ವಿದ್ಯುತ್ ವ್ಯತ್ಯಯಮಡಿಕೇರಿ, ಮೇ 17: ವಿದ್ಯುತ್ ವಿತರಣಾ ಕೇಂದ್ರ ಮತ್ತು ಮಾರ್ಗದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿರುವುದರಿಂದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅವರ ತೆರಿಗೆ ಏರಿಕೆಗೆ ಅಸಮಾಧಾನಕುಶಾಲನಗರ, ಮೇ 17: ಮನೆ ಕಂದಾಯ ಹಾಗೂ ವಾಣಿಜ್ಯ ತೆರಿಗೆ ಏರಿಕೆ ಮಾಡಿರುವ ಬಗ್ಗೆ ಸ್ಥಳೀಯ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಈ ಸಾಲಿನ ಏಪ್ರಿಲ್ ತಿಂಗಳಿಂದ ಪಟ್ಟಣದ ಮನೆಬೆಸೂರಿನಲ್ಲಿ ಹಗಲಲ್ಲೇ ಗಜಪಯಣ: ಗ್ರಾಮಸ್ಥರು ಹೈರಾಣ*ಕೊಡ್ಲಿಪೇಟೆ, ಮೇ 17: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹಲವಷ್ಟು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಹೇಮಾವತಿ ಹಿನ್ನೀರು ಪ್ರದೇಶಕ್ಕೆ ಒತ್ತಿಕೊಂಡಂತಿರುವ ಕೊಡ್ಲಿಪೇಟೆಯಲ್ಲಿ ವನ್ಯಪ್ರಾಣಿಗಳ ಅಪಾಯದಂಚಿನಲ್ಲಿ ಚೆಟ್ಟಳ್ಳಿ ಮಡಿಕೇರಿ ರಸ್ತೆಚೆಟ್ಟಳ್ಳಿ, ಮೇ 17: ಚೆಟ್ಟಳ್ಳಿ ಮಡಿಕೇರಿ ರಸ್ತೆಯಲ್ಲಿ ಕಳೆದ ನಾಲ್ಕೈದು ತಿಂಗಳ ಹಿಂದೆ ಪ್ರತಿಷ್ಠಿತ ಖಾಸಗಿ ಮೊಬೈಲ್‍ನೆಟ್‍ವರ್ಕ್ ಕಂಪನಿಯೊಂದು ರಸ್ತೆಬದಿಯಲ್ಲಿ ಯಂತ್ರದ ಮೂಲಕ ನೆಲವನ್ನು ಕೊರೆದು ಕೇಬಲನ್ನು ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ಮರುಜೀವ ಸೋಮವಾರಪೇಟೆ, ಮೇ 17: ಕೊರೊನಾ ವೈರಸ್-ಲಾಕ್‍ಡೌನ್‍ನಿಂದಾಗಿ ಸ್ಥಗಿತಗೊಂಡಿದ್ದ ಹಲವಷ್ಟು ಕಾಮಗಾರಿಗಳಿಗೆ ಇದೀಗ ಮರುಜೀವ ದೊರೆಯುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಮೂಲಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಪ್ರಗತಿಯಲ್ಲಿದ್ದ ಹಲವಷ್ಟು
ವಿದ್ಯುತ್ ವ್ಯತ್ಯಯಮಡಿಕೇರಿ, ಮೇ 17: ವಿದ್ಯುತ್ ವಿತರಣಾ ಕೇಂದ್ರ ಮತ್ತು ಮಾರ್ಗದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿರುವುದರಿಂದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅವರ
ತೆರಿಗೆ ಏರಿಕೆಗೆ ಅಸಮಾಧಾನಕುಶಾಲನಗರ, ಮೇ 17: ಮನೆ ಕಂದಾಯ ಹಾಗೂ ವಾಣಿಜ್ಯ ತೆರಿಗೆ ಏರಿಕೆ ಮಾಡಿರುವ ಬಗ್ಗೆ ಸ್ಥಳೀಯ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಈ ಸಾಲಿನ ಏಪ್ರಿಲ್ ತಿಂಗಳಿಂದ ಪಟ್ಟಣದ ಮನೆ
ಬೆಸೂರಿನಲ್ಲಿ ಹಗಲಲ್ಲೇ ಗಜಪಯಣ: ಗ್ರಾಮಸ್ಥರು ಹೈರಾಣ*ಕೊಡ್ಲಿಪೇಟೆ, ಮೇ 17: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹಲವಷ್ಟು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಹೇಮಾವತಿ ಹಿನ್ನೀರು ಪ್ರದೇಶಕ್ಕೆ ಒತ್ತಿಕೊಂಡಂತಿರುವ ಕೊಡ್ಲಿಪೇಟೆಯಲ್ಲಿ ವನ್ಯಪ್ರಾಣಿಗಳ
ಅಪಾಯದಂಚಿನಲ್ಲಿ ಚೆಟ್ಟಳ್ಳಿ ಮಡಿಕೇರಿ ರಸ್ತೆಚೆಟ್ಟಳ್ಳಿ, ಮೇ 17: ಚೆಟ್ಟಳ್ಳಿ ಮಡಿಕೇರಿ ರಸ್ತೆಯಲ್ಲಿ ಕಳೆದ ನಾಲ್ಕೈದು ತಿಂಗಳ ಹಿಂದೆ ಪ್ರತಿಷ್ಠಿತ ಖಾಸಗಿ ಮೊಬೈಲ್‍ನೆಟ್‍ವರ್ಕ್ ಕಂಪನಿಯೊಂದು ರಸ್ತೆಬದಿಯಲ್ಲಿ ಯಂತ್ರದ ಮೂಲಕ ನೆಲವನ್ನು ಕೊರೆದು ಕೇಬಲನ್ನು
ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ಮರುಜೀವ ಸೋಮವಾರಪೇಟೆ, ಮೇ 17: ಕೊರೊನಾ ವೈರಸ್-ಲಾಕ್‍ಡೌನ್‍ನಿಂದಾಗಿ ಸ್ಥಗಿತಗೊಂಡಿದ್ದ ಹಲವಷ್ಟು ಕಾಮಗಾರಿಗಳಿಗೆ ಇದೀಗ ಮರುಜೀವ ದೊರೆಯುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಮೂಲಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಪ್ರಗತಿಯಲ್ಲಿದ್ದ ಹಲವಷ್ಟು