ಕೌಟುಂಬಿಕ ಹಾಕಿಗೆ ಬಜೆಟ್ನಲ್ಲಿ ಅನುದಾನ ಕ್ರೀಡಾ ವಿವಿ ಸ್ಥಾಪನೆಗೆ ಮನವಿಮಡಿಕೇರಿ, ಫೆ. ೧೯: ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಲಿಮ್ಕಾ ಬುಕ್ ಆಫ್ ದಾಖಲೆಯಾಗಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ ಯಶಸ್ವಿ ಆಯೋಜನೆಗಾಗಿ
ಆನೆ ದಂತ ಜಿAಕೆ ಕೊಂಬು ಮಾರಾಟ ಯತ್ನ : ಓರ್ವನ ಬಂಧನಸೋಮವಾರಪೇಟೆ, ಫೆ.೧೯: ಆನೆದಂತ ಮತ್ತು ಜಿಂಕೆಯ ಕೊಂಬನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಇಲ್ಲಿನ ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು, ಮಾಲಿನೊಂದಿಗೆ ಓರ್ವ
ಗಡಿಭಾಗದಲ್ಲಿ ಬಿರುಸುಗೊಂಡ ಕೋವಿಡ್ ತಪಾಸಣೆಕರಿಕೆ, ಫೆ. ೧೯: ಕೆಲದಿನಗಳಿಂದ ಕೇರಳದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾದಿಂದಾಗಿ ಗಡಿ ಭಾಗವಾದ ಕೊಡಗಿನಲ್ಲಿ ಮತ್ತೆ ಆತಂಕ ಶುರುವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ನಿರ್ದೇಶನದಂತೆ ಕೊಡಗು
ಕೊಡಗಿನ ಗಡಿಯಾಚೆಪೊಲೀಸರ ಮೇಲೆ ಗುಂಡಿನ ಸುರಿಮಳೆಗರೆದು ಉಗ್ರ ಪರಾರಿ ಶ್ರೀನಗರ, ಫೆ. ೧೯: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಹಾಡಹಗಲೇ ಹತ್ತಾರು ಸಾರ್ವಜನಿಕರನ ನಡುವೆಯೇ ರಾಜಾರೋಷವಾಗಿ
ಕುಶಾಲನಗರ ವ್ಯಾಪ್ತಿಯ ಕೆರೆ ಅಭಿವೃದ್ಧಿಗೆ ಕ್ರಮಎಂ.ಎA. ಚರಣ್ ಭರವಸೆ ಕುಶಾಲನಗರ, ಫೆ ೧೯: ಕುಶಾಲನಗರ ಪಟ್ಟಣ ವ್ಯಾಪ್ತಿಯ ಕೆರೆ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರ ಚಿಂತನೆ ಹರಿಸಿದೆ ಎಂದು ಪ್ರಾಧಿಕಾರದ