ಇಂದು ವಿದ್ಯುತ್ ವ್ಯತ್ಯಯಸೋಮವಾರಪೇಟೆ,ಮಾ.೫: ಕುಶಾಲನಗರ ಕೇಂದ್ರದ ೨೨೦ ಕೆ.ವಿ. ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ವಿದ್ಯುತ್ ಉಪಕರಣಗಳು ಮತ್ತು ಟವರ್‌ಗಳಿಗೆ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದ್ದು, ಈ ಹಿನ್ನೆಲೆ ತಾ. ೬ರಂದು
ವಿಶೇಷ ಗ್ರಾಮ ಸಭೆಮಡಿಕೇರಿ, ಮಾ. ೫: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿಯ ೨೦೨೦-೨೧ನೇ ಸಾಲಿನ ಕಾಂತೂರು ಮೂರ್ನಾಡು ಮತ್ತು ಐಕೊಳ ಗ್ರಾಮದ ಜಲಜೀವನ್ ಮಿಷನ್ ಯೋಜನೆಯ ವಿಶೇಷ ಗ್ರಾಮ ಸಭೆ ತಾ.
ಸೋಮವಾರಪೇಟೆ ಪಟ್ಟಣದ ಅಭಿವೃದ್ಧಿಗೆ ಸ್ಪಂದಿಸಿಮಡಿಕೇರಿ, ಮಾ. ೫: ಸೋಮವಾರಪೇಟೆ ಪಟ್ಟಣದ ಅಭಿವೃದ್ಧಿಗೆ ಸಂಬAಧಿಸಿದAತೆ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನಳಿನಿ ಗಣೇಶ್ ನೇತೃತ್ವದ ಜನಪ್ರತಿನಿಧಿಗಳ ತಂಡ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರನ್ನು ಭೇಟಿ
ರಾಜ್ಯಮಟ್ಟಕ್ಕೆ ಆಯ್ಕೆಮಡಿಕೇರಿ, ಮಾ. ೫: ಜಿಲ್ಲಾ ಮಟ್ಟದ ಟೆನ್ನಿಕೋಯ್ಟ್ ಮತ್ತು ಖೋ-ಖೋ ಪಂದ್ಯಾಟದಲ್ಲಿ ವಿಜೇತರಾಗಿ ಸಂಪಾಜೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಚರಿತ್ ಬಿ.ಡಿ., ಅಶೋಕ ಬಿ.ವಿ., ಹರಿಪ್ರಸಾದ್
ಪೊನ್ನಂಪೇಟೆ ತಾಲೂಕು : ಆಗಬೇಕಿದೆ ಮೂಲ ಸೌಕರ್ಯಗಳ ವ್ಯವಸ್ಥೆಗೋಣಿಕೊಪ್ಪಲು, ಮಾ. ೩: ಸಾರ್ವಜನಿಕ ಸೇವೆಗಳು ಜನತೆಗೆ ಹತ್ತಿರದಲ್ಲಿಯೇ ಸಿಗಬೇಕು. ಜನರು ಪದೇಪದೇ ತಾಲೂಕಿನ ವಿವಿಧ ಕಚೇರಿಗಳಿಗೆ ಅಲೆಯುವಂತಾಗಬಾರದು. ಒಂದೆಡೆಯೇ ಎಲ್ಲಾ ಸೇವೆಗಳು ಸಿಗಬೇಕು. ಕುಗ್ರಾಮಗಳಿಂದ ವೀರಾಜಪೇಟೆ