ತುಲಾ ಸಂಕ್ರಮಣ : ಧಾರ್ಮಿಕ ಕಾರ್ಯಕ್ಕೆ ಚಾಲನೆಭಾಗಮಂಡಲ, ಅ. 14: ತುಲಾ ಸಂಕ್ರಮಣದ ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ ಆರಂಭವಾಗುತ್ತಿರುವಂತೆ ಪುಣ್ಯ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಭಾಗಮಂಡಲದ ಶ್ರೀ ಭಗಂಡೇಶ್ವರ ಸನ್ನಿಧಿಯಲ್ಲಿಂದು ಅಕ್ಷಯ
ಅವಕಾಶ ದೊರೆತರೂ ಚಿತ್ರಮಂದಿರ ತೆರೆಯಲಾಗದ ಸ್ಥಿತಿಮಡಿಕೇರಿ, ಅ. 14: ಕೊರೊನಾ ಪರಿಸ್ಥಿತಿಯಿಂದಾಗಿ ಹಲವಷ್ಟು ಉದ್ಯಮಗಳಿಗೆ ಸಮಸ್ಯೆ ಎದುರಾ ದಂತೆ ಚಿತ್ರಮಂದಿರಗಳೂ ಸಂಕಷ್ಟದಲ್ಲಿವೆ. ಕೋವಿಡ್-19ರ ಕಾರಣದಿಂದಾಗಿ ಸರಕಾರದ ಕಟ್ಟುನಿಟ್ಟಿನ ಆದೇಶದಂತೆ ಕಳೆದ ಮಾರ್ಚ್ 14
ಕಾಫಿ ತೋಟದಿಂದ ಬೀಟೆಮರ ಕಳವಿಗೆ ಯತ್ನಕುಶಾಲನಗರ, ಅ. 14: ಕಾಫಿ ತೋಟದಿಂದ ಕಳವು ಮಾಡಿ ಬೀಟೆ ಮರ ಸಾಗಿಸುತ್ತಿದ್ದ ಕಳ್ಳರ ತಂಡವೊಂದನ್ನು ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬೀಟೆ ನಾಟಾಗಳು
ಜಿಲ್ಲೆಯ ವಿವಿಧೆಡೆ ಲಸಿಕಾ ಕಾರ್ಯಕ್ರಮಮಡಿಕೇರಿ, ಅ. 14: ಜಿಲ್ಲೆಯಲ್ಲಿ ತಾ. 2 ರಿಂದ ಪ್ರಾರಂಭವಾದ ಕಾಲುಬಾಯಿ ಜ್ವರ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ನವೆಂಬರ್ 5 ರವರೆಗೆ ನಡೆಯಲಿದೆ. ತಾ. 15
ಸಶಸ್ತ್ರ ಪೊಲೀಸ್ ಹುದ್ದೆಗೆ ಲಿಖಿತ ಪರೀಕ್ಷೆಮಡಿಕೇರಿ, ಅ. 14: ಪ್ರಸಕ್ತ (2020) ಸಾಲಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ