ತೊರೆನೂರು ವ್ಯಾಪ್ತಿಯಲ್ಲಿ ಔಷಧಿ ಸಿಂಪಡಣೆ ಕೂಡಿಗೆ, ಜು. 24: ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆಯಾ ಗ್ರಾಮಗಳ ಬೀದಿಗಳಿಗೆ ಔಷಧಿ ಸಿಂಪಡಿಸುವ ಕಾರ್ಯ ನಡೆಯುತ್ತಿದೆ. ಗ್ರಾಮ ಪಂಚಾಯತಿ ಕುಟ್ಟದಲ್ಲಿ ಅಕ್ರಮ ಮದ್ಯಶ್ರೀಮಂಗಲ, ಜು. 24: ಅಂತರ್‍ರಾಜ್ಯ ಗಡಿ ಪ್ರದೇಶ ಕುಟ್ಟದಲ್ಲಿ ಮದ್ಯ ಮಾರಾಟ ಲಾಕ್‍ಡೌನ್ ನಂತರವೂ ನಿರ್ಬಂಧಿಸಿರುವುದರಿಂದ ಅಕ್ರಮವಾಗಿ ಮದ್ಯವನ್ನು ತಂದು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಮದ್ಯ ಕಾಡಾನೆಗಳಿಂದ ಆತಂಕಸುಂಟಿಕೊಪ್ಪ, ಜು. 24: ಇಲ್ಲಿನ ಗ್ರಾಮ ಪಂಚಾಯಿತಿಯ ಉಲುಗುಲಿ ಗ್ರಾಮದ ಓಡಿಯಪ್ಪನ ತೋಟ ಹಾತೂರು ಮಹಾಲಕ್ಮಿ ತೋಟಗಳಿಗೆ ಹಾಡಹಗಲೇ ಎರಡು ಕಾಡಾನೆಗಳು ಸೇರಿಕೊಂಡಿದ್ದು, ಇದರಿಂದ ತೋಟದಲ್ಲಿ ಕೆಲಸ ಸಂಚಾರಿ ನಿಯಮ ಮಾರ್ಪಾಡುಗೋಣಿಕೊಪ್ಪಲು, ಜು. 24: ಗೋಣಿಕೊಪ್ಪಲು ನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಟ್ರಾಫಿಕ್ ವ್ಯವಸ್ಥೆಯಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿರುವುದಾಗಿ ಪೊಲೀಸ್ ವೃತ್ತ ನಿರೀಕ್ಷಕ ರಾಮರೆಡ್ಡಿ ಪ್ರಕಟಣೆಯಲ್ಲಿಹಾರಂಗಿ ಜಲಾಶಯ ನಿರ್ವಹಣೆ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ಮಡಿಕೇರಿ, ಜು. 23: ಕೊಡಗಿನ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯದಲ್ಲಿ ಮಳೆಗಾಲದ ಸಂದರ್ಭ ನೀರಿನ ಸಂಗ್ರಹ ಹಾಗೂ ಬಿಡುಗಡೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಸಂಬಂಧ ರಾಜ್ಯ ಉಚ್ಚ ನ್ಯಾಯಾಲಯ
ತೊರೆನೂರು ವ್ಯಾಪ್ತಿಯಲ್ಲಿ ಔಷಧಿ ಸಿಂಪಡಣೆ ಕೂಡಿಗೆ, ಜು. 24: ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆಯಾ ಗ್ರಾಮಗಳ ಬೀದಿಗಳಿಗೆ ಔಷಧಿ ಸಿಂಪಡಿಸುವ ಕಾರ್ಯ ನಡೆಯುತ್ತಿದೆ. ಗ್ರಾಮ ಪಂಚಾಯತಿ
ಕುಟ್ಟದಲ್ಲಿ ಅಕ್ರಮ ಮದ್ಯಶ್ರೀಮಂಗಲ, ಜು. 24: ಅಂತರ್‍ರಾಜ್ಯ ಗಡಿ ಪ್ರದೇಶ ಕುಟ್ಟದಲ್ಲಿ ಮದ್ಯ ಮಾರಾಟ ಲಾಕ್‍ಡೌನ್ ನಂತರವೂ ನಿರ್ಬಂಧಿಸಿರುವುದರಿಂದ ಅಕ್ರಮವಾಗಿ ಮದ್ಯವನ್ನು ತಂದು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಮದ್ಯ
ಕಾಡಾನೆಗಳಿಂದ ಆತಂಕಸುಂಟಿಕೊಪ್ಪ, ಜು. 24: ಇಲ್ಲಿನ ಗ್ರಾಮ ಪಂಚಾಯಿತಿಯ ಉಲುಗುಲಿ ಗ್ರಾಮದ ಓಡಿಯಪ್ಪನ ತೋಟ ಹಾತೂರು ಮಹಾಲಕ್ಮಿ ತೋಟಗಳಿಗೆ ಹಾಡಹಗಲೇ ಎರಡು ಕಾಡಾನೆಗಳು ಸೇರಿಕೊಂಡಿದ್ದು, ಇದರಿಂದ ತೋಟದಲ್ಲಿ ಕೆಲಸ
ಸಂಚಾರಿ ನಿಯಮ ಮಾರ್ಪಾಡುಗೋಣಿಕೊಪ್ಪಲು, ಜು. 24: ಗೋಣಿಕೊಪ್ಪಲು ನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಟ್ರಾಫಿಕ್ ವ್ಯವಸ್ಥೆಯಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿರುವುದಾಗಿ ಪೊಲೀಸ್ ವೃತ್ತ ನಿರೀಕ್ಷಕ ರಾಮರೆಡ್ಡಿ ಪ್ರಕಟಣೆಯಲ್ಲಿ
ಹಾರಂಗಿ ಜಲಾಶಯ ನಿರ್ವಹಣೆ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ಮಡಿಕೇರಿ, ಜು. 23: ಕೊಡಗಿನ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯದಲ್ಲಿ ಮಳೆಗಾಲದ ಸಂದರ್ಭ ನೀರಿನ ಸಂಗ್ರಹ ಹಾಗೂ ಬಿಡುಗಡೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಸಂಬಂಧ ರಾಜ್ಯ ಉಚ್ಚ ನ್ಯಾಯಾಲಯ