ರಸ್ತೆ ಕಾಮಗಾರಿಗೆ ಆಗ್ರಹಕೂಡಿಗೆ, ಜು. 24: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾಲೆ ಊರಿನ ಒಳಕ್ಕೆ ಹೋಗುವ ರಸ್ತೆಯ ಕಾಮಗಾರಿಯನ್ನು ನಡೆಸಲು ಕಳೆದ ಐದು ತಿಂಗಳುಗಳ ಹಿಂದೆ ಭೂಮಿ ಪೂಜೆಯನ್ನು ಗುಣಮುಖರಿಗೆ ಸ್ವಾಗತಸುಂಟಿಕೊಪ್ಪ, ಜು. 24: ಇಲ್ಲಿನ ಎಮ್ಮೆಗುಂಡಿ ರಸ್ತೆ ಬದಿಯ ಶಿವರಾಮ ರೈ ಬಡಾವಣೆಯಲ್ಲಿನ ಒಂದೇ ಮನೆಯ 6 ಜನ ಸದಸ್ಯರಿಗೆ ಕೋವಿಡ್-19 ಪಾಸಿಟಿವ್ ವರದಿಯಾಗಿತ್ತು. ಇದೀಗ 5 ಸಮರ್ಪಕ ನೀರಿನ ವ್ಯವಸ್ಥೆಗೆ ಸೂಚನೆ ಕೂಡಿಗೆ, ಜು. 24: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ದುಸ್ಥಿತಿಯಿಂದ ಕುಡಿಯುವ ನೀರಿನ ಸಮಸ್ಯೆಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ನೋಡಲ್ ಆಶಾ ಕಾರ್ಯಕರ್ತೆಯರಿಗೆ ಸನ್ಮಾನಮಡಿಕೇರಿ, ಜು. 24: ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆಶಾ ಕಾರ್ಯಕರ್ತೆಯರಾದ ಯಶೋಧ ಕುಮಾರಿ, ಮಮತ ಸಿ.ಎಸ್., ಪಾರ್ವತಿ ಕೆ., ಸರೋಜ ಬಿ.ವಿ. ಎರಡೂ ಬದಿ ಪಾರ್ಕಿಂಗ್ : ಸಂಚಾರಕ್ಕೆ ತೊಂದರೆ ಕುಶಾಲನಗರ, ಜು. 24 : ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಗಂಧದಕೋಟಿ ಬಳಿ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ನಿಲುಗಡೆಗೊಂಡು ಪಾದಚಾರಿಗಳು ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ ಎಂದು
ರಸ್ತೆ ಕಾಮಗಾರಿಗೆ ಆಗ್ರಹಕೂಡಿಗೆ, ಜು. 24: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾಲೆ ಊರಿನ ಒಳಕ್ಕೆ ಹೋಗುವ ರಸ್ತೆಯ ಕಾಮಗಾರಿಯನ್ನು ನಡೆಸಲು ಕಳೆದ ಐದು ತಿಂಗಳುಗಳ ಹಿಂದೆ ಭೂಮಿ ಪೂಜೆಯನ್ನು
ಗುಣಮುಖರಿಗೆ ಸ್ವಾಗತಸುಂಟಿಕೊಪ್ಪ, ಜು. 24: ಇಲ್ಲಿನ ಎಮ್ಮೆಗುಂಡಿ ರಸ್ತೆ ಬದಿಯ ಶಿವರಾಮ ರೈ ಬಡಾವಣೆಯಲ್ಲಿನ ಒಂದೇ ಮನೆಯ 6 ಜನ ಸದಸ್ಯರಿಗೆ ಕೋವಿಡ್-19 ಪಾಸಿಟಿವ್ ವರದಿಯಾಗಿತ್ತು. ಇದೀಗ 5
ಸಮರ್ಪಕ ನೀರಿನ ವ್ಯವಸ್ಥೆಗೆ ಸೂಚನೆ ಕೂಡಿಗೆ, ಜು. 24: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ದುಸ್ಥಿತಿಯಿಂದ ಕುಡಿಯುವ ನೀರಿನ ಸಮಸ್ಯೆಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ನೋಡಲ್
ಆಶಾ ಕಾರ್ಯಕರ್ತೆಯರಿಗೆ ಸನ್ಮಾನಮಡಿಕೇರಿ, ಜು. 24: ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆಶಾ ಕಾರ್ಯಕರ್ತೆಯರಾದ ಯಶೋಧ ಕುಮಾರಿ, ಮಮತ ಸಿ.ಎಸ್., ಪಾರ್ವತಿ ಕೆ., ಸರೋಜ ಬಿ.ವಿ.
ಎರಡೂ ಬದಿ ಪಾರ್ಕಿಂಗ್ : ಸಂಚಾರಕ್ಕೆ ತೊಂದರೆ ಕುಶಾಲನಗರ, ಜು. 24 : ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಗಂಧದಕೋಟಿ ಬಳಿ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ನಿಲುಗಡೆಗೊಂಡು ಪಾದಚಾರಿಗಳು ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ ಎಂದು