ರಂಗ ಮಂಟಪಕ್ಕೆ ಭೂಮಿ ಪೂಜೆಗೋಣಿಕೊಪ್ಪಲು, ಜ. 5: ಗ್ರಾಮೀಣ ಭಾಗದ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ಹೊರಸೂಸಲು ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಅನುದಾನ ಮಂಜೂರು ಮಾಡಿದ್ದು, ರೂ. 5 ಲಕ್ಷ ವೆಚ್ಚದಲ್ಲಿ
‘ಕ್ರೀಡೆಯಿಂದ ಮಾನಸಿಕ ದೈಹಿಕ ಸದೃಢತೆ’ಗೋಣಿಕೊಪ್ಪಲು, ಜ. 5: ಕ್ರೀಡೆಯಿಂದ ಮಾತ್ರ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿ ರಲು ಸಾಧ್ಯ ಎಂದು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲಚಂಡ ಪ್ರಮೋದ್ ಗಣಪತಿ ಹೇಳಿದರು. ಇಲ್ಲಿನ
ದಡಾರ ರುಬೆಲ್ಲಾ ಲಸಿಕಾ ಅಭಿಯಾನ: ಹೆಚ್ಚಿನ ಜಾಗೃತಿಗೆ ಸಲಹೆಮಡಿಕೇರಿ, ಜ. 5: ಒಂಬತ್ತು ತಿಂಗಳ ವಯಸ್ಸಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ದಡಾರ- ರುಬೆಲ್ಲಾ ಲಸಿಕೆ ಹಾಕುವ ಅಭಿಯಾನ ಫೆಬ್ರವರಿ 7 ರಿಂದ ಮೂರು ವಾರಗಳ
‘ಗಿಡ ನೆಡುವ ಮೂಲಕ ಮಕ್ಕಳ ಹುಟ್ಟು ಹಬ್ಬ ಆಚರಿಸಿ’ನಾಪೋಕ್ಲು, ಜ. 5: ನಾಪೋಕ್ಲು ಕೊಡವ ಸಮಾಜದಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ನಡೆಯಿತು. ಗಿಡಗಳನ್ನು ನೆಟ್ಟು ಮಕ್ಕಳ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಅವರಲ್ಲಿ ಪರಿಸರ
ಆಸ್ತಿ ಕಬಳಿಕೆಗೆ ಮುಂದಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲುವೀರಾಜಪೇಟೆ, ಜ. 5: ಆಸ್ತಿ ಲಪಟಾಯಿಸುವ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳು ಸಿಬ್ಬಂದಿಗಳನ್ನು ಬಳಸಿಕೊಂಡು ನಕಲಿ ದಾಖಲೆ ಸೃಷ್ಠಿಸಿ ತನ್ನ ಆಸ್ತಿಯನ್ನು ಕಬಳಿಸುವ ಹುನ್ನಾರ ನಡೆಸಲಾಗಿದೆ ಎಂದು ಬಾಳೆಲೆ