ಪ್ರತಿಭಟನಾಕಾರರಿಂದ ಅರಣ್ಯ ಕಚೇರಿಗೆ ನುಗ್ಗುವ ಪ್ರಯತ್ನ ಹೆಚ್ಕೆ ಜಗದೀಶ್ಗೋಣಿಕೊಪ್ಪಲು, ಮಾ. ೧೦: ನರಭಕ್ಷಕ ಹುಲಿಯನ್ನು ಹಿಡಿಯಲು ಒತ್ತಾಯಿಸಿ ಎರಡು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘದ ಪದಾಧಿಕಾರಿಗಳು ಬುಧವಾರ ತಮ್ಮ ಪ್ರತಿಭಟನೆಯನ್ನು ಮೈಸೂರು, ಗೋಣಿಕೊಪ್ಪ
ರಸ್ತೆ ಅಪಘಾತ ಈರ್ವರು ದುರ್ಮರಣಪೊನ್ನಂಪೇಟೆ, ಮಾ. ೧೦ : ಜಿಲ್ಲೆಯಲ್ಲಿ ಇಂದು ಸಂಭವಿಸಿದ್ದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಈರ್ವರು ದುರ್ಮರಣ ಹೊಂದಿರುವ ಘಟನೆ ಸಂಭವಿಸಿದೆ.ಕುಟ್ಟ ಸಮೀಪದ ನಾಲ್ಕೇರಿಯಲ್ಲಿ ಇಂದು ಸಂಜೆ
ಲೆನಿನ್ ಬೋಪಣ್ಣಗೆ ಮರಣೋತ್ತರ ಶೌರ್ಯ ಪ್ರಶಸ್ತಿಗೋಣಿಕೊಪ್ಪಲು, ಮಾ. ೧೦: ದುಬಾರೆ ಹೊಳೆ ಯಲ್ಲಿ ಈಜಲು ತೆರಳಿದ್ದ ಮಿತ್ರರು ಅಪಾಯದಲ್ಲಿ ಸಿಲುಕಿದಾಗ ಅವರಲ್ಲಿ ಓರ್ವನನ್ನು ರಕ್ಷಿಸಿ, ಮತ್ತೋರ್ವನನ್ನು ರಕ್ಷಿಸಲು ಮುಂದಾಗಿ ದುರಂತ ಸಾವನ್ನಪ್ಪಿದ್ದ ಗೋಣಿಕೊಪ್ಪಲು
ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ಸಿಇಓ ಕರೆಮಡಿಕೇರಿ, ಮಾ. ೧೦: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಡಿಕೇರಿಯ ಜನೌಷಧಿ ಕೇಂದ್ರ ಹಾಗೂ ಮೆಡಿಕಲ್ ಕಾಲೇಜು ಮಡಿಕೇರಿ ಇವರ ಸಹಯೋಗದೊಂದಿಗೆ ಜನೌಷಧಿ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ
ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ಸಿಇಓ ಕರೆಮಡಿಕೇರಿ, ಮಾ. ೧೦: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ಉತ್ತಮ ಪಡಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು