ಸಂಸ್ಥಾಪಕರ ದಿನಾಚರಣೆಮಡಿಕೇರಿ, ಫೆ. ೨೦: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ತಾ. ೨೨ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಸಂತ ಜೋಸೆಫರ ಶಾಲೆಯಲ್ಲಿ
ಆಲಿಕಲ್ಲು ಮಳೆಗೆ ಕೊಡಗಿನ ಉತ್ತರ ತತ್ತರಮಡಿಕೇರಿ / ಶನಿವಾರಸಂತೆ, ಫೆ. ೧೯: ಅಕಾಲಿಕ ಮಳೆಯಿಂದ ಕಂಗೆಟ್ಟಿದ್ದ ಉತ್ತರ ಕೊಡಗಿನ ರೈತರು, ಇದೀಗ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ತಾ.೧೯ ರಂದು ಶನಿವಾರಸಂತೆ ವ್ಯಾಪ್ತಿಯಲ್ಲಿ ಸುರಿದ
ಬೈಲಕೊಪ್ಪ ಟಿಬೇಟನ್ನರ ಶಿಬಿರದಲ್ಲಿ ಜಾರಿಯಾಗದ ಗೋಹತ್ಯೆ ನಿಷೇಧ ಕಾನೂನು...ಕಣಿವೆ, ಫೆ. ೧೯: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಅಧಿಕೃತವಾಗಿ ಜಾರಿಗೆ ಬಂದಿದ್ದರೂ ಕೂಡ ನೆರೆಯ ಮೈಸೂರು ಜಿಲ್ಲೆಯ ಬೈಲುಕೊಪ್ಪದ ಟಿಬೇಟನ್ನರು ವಾಸವಿರುವ ಕ್ಯಾಂಪ್‌ಗಳಲ್ಲಿನ ಹೊಟೇಲ್‌ಗಳಲ್ಲಿ ಗೋಮಾಂಸ
ಒಂದು ದಿನದ ಮಗುವಿಗೆ ಎರಡು ಬಾರಿ ರಕ್ತ ಬದಲಾವಣೆಮಡಿಕೇರಿ, ಫೆ. ೧೯: ಆರ್.ಹೆಚ್. ನೆಗೆಟೀವ್ ರಕ್ತ ಗುಂಪಿನ ತಾಯಿಯ ಗರ್ಭದಲ್ಲಿ ಆರ್.ಹೆಚ್. ಪಾಸಿಟಿವ್ ಮಗು ಜನಿಸಿದಲ್ಲಿ ಮಗುವಿನ ದೇಹದೊಳಗಿನ ಕೆಂಪು ರಕ್ತಕಣಗಳನ್ನು ತಾಯಿಯ ರಕ್ತದಲ್ಲಿರುವ ಆ್ಯಂಟಿಬಾಡಿಗಳು
ಒತ್ತಡ ಬೈಗುಳ ಬದಿಗಿಟ್ಟು ನಗುಮುಖದಿಂದಿರಿಮಡಿಕೇರಿ, ಫೆ.೧೯; ವರ್ಷವಿಡೀ ಸಾರ್ವಜನಿಕರೊಂದಿಗೆ ಜಂಜಾಟ., ಒತ್ತಡ ಬೈಗುಳಗಳ ನಡುವೆ ನಿರಂತರ ಕೆಲಸ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವ ಸರಕಾರಿ ನೌಕರರು ಎಲ್ಲವನ್ನು ಬದಿಗಿಟ್ಟು ಎರಡು ಮಡಿಕೇರಿ, ಫೆ.೧೯;