ಸಾಮರಸ್ಯದಿAದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಸಾಫಿ ಸಹದಿನಾಪೋಕ್ಲು, ಮಾ. ೧೦: ಎಲ್ಲಾ ಧರ್ಮದವರು ಸಾಮರಸ್ಯದಿಂದ ಬಾಳ್ವೆ ನಡೆಸಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಸೋಮವಾರಪೇಟೆಯ ಮೌಲಾನ ಸಾಫಿ ಸಅದಿ ಹೇಳಿದರು. ಸಮೀಪದ ಚೆರಿಯಪರಂಬು
ಕಾಫಿ ಕಳವು ಆರೋಪಿಗಳ ಬಂಧನಕುಶಾಲನಗರ, ಮಾ. ೧೦: ಜೆಸಿಐ ಕುಶಾಲನಗರ ಕಾವೇರಿ ಘಟಕದ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಜೆಸಿಐ ಉಪಾಧ್ಯಕ್ಷೆ ಕವಿತಾ ಪ್ರವೀಣ್ ಅಧ್ಯಕ್ಷತೆಯಲ್ಲಿ ವಾಸವಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಆರ್ಯವೈಶ್ಯ
ಕಾಫಿ ಕಳವು ಆರೋಪಿಗಳ ಬಂಧನಮಡಿಕೇರಿ ಎಫ್.ಎಂ.ಸಿ. ಕಾಲೇಜಿನಲ್ಲಿ ಮಡಿಕೇರಿ: ಸದೃಢ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಕೊಡುಗೆ ಅಪಾರ. ಸ್ತಿçÃಯರು ಪ್ರತಿಯೊಂದು ರಂಗದಲ್ಲೂ ತಮ್ಮದೇ ಛಾಪು ಮೂಡಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಹೇಳಿದರು. ಜಿಲ್ಲಾಡಳಿತ,
ಕಾಫಿ ಕಳವು ಆರೋಪಿಗಳ ಬಂಧನಶನಿವಾರಸAತೆ, ಮಾ. ೧೦: ಕೊಡ್ಲಿಪೇಟೆ ಸಮೀಪದ ಕಟ್ಟೆಪುರ ಗ್ರಾಮದ ಪರಮೇಶ ಎಂಬವರ ಮನೆಯಿಂದ ೧೪ ಚೀಲ ಕಾಫಿ ಬೇಳೆ, ಅಂದಾಜು ರೂ. ೧ ಲಕ್ಷ ಬೆಲೆ ಬಾಳುವ
ಶಿವರಾತ್ರಿ ಜಾತ್ರೋತ್ಸವಕೂಡಿಗೆ, ಮಾ.೧೦: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸಿನಕುಪ್ಪೆ- ಸಿದ್ದಲಿಂಗಪುರ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ತಾ. ೧೧ ರಂದು ಮಹಾಶಿವರಾತ್ರಿ ಜಾತ್ರೋತ್ಸವ ನಡೆಯಲಿದೆ.