ರಸ್ತೆ ಕಾಮಗಾರಿಗೆ ಭೂಮಿಪೂಜೆಗುಡ್ಡೆಹೊಸೂರು, ಮಾ. ೧೦: ಇಲ್ಲಿನ ಗ್ರಾ.ಪಂ ವ್ಯಾಪ್ತಿಯ ಮಾದಪಟ್ಟಣದಲ್ಲಿ ರೂ. ೧೦ ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಸಲು ಶಾಸಕ ಅಪ್ಪಚ್ಚುರಂಜನ್ ಭೂಮಿಪೂಜೆ ನಡೆಸಿದರು. ಈ ಸಂದರ್ಭ
ಕೊಡ್ಲಿಪೇಟೆಯಲ್ಲಿ ಪಿಂಚಣಿ ಅದಾಲತ್ಕೊಡ್ಲಿಪೇಟೆ, ಮಾ. ೧೦: ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರ ಸೂಚನೆಯಂತೆ ಇಲ್ಲಿನ ನಾಡಕಚೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು. ಹೋಬಳಿ ಉಪ ತಹಶಿಲ್ದಾರ್ ಪುರುಷೋತ್ತಮ್ ಅವರ ಉಪಸ್ಥಿತಿಯಲ್ಲಿ ನಡೆದ
ರಾಷ್ಟಿçÃಯ ಲೋಕ ಅದಾಲತ್ನ ಪ್ರಯೋಜನ ಪಡೆಯಲು ನ್ಯಾಯಾಧೀಶರ ಕರೆಸೋಮವಾರಪೇಟೆ, ಮಾ. ೧೦: ತಾ. ೨೭ ರಂದು ರಾಷ್ಟಾçದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ಕಾರ್ಯಕ್ರಮವಿದ್ದು, ರಾಜೀ ಮಾಡಿಕೊಳ್ಳಬಹುದಾದ ದಾವೆಗಳಿದ್ದರೆ ಅದಾಲತ್ ಮೂಲಕ ಪರಿಹರಿಸಿ ಕೊಳ್ಳಲು ಅಧಿಕಾರಿಗಳು
ಹೊಸ ಬಡಾವಣೆ ರಸ್ತೆ ದುರಸ್ತಿಗೆ ಆಗ್ರಹಿಸಿ ಮನವಿಮಡಿಕೇರಿ, ಮಾ. ೧೦: ಮಡಿಕೇರಿ ನಗರದ ಹೊಸ ಬಡಾವಣೆಯ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣ ಡಾಂಬರೀಕರಣಗೊಳಿಸಬೇಕೆAದು ಒತ್ತಾಯಿಸಿ ನಗರಸಭೆಯ ಮಾಜಿ ಸದಸ್ಯ ಎ.ಎಸ್. ಪ್ರಕಾಶ್ ಆಚಾರ್ಯ ಹಾಗೂ
ಮಹಿಳೆಗೆ ಶೆಡ್ ನಿರ್ಮಿಸಿಕೊಟ್ಟ ಯುವಕ ಸಂಘಸಿದ್ದಾಪುರ, ಮಾ. ೧೦: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ತಟ್ಟಳ್ಳಿ ಭಾಗದ ವಿಧವೆ ಮಹಿಳೆಯೋರ್ವರು ಮನೆ ಇಲ್ಲದೇ ತಮ್ಮ ತಂದೆಯ ಜಾಗದಲ್ಲಿ ಮರವೊಂದರ ಕೆಳಗೆ ವಾಸವಾಗಿದ್ದರು.