ಎಸ್ಡಿಎಂಸಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ಶನಿವಾರಸಂತೆ, ಫೆ. ೨೧: ಸಮೀಪದ ಬ್ಯಾಡಗೊಟ್ಟ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಸದಸ್ಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಲಾಯಿತು.
ಜ್ಯೋತಿ ಬಾಪುಲೆ ಜನ್ಮದಿನಾಚರಣೆ ಸೋಮವಾರಪೇಟೆ,ಫೆ.೨೧: ದಲಿತ ಹಿತರಕ್ಷಣಾ ವೇದಿಕೆಯ ಒಕ್ಕೂಟದ ವತಿಯಿಂದ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಜ್ಯೋತಿ ಬಾಪುಲೆ ಅವರ ಜನ್ಮ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಒಕ್ಕೂಟದ ಸಂಚಾಲಕ ಜಯಪ್ಪ ಹಾನಗಲ್ಲು
ಸಿ.ಎನ್.ಸಿ. ವತಿಯಿಂದ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಮಡಿಕೇರಿ, ಫೆ. 21: ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ಮಡಿಕೇರಿ ಮಿಡಲ್ ಗ್ರೌಂಡ್ ಕೊಡವ ಕೋಲ್ ಮಂದ್‍ನಲ್ಲಿ ಸಮಾಲೋಚನಗೆ ಸಭೆ, ಸತ್ಯಾಗ್ರಹ
ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ ಚೆಟ್ಟಳ್ಳಿ, ಫೆ. 21: ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಕ್ಕ ಹೊಸ್ಕೇರಿಯಿಂದ ಮರಗೋಡಿಗೆ ತೆರಳುವ ಸಂಪರ್ಕ ರಸ್ತೆ ಡಾಂಬರೀ ಕರಣ ಕಿತ್ತುಹೋಗಿ ರಸ್ತೆ ಹಾಳಾಗಿದ್ದು, ಇದನ್ನು ಸರಿಪಡಿಸುವಂತೆ
ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ ಚೆಟ್ಟಳ್ಳಿ, ಫೆ. 21: ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಕ್ಕ ಹೊಸ್ಕೇರಿಯಿಂದ ಮರಗೋಡಿಗೆ ತೆರಳುವ ಸಂಪರ್ಕ ರಸ್ತೆ ಡಾಂಬರೀ ಕರಣ ಕಿತ್ತುಹೋಗಿ ರಸ್ತೆ ಹಾಳಾಗಿದ್ದು, ಇದನ್ನು ಸರಿಪಡಿಸುವಂತೆ