ಶಿವರಾತ್ರಿ ಪ್ರಯುಕ್ತ ಪೂಜೆಶನಿವಾರಸಂತೆ, ಮಾ. ೧೦: ಸಮೀಪದ ಮಾಲಂಬಿ ಗ್ರಾಮದ ಮಳೆ ಮಲ್ಲೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಆಚರಣೆಗೆ ಸಕಲ ಸಿದ್ಧತೆ ನಡೆದಿದೆ. ಇಂದು ವಿಶೇಷ ಪೂಜೆಗಳು ನಡೆಯಲಿದೆ. ತಾ. ೧೧ ರಂದು
ಮಡಿಕೇರಿ ಮಿನಿ ವಿಧಾನಸೌಧ ಮೊದಲ ಹಂತದ ಕಾಮಗಾರಿ ಪೂರ್ಣಮಡಿಕೇರಿ, ಮಾ. ೧೦ : ಕೊಡಗು ಜಿಲ್ಲೆಯ ಮಡಿಕೇರಿ ಯಲ್ಲಿ ನಿರ್ಮಾಣ ವಾಗುತ್ತಿರುವ ಮಿನಿ ವಿಧಾನ ಸೌಧದ ಮೊದಲ ಹಂತದ ಕಾಮ ಗಾರಿ ಪೂರ್ಣ ಗೊಂಡಿದ್ದು, ಎರಡನೇ
ಜಮ್ಮಾ ಬಾಣೆಯ ಪಹಣಿ ವಾರಸುದಾರರ ಹೆಸರಿಗೆಮಡಿಕೇರಿ, ಮಾ.೧೦: ಕೊಡಗು ಜಿಲ್ಲೆಯ ಜಮ್ಮಾ ಬಾಣೆಯ ಪಹಣಿಯಲ್ಲಿರುವ ಕುಟುಂಬದ ಮುಖ್ಯಸ್ಥರ(ಪಟ್ಟೆದಾರರ) ಹೆಸರು ತೆಗೆದುಹಾಕಲು ಜಾರಿಯಲ್ಲಿರುವ ಪ್ರಕ್ರಿಯೆ ಯಾವುದು, ಪೌತಿ ಖಾತೆ ಆಂದೋಲನದಲ್ಲಿ ಈ ಪ್ರಕ್ರಿಯೆಯನ್ನು ಸೇರಿಸಲಾಗಿದೆಯೇ
ನರಹಂತಕ ಹುಲಿಯನ್ನು ಗುಂಡಿಟ್ಟು ಕೊಲ್ಲಲು ಆಗ್ರಹ ಅಣ್ಣೀರ ಹರೀಶ್ ಮಾದಪ್ಪ ಶ್ರೀಮಂಗಲ, ಮಾ. ೧೦ : ದ.ಕೊಡಗಿನಲ್ಲಿ ನರಹಂತಕ ಹುಲಿಯನ್ನು ಕೂಡಲೇ ಗುಂಡಿಟ್ಟು ಕೊಲ್ಲಬೇಕು ಮತ್ತು ಈ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಸುಮಾರು ೪-೫ ಹುಲಿಗಳು ಜಾನುವಾರುಗಳ ಮೇಲೆ ದಾಳಿ
ಕುಶಾಲನಗರ ಪಪಂ ಬಜೆಟ್ ಪೂರ್ವಸಿದ್ಧತಾ ಸಭೆಕುಶಾಲನಗರ, ಮಾ. ೧೦: ಕುಶಾಲನಗರ ಪಟ್ಟಣ ಪಂಚಾಯಿತಿ ೨೦೨೦-೨೧ರ ಬಜೆಟ್ ಪೂರ್ವಸಿದ್ಧತಾ ಸಭೆ ಪಂಚಾಯಿತಿ ಅಧ್ಯಕ್ಷ ಜೈವರ್ಧನ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶೇಷ