಬಾಣೆಯಲ್ಲಿ ಕೆಲ ಪುಂಡರು ಮನೆಗಳ ಮೇಲೆ ಧಾಳಿ ನಡೆಸಿ ದಾಂಧಲೆ ಮಾಡಿದ್ದಾರೆ. ವಾಸದ ಮನೆಗಳ ಮೇಲೆ ಕಲ್ಲು