ಮಾರಾಟ ಮಳಿಗೆ ತೆರವಿಗೆ ಆಗ್ರಹಮಡಿಕೇರಿ, ಫೆ. ೧೮: ನಗರದಲ್ಲಿರುವ ಗಾಂಧಿ ಮಂಟಪದ ಗೌರವಕ್ಕೆ ದಕ್ಕೆಯಾಗಿರುವ ಮಾರಾಟ ಮಳಿಗೆ, ಕಾರ್ಮಿಕರ ಟೆಂಟ್‌ಗಳು ಮತ್ತು ಮಣ್ಣಿನ ರಾಶಿಯನ್ನು ತಕ್ಷಣ ತೆರವುಗೊಳಿಸಬೇಕೆಂದು ಕೊಡಗು ಜಿಲ್ಲಾ ಸರ್ವೋದಯ
ರಾಜ್ಯದಲ್ಲಿ ೧೦ ಪರ್ಸೆಂಟ್ ಕಮಿಷನ್ನ ಸರ್ಕಾರ: ಕಾಂಗ್ರೆಸ್ ಆರೋಪಸೋಮವಾರಪೇಟೆ, ಫೆ. ೧೮: ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರÀ ೫ ಪರ್ಸೆಂಟ್ ಕಮಿಷನ್ ಸರಕಾರ ಎಂದು ಬಿಜೆಪಿ ಆರೋಪ ಮಾಡುತ್ತಿತ್ತು, ಆದರೆ ಇದೀಗ ಬಿಜೆಪಿ ೧೦
ಜ. ತಿಮ್ಮಯ್ಯ ಮ್ಯೂಸಿಯಂ : ೧೦ ದಿನದಲ್ಲಿ ೮ ಸಾವಿರ ಮಂದಿ ವೀಕ್ಷಣೆಸೂಕ್ತ ನಿರ್ವಹಣೆ ಅಗತ್ಯ : ಚಾರುಲತ ತಿಮ್ಮಯ್ಯ ಸ್ಮಾರಕ ಭವನ ನಿರ್ಮಾಣ ಹಲವು ಕೋಟಿಗಳ ವೆಚ್ಚದಲ್ಲಿ ಕಾರ್ಯಗತವಾಗಿದೆ. ಇದೀಗ ಇದರ ಸೂಕ್ತ ನಿರ್ವಹಣೆಯೂ ಅಗತ್ಯವಾಗಿದ್ದು, ಕೆಲವು ತಿಂಗಳ ಕಾಲ
ವಿದ್ಯಾರ್ಥಿಗೆ ಶಾಲಾ ಪ್ರವೇಶ ನಿರಾಕರಣೆಕುಶಾಲನಗರ, ಫೆ. ೧೮: ಶಾಲೆಯೊಂದರಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪ್ರಶ್ನೆ ಮಾಡಿದ ಪೋಷಕರ ಮೇಲಿನ ದ್ವೇಷಕ್ಕೆ ವಿದ್ಯಾರ್ಥಿಯೊಬ್ಬನಿಗೆ ಶಾಲಾ ಪ್ರವೇಶ ಕಲ್ಪಿಸಲು ನಿರಾಕರಿಸಿರುವುದನ್ನು ದಲಿತ ಪರ ಸಂಘಟನೆಗಳ ಹೋರಾಟ
ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಜಿಲ್ಲಾಧಿಕಾರಿ ಭೇಟಿವೀರಾಜಪೇಟೆ, ಫೆ. ೧೮: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಇಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿ ಪ.ಪಂ.ಯ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಿದರು. ಪ.ಪಂ.ಯ ನೀರು ಪೊರೈಕೆ,