ದಲಿತ ಅಧಿಕಾರಿಗಳಿಗೆ ಕಿರುಕುಳ : ಆರೋಪಮಡಿಕೇರಿ, ಫೆ. ೧೭: ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ದಲಿತ ಅಧಿಕಾರಿಗಳಿಗೆ ಕೆಲವು ಜನಪ್ರತಿನಿಧಿ ಗಳಿಂದ ಮಾನಸಿಕ ಕಿರುಕುಳವಾಗುತ್ತಿದ್ದು, ನಿಯಮಬಾಹಿರವಾಗಿ ವರ್ಗಾವಣೆ ಗೊಳಿಸಲಾಗುತ್ತಿದೆ ಎಂದು ಕರ್ನಾಟಕ ದಲಿತ
ಜೆಡಿಎಸ್ ಕೇವಲ ಒಕ್ಕಲಿಗರ ಪಕ್ಷವಲ್ಲ; ಎಲ್ಲಾ ಸಮುದಾಯದ ಪಕ್ಷಸೋಮವಾರಪೇಟೆ, ಫೆ. ೧೮: ಜಾತ್ಯತೀತ ಜನತಾದಳ ಕೇವಲ ಒಕ್ಕಲಿಗರ ಪಕ್ಷವೆಂದು ಕೆಲವರು ಅಪಪ್ರಚಾರ ಮಾಡುತ್ತಿದ್ದು, ತತ್ವ ಮತ್ತು ಸಿದ್ಧಾಂತದೊAದಿಗೆ ಸಮಾಜದ ಎಲ್ಲಾ ಸಮುದಾಯಕ್ಕೆ ಸ್ಥಾನಮಾನ ಕೊಟ್ಟ ಏಕೈಕ
ತಾ. ೨೧ ರಂದು ಅಂತರರಾಷ್ಟಿçÃಯ ಮಾತೃ ಭಾಷಾ ದಿನಸಿಎನ್‌ಸಿಯಿಂದ ಆಚರಣೆ ಮಡಿಕೇರಿ, ಫೆ. ೧೮: ತಾ. ೨೧ ರಂದು ಪ್ರತಿ ವರ್ಷ ಯು.ಎನ್. ವತಿಯಿಂದ ಅಂತರರಾಷ್ಟಿçÃಯ ಮಾತೃ ಭಾಷಾ ದಿನ ಆಚರಿಸಲಾಗುತ್ತದೆ. ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ
ಸರ್ಕಾರದ ಯೋಜನೆಗಳಿಂದ ಜನತೆ ವಂಚಿತರಾಗದAತೆ ಕಾರ್ಯನಿರ್ವಹಿಸಿಮಡಿಕೇರಿ, ಫೆ. ೧೭ : ಯಾವುದೇ ಕಾರಣಕ್ಕೂ ಸರ್ಕಾರ ಜನರ ಒಳಿತಿಗಾಗಿ ಜಾರಿಗೆ ತಂದಿರುವ ಯೋಜನೆಗಳಿಂದ ಜನತೆ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು
ಪ್ರೆಸ್ಕ್ಲಬ್ಡೇ... ವೈಯಕ್ತಿಕ ತೇಜೋವಧೆ ಸಲ್ಲದುಮಡಿಕೇರಿ, ಫೆ. ೧೭: ಭಾರತಕ್ಕೆ ಸ್ವಾತಂತ್ಯ ತಂದುಕೊಟ್ಟ.., ಬಾಪೂಜಿ ಎಂದೇ ಕರೆಯಲ್ಪಡುವ ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳನ್ನು ಸರಕಾರಿ ಕಚೇರಿಗಳಲ್ಲಿ, ಶಾಲೆಗಳಲ್ಲಿ ಸಂಘ-ಸAಸ್ಥೆಗಳ ಕಚೇರಿಗಳಲ್ಲಿ ತೂಗಿ